ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2026

ಜನವರಿ 2026

೨೦೯ ಲೇಖನಗಳು

ಸರಿಯಾದ ನಿರ್ಧಾರ

ಬರಹಗಾರರ ಬಳಗ ಜನ ೧೨ ಲೇಖನ ೧೬ ವೀಕ್ಷಣೆ

ನಾಲ್ಕು ಮಂದಿ ಗೆಳೆಯರು ವ್ಯಾಪಾರ ಮಾಡಲು ತೀರ್ಮಾನಿಸಿದರು. ಆಗಿನ ಕಾಲದಲ್ಲಿ ವ್ಯಾಪಾರ ಮಾಡಲು ಹಳ್ಳಿಹಳ್ಳಿಗೆ ಹೋಗಬೇಕಾಗಿತ್ತು. ನಾಲ್ಕು ಮಂದಿ ಸ್ನೇಹಿತರು ಸಮನಾಗಿ ಬಂಡವಾಳ ಹಾಕಿ, ಬಟ್ಟೆ ಖರೀದಿಸುವುದು. ಬಂದ ಲಾಭ ಸಮನಾಗಿ...

ಒಂದು ಗಝಲ್

ಬರಹಗಾರರ ಬಳಗ ಜನ ೧೨ ಕವನ ೩ ವೀಕ್ಷಣೆ

ಬದುಕು ನನ್ನ ಪಾಲಿಗೆ ಬದಲಾಗಲೇ ಇಲ್ಲ  ನಲಿವು ನನ್ನ ಪಾಲಿಗೆ ಸವಿಯಾಗಲೇ ಇಲ್ಲ    ಕಬ್ಬದು ನನ್ನ ಪಾಲಿಗೆ ಸಕ್ಕರೆಯಾಗಲೇ ಇಲ್ಲ  ಬತ್ತವು ನನ್ನ ಪಾಲಿಗೆ ಸಿರಿಯಾಗಲೇ ಇಲ್ಲ    ಒನಪು ನನ್ನ ಪಾಲಿಗೆ ಒಲವಾಗಲೇ ಇಲ್ಲ  ಸ...

ಕನ್ನಡ ಪತ್ರಿಕಾ ಲೋಕ (ಭಾಗ ೨೪೨) - ಶ್ರೀಸರ್ವಮೂಲ

ಶ್ರೀರಾಮ ದಿವಾಣ ಜನ ೧೨ ಲೇಖನ ೧೧ ವೀಕ್ಷಣೆ

ಉಡುಪಿ ಪಲಿಮಾರು ಮಠದ "ಶ್ರೀಸರ್ವಮೂಲ" ಉಡುಪಿಯ ಶ್ರೀ ಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನದ ಅಷ್ಟಮಠಗಳಲ್ಲಿ ಒಂದಾದ  ಶ್ರೀ ಪಲಿಮಾರು ಮಠದ ಶ್ರೀಮದ್ ಹೃಷಿಕೇಶತೀರ್ಥ ಸ್ವಾಮಿಯರ್ ಸ್ಮಾರಕ ಟ್ರಸ್ಟ್ (ರಿ) ನ ಶ್ರೀ ವಿದ್ಯಾಮಾನ್ಯ...

ಸ್ವಾಮಿ ವಿವೇಕಾನಂದರ ಜನ್ಮ ದಿನ - ರಾಷ್ಟ್ರೀಯ ಯುವ ದಿನ

ಶ್ರೀರಾಮ ದಿವಾಣ ಜನ ೧೧ ಲೇಖನ ೪೪ ವೀಕ್ಷಣೆ

ಜನವರಿ ೧೨, ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಹೀಗೆ ಆಚರಿಸಲಾಗುತ್ತದೆ. ಕಾರಣ ಯುವಕರನ್ನು ಅತ್ಯಂತ ಪ್ರೀತಿ, ಗೌರವ, ಅಭಿಮಾನದಿಂದ ಭವಿಷ್ಯದ ದೊಡ್ಡ ಶಕ್ತಿಯಾಗಿ ಗುರುತಿಸಿದವರು ಭಾರತದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿ...

ಸ್ಟೇಟಸ್ ಕತೆಗಳು (ಭಾಗ ೧೫೫೮) - 2026

ಬರಹಗಾರರ ಬಳಗ ಜನ ೧೦ ಲೇಖನ ೮ ವೀಕ್ಷಣೆ

ರಂಜು ಅಂಗಡಿಗೆ ಹೋಗಿ 2026ರ ಕ್ಯಾಲೆಂಡರ್ ಗಳ ಆಯ್ಕೆ ಮಾಡುತ್ತಿದ್ದ ತುಂಬಾ ಸುಂದರವಾಗಿ ಕಾಣುವ ವಿನೂತನವಾಗಿರುವ ಎಲ್ಲಾ ಮಾಹಿತಿಗಳನ್ನ ಹೊತ್ತಿರುವ ಕ್ಯಾಲೆಂಡರನ್ನ ಆಯ್ಕೆ ಮಾಡಿಯೂ ಮನೆಗೆ ತಂದಿದ್ದ. ಕಣ್ಣಿಗೆ ಕಾಣುವ ಹಾಗೆ...

ಒಂದು ಒಳ್ಳೆಯ ನುಡಿ - 313

ಬರಹಗಾರರ ಬಳಗ ಜನ ೧೦ ಲೇಖನ ೬ ವೀಕ್ಷಣೆ

ಮಾತು ಮುತ್ತಿನಂತಿರಬೇಕು' ಬಲ್ಲವರ ನುಡಿ, ಮಾತೇ ಮಾಣಿಕ್ಯ, ಮಾತೇ ಮೃತ್ಯುವಿಗೂ ದಾರಿ, ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಕೆಲವರ ಮಾತಿನ ವೈಖರಿ ಘಟಸರ್ಪದ ಘೋರ ವಿಷಕ್ಕಿಂತಲೂ ಮಿಗಿಲಂತೆ. ಮಾತುಮನೆ ಕೆಡಿಸಿತ...

ಒಂದು ಗಝಲ್

ಬರಹಗಾರರ ಬಳಗ ಜನ ೧೦ ಕವನ ೭ ವೀಕ್ಷಣೆ

ಯಾವುದಕ್ಕಾಗಿ ದ್ವೇಷಿಸುತ್ತಾರೋ ಅವರ ಬಗ್ಗೆಯೆ ಅನುಕಂಪದಿಂದ ಇರೋಣ ಯಾರು ನಮ್ಮೊಂದಿಗೆ ನಡೆಯುತ್ತಾರೋ ಅವರೊಡನೆ ಪ್ರೀತಿಯಿಂದ ಇರೋಣ   ಜೀವನವೆಂದರೆ ಏಳು ಸುತ್ತಿನೊಳಗಿನ ಕಂದಕದ ಕೋಟೆಯೆಂದೇ ಹೇಳುವಿಯಾ ಸೋತವರು ಹತ್ತಿರವ...

‘ಮಯೂರ’ ಹಾಸ್ಯ - ಭಾಗ ೧೦೫

ಕೆ.ಪಿ.ಅಶ್ವಿನ್ ರಾವ್ ಜನ ೧೦ ಲೇಖನ ೧೩ ವೀಕ್ಷಣೆ

ದೇಶ ಸುತ್ತಿದರೆ ಏನಾಗುತ್ತೆ? ೬ನೇ ತರಗತಿಯಲ್ಲಿ ಓದುತ್ತಿರುವ ಚಿಂಟುಗೆ ಮನೆಯಲ್ಲಿ ಕನ್ನಡ ಪಾಠ ನಡೆದಿತ್ತು. ಕನ್ನಡ ಮನೆಯ ಮಾತಾದ್ದರಿಂದ ಓದಲು ಬರೆಯಲು ಅವನಿಗೆ ಕಷ್ಟ ಏನಿರಲಿಲ್ಲ. ಆದರೆ ಗಾದೆ, ನುಡಿಗಟ್ಟುಗಳೆಂದರೆ ಗೊಂದ...

ಐಲುದೊರೆಯ ಅಧಿಕಪ್ರಸಂಗ

ಕೆ.ಪಿ.ಅಶ್ವಿನ್ ರಾವ್ ಜನ ೧೦ ಲೇಖನ ೯ ವೀಕ್ಷಣೆ

ಕೇಡುಗಾಲದಲ್ಲಿ ನಾಯಿ ಮೊಟ್ಟೆ ಇಡ್ತಂತೆ ಎಂಬುದೊಂದು ಮಾತು ನಮ್ಮ ಜನರ ನಡುವೆ ಚಾಲ್ತಿಯಲ್ಲಿದೆ. ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಒಂದಷ್ಟು ವರಸೆಗಳನ್ನು ನೋಡಿದಾಗ ಈ ಮಾತು ಯಾರಿಗಾದರೂ ನೆನಪಾದರೆ ಅದೇನ...

ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನದ ದಾಖಲೆ ಕುರಿತು…

ಶ್ರೀರಾಮ ದಿವಾಣ ಜನ ೧೦ ಲೇಖನ ೮ ವೀಕ್ಷಣೆ

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಂದರೆ ಸುಮಾರು 75-76 ವರ್ಷಗಳ ಅಧಿಕಾರ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಅತಿ ಹೆಚ್ಚು ದಿನ ಅಧಿಕಾರ ಚಲಾಯಿಸಿದವರ ಪಟ್ಟಿಯಲ್ಲಿ ಈಗಲೂ ಇನ್ನೂ ಮುಂದುವರಿಯುತ್ತಿರುವ ಮುಖ್ಯಮಂತ್ರ...

ಸ್ಟೇಟಸ್ ಕತೆಗಳು (ಭಾಗ ೧೫೫೭) - ಮನೆ-ಮನ

ಬರಹಗಾರರ ಬಳಗ ಜನ ೧೦ ಲೇಖನ ೧೦ ವೀಕ್ಷಣೆ

ಮನೆಯೊಂದು ಕಾಯುತ್ತಿದೆ. ನನ್ನ ಹೊಸ್ತಿದಲ್ಲಿ ಕುಳಿತು ಆಟವಾಡಿದವ, ಗೋಡೆಯ ಮೇಲೆ ಚಿತ್ತಾರ ಬಿಡಿಸಿದವ ಮನೆಯ ತುಂಬೆಲ್ಲ ಮುದ್ದು ಮುದ್ದಾಗಿ ಓಡಾಡುತ್ತಾ ತನ್ನ ಕನಸುಗಳನ್ನು ಕಟ್ಟಿಕೊಂಡವ, ಪ್ರೀತಿಯನ್ನು ಹೇಳಿಕೊಂಡವ ನೋವಾದಾಗ...

ವಿಶಿಷ್ಟ ಧ್ವನಿಯ ನತ್ತಿಂಗ ಹಕ್ಕಿ

ಬರಹಗಾರರ ಬಳಗ ಜನ ೧೦ ಲೇಖನ ೧೨ ವೀಕ್ಷಣೆ

ಒಂದು ದಿನ ರಾತ್ರಿ ಸುಮಾರು ಎಂಟೂವರೆ ಗಂಟೆಯ ಹೊತ್ತಿಗೆ ಬಹಳ ಸೆಖೆ ಆಗುತ್ತಿತ್ತು ಎಂಬ ಕಾರಣಕ್ಕೆ ಹೊರಗಡೆ ಬಂತು ಕುಳಿತುಕೊಂಡೆ. ನಮ್ಮ ಮನೆಯ ಆಕಡೆಗೆ ಸಹಜವಾಗಿ ಬೆಳೆದ ಕಾಡು ಸ್ವಲ್ಪ ಇದೆ. ಅಲ್ಲೊಂದು ನಾಗಬನ ಇದೆ ಎಂಬ ಕಾರಣ...

ಮೈಸೂರಿನ ಕತೆಗಳು (ಭಾಗ ೧೪) - ತಲಕಾಡು

ಬರಹಗಾರರ ಬಳಗ ಜನ ೧೦ ಲೇಖನ ೪ ವೀಕ್ಷಣೆ

ತಲಕಾಡಿನಲ್ಲಿ ಕೀರ್ತಿ ನಾರಾಯಣಸ್ವಾಮಿ ದೇವಾಲಯವಿದೆ. ಗೋಕರ್ಣೇಶ್ವರ, ವೀರಭದ್ರೇಶ್ವರ, ಚೌಡೇಶ್ವರಿ, ಬಂಡರಸಮ್ಮ, ವೈಕುಂಠ ನಾರಾಯಣ ದೇವಾಲಯಗಳಿವೆ. ಜತೆಗೆ ಜೈನ, ಬೌದ್ಧ ದೇವಾಲಯಗಳಿವೆ. ಹೀಗೆ ಈ ಕ್ಷೇತ್ರ ಹಲವು ಧರ್ಮೀಯರಿಗೆ...

ಒಂದು ಗಝಲ್

ಬರಹಗಾರರ ಬಳಗ ಜನ ೧೦ ಕವನ ೨ ವೀಕ್ಷಣೆ

ನನ್ನ ಹೃದಯದ ಒಳಗೆ, ನೀ ಆಡು ಓ ಚೆಲುವೆ ನಿನ್ನ ಒಲವನು ನನಗೆ, ನೀ ಕೊಡು ಓ ಚೆಲುವೆ   ಮತ್ಸರದ ನೋಟಕೆ, ಒಲುಮೆ ಗತಿಸುವುದೇನೆ  ಮೌನದಾಳದ ನಡುವೆ, ನೀ ಕಾಡು ಓ ಚೆಲುವೆ   ಉಕ್ಕಬಹುದು ಸವಿಯು, ನೆನಪುಗಳ ನಡುವೆ ಹೊತ್ತ...

ಆಂಟೀ ನಿನ್ನೊಲುಮೆಯಿಂದಲೇ

ಕೆ.ಪಿ.ಅಶ್ವಿನ್ ರಾವ್ ಜನ ೦೯ ಪುಸ್ತಕ ವಿಮರ್ಶೆ ೧೪ ವೀಕ್ಷಣೆ

ಖ್ಯಾತ ಪತ್ರಕರ್ತ, ಕಾದಂಬರಿಕಾರ ರವಿ ಬೆಳಗೆರೆಯವರ ನಿಧನಾ ನಂತರ ಹೊರ ಬಂದಿರುವ ‘ಆಂಟೀ ನಿನ್ನೊಲುಮೆಯಿಂದಲೇ’ ಕೃತಿ ಅವರ ಮಗಳು ಭಾವನಾ ಬೆಳಗೆರೆಯವರ ಚೊಚ್ಚಲ ಕಾದಂಬರಿ ಎನ್ನಲಡ್ಡಿಯಿಲ್ಲ. ಡೋರೀನ್ ಓರಿಯನ್ ನ I Know you re...

ಇಎಂಐಗಳ ಬಲೆಯೊಳಗೆ ಯುವ ಸಮೂಹ

ಶ್ರೀರಾಮ ದಿವಾಣ ಜನ ೦೯ ಲೇಖನ ೮ ವೀಕ್ಷಣೆ

ಮನೆ ಖರೀದಿ ಬದುಕನ್ನೇ ಮಾರಾಟ ಮಾಡಿದಂತೆ. " 20 ವರ್ಷಗಳ ಅವಧಿಯ ಕಂತುಗಳಲ್ಲಿ ಒಂದು ಮನೆಯನ್ನು ನೀವು ಖರೀದಿಸಿದರೆ 20 ವರ್ಷಗಳ ನಂತರ ಆ ಸಾಲವನ್ನು ತೀರಿಸಿದ ಮೇಲೆ ಆ ಮನೆ ನಿಮ್ಮ ಸ್ವಂತದ್ದಾಗುತ್ತದೆ. ನಿಮ್ಮ ದೃಷ್ಟಿಯಲ್ಲಿ...

ಏಡಿಯ ಕೈಗೆ ಕೊಂಬು ಬಂತೇ ?!

ಕೆ.ಪಿ.ಅಶ್ವಿನ್ ರಾವ್ ಜನ ೦೯ ಲೇಖನ ೧೫ ವೀಕ್ಷಣೆ

ಏನಿದು ಕಲಿಗಾಲ ಅಂತೀರಾ? ಮಾಂಸಹಾರಿಗಳಲ್ಲಿ ಏಡಿ ಪ್ರಿಯರು ಈ ಮಾಹಿತಿ ಓದಿದ ಬಳಿಕ ಇನ್ನಾದರೂ ತಾವು ಪದಾರ್ಥ ಮಾಡಲು ತಂದ ಏಡಿ (ತುಳುವಿನಲ್ಲಿ ಡೆಂಜಿ ಅಥವಾ ಜೆಂಜಿ) ಯ ಕೈಕಾಲು ಮುರಿಯುವ ಮೊದಲು ಕೊಂಬು ಗಮನಿಸಲು ಪ್ರಾರಂಭಿಸಬ...

ಸ್ಟೇಟಸ್ ಕತೆಗಳು (ಭಾಗ ೧೫೫೬) - ಸಲಕರಣೆ

ಬರಹಗಾರರ ಬಳಗ ಜನ ೦೯ ಲೇಖನ ೮ ವೀಕ್ಷಣೆ

ಭಗವಂತ ನನ್ನ ಯಾವ ಕಾರಣಕ್ಕೆ ಭೂಮಿಗೆ ಕಳುಹಿಸಿದ್ದೀಯಾ? ನನ್ನಿಂದ ಏನಾಗಬೇಕು. ಪ್ರತೀ ದಿನ ನೋವೇ, ಗೆಲುವು ಕಾಣಲು ಎಷ್ಟು ಹೋರಾಟ ನಡೆಸಿದರೂ ಗೆಲುವು ಸಿಗ್ತಾ ಇಲ್ಲ. ಅದಕ್ಕೆ ನೋವಾಗ್ತಿದೆ. ನನ್ನ ಬದುಕಿಗೆ ಕಾರಣವೇನು?  ಮಗ...

ಒಂದು ಒಳ್ಳೆಯ ನುಡಿ - 312

ಬರಹಗಾರರ ಬಳಗ ಜನ ೦೯ ಲೇಖನ ೩ ವೀಕ್ಷಣೆ

ತನ್ನ ಕರ್ತವ್ಯ, ಕೆಲಸ, ವ್ಯವಹಾರ ತನ್ನದನ್ನು ನೋಡಿಕೊಂಡು ಇರಬೇಕಾದ್ದು ಸಹಜ. ತನ್ನ, ತನ್ನ ಮನೆಯವರ, ತನ್ನನ್ನೇ ನಂಬಿದವರ ಜೀವನಕ್ಕೆ ಸಂಪಾದನೆ ಬೇಕು. ಅದನ್ನು ನೋಡಿಕೊಂಡರೆ ಸಾಕು. ಅನ್ಯರ ಬದುಕಿನೊಳಗೆ ಇಣುಕುವುದು ಸರಿಯಲ್...

ನಿಷ್ಪಾಪಿ ಸಸ್ಯಗಳು (ಭಾಗ ೧೩೪) - ಪಾಂಡವರ ಬತ್ತಿ ಗಿಡ

ಬರಹಗಾರರ ಬಳಗ ಜನ ೦೯ ಲೇಖನ ೧೧ ವೀಕ್ಷಣೆ

ಪ್ರವಾಸ, ವಾರ್ಷಿಕೋತ್ಸವ ಇತ್ಯಾದಿಗಳು ಮನಸಿಗೆ ಹರ್ಷ ತುಂಬಿ ಮತ್ತೆ ನಿಮ್ಮನ್ನು ಕಲಿಕೆಯತ್ತ ಕಳಿಸಿವೆಯಲ್ಲವೇ? ಹ್ಹಾಂ... ನಾವು ಮತ್ತೆ ವಾರದಲ್ಲೊಂದು ದಿನವಾದರೂ ಪರಿಸರ ಸುತ್ತಿ ಬರೋಣ, ಏನಂತೀರಾ? ಇಂದು ನಾವು ಉತ್ತರಕನ್ನ...