ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2026

ಜನವರಿ 2026

೨೦೯ ಲೇಖನಗಳು

ನಿದ್ದೆ ಎಂಬ ದಿವ್ಯೌಷಧ ?!

ಬರಹಗಾರರ ಬಳಗ ಜನ ೨೦ ಲೇಖನ ೯ ವೀಕ್ಷಣೆ

ರಾತ್ರಿ ಎಂತಹ ದೊಡ್ಡ ಶಬ್ಧ ಆಗಿದೆ ಅಲ್ವಾ? ಹೌದಾ ನನಗೆ ನಿದ್ದೆ ಬಂದಿತ್ತು. ರೈಲಿನಲ್ಲಿ ಹೋಗುವಾಗ ನಿದ್ದೆ ಬಂದು ಬಿಟ್ಟಿತ್ತು. ಆದ್ದರಿಂದ ಎರಡು ಸ್ಟೇಷನ್ ನಂತರ ಇಳಿದೆ. ಈ ಎರಡು ಘಟನೆಗಳಿಂದ ನಿದ್ದೆ ಎಂಬುದು ಒಂದು ಏನೂ ಅ...

ಒಂದು ಒಳ್ಳೆಯ ನುಡಿ - 317

ಬರಹಗಾರರ ಬಳಗ ಜನ ೨೦ ಲೇಖನ ೨ ವೀಕ್ಷಣೆ

ನಮ್ಮಲ್ಲಿರುವ ಆಸ್ತಿ, ಸಂಪತ್ತು ಎಂದ ತಕ್ಷಣ ನಮಗೆಲ್ಲ ನೆನಪಾಗುವುದು ಹಣ, ತೋಟ, ಬಂಗ್ಲೆ, ಕಾರು ಇತ್ಯಾದಿ. ಶರೀರಕ್ಕೆ ಮುಖ್ಯವಾಗಿ ಬೇಕಾದ ಲವಲವಿಕೆಯನ್ನು ಕೊಡುವ ಆರೋಗ್ಯ, ನೆಮ್ಮದಿ  ನೆನಪಾಗುವುದೇ ಇಲ್ಲ. ಎಷ್ಟಿದ್ದರೇನು?...

ವಿದೇಶದಲ್ಲಿ ಕಾರು ಓಡಿಸಲು ನಿಮ್ಮ ಲೈಸೆನ್ಸ್ ಸಾಕೇ?

ಕೆ.ಪಿ.ಅಶ್ವಿನ್ ರಾವ್ ಜನ ೧೯ ಲೇಖನ ೧೮ ವೀಕ್ಷಣೆ

ನಮ್ಮ ದೇಶದಲ್ಲಿ ಚಾಲನಾ ಪರವಾನಗಿ ಅಥವಾ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡು ಇಡೀ ದೇಶದಾದ್ಯಂತ ವಾಹನವನ್ನು ಚಲಾಯಿಸಬಹುದು. ಆದರೆ ನೀವು ವಿದೇಶ ಪ್ರವಾಸಕ್ಕೆ ಅಥವಾ ಕೆಲಸದ ಮೇಲೆ ಹೋದಾಗ ಅಲ್ಲಿಯೂ ನಿಮ್ಮ ವಾಹನ ಚಾಲನಾ ಪರವಾನ...

ದಕ್ಷಿಣಾಯನ

ಕೆ.ಪಿ.ಅಶ್ವಿನ್ ರಾವ್ ಜನ ೧೯ ಪುಸ್ತಕ ವಿಮರ್ಶೆ ೧೪ ವೀಕ್ಷಣೆ

“ದಕ್ಷಿಣಾಯನ ಪುಸ್ತಕವು ಜೋಗಿ ಅವರ ಸೃಜನಶೀಲ ಕೃತಿ ಮತ್ತು ಅಂಕಿತ ಪುಸ್ತಕ ಪ್ರಕಾಶನದ ಮೂಲಕ ಪ್ರಕಟವಾಗಿದೆ. ಈ ಪುಸ್ತಕವು ಕನ್ನಡ ಸಾಹಿತ್ಯದ ಅಮೂಲ್ಯ ಸಂಯೋಜನೆಯಾಗಿದ್ದು, ಓದುಗರನ್ನು ಆಕರ್ಷಕ ಕಥೆ ಮತ್ತು ಗಂಭೀರ ಅರ್ಥಗಳ ಮೂ...

ಉಚ್ವಾಸ - ನಿಶ್ವಾಸಗಳ ನಡುವೆ...

ಶ್ರೀರಾಮ ದಿವಾಣ ಜನ ೧೯ ಲೇಖನ ೫ ವೀಕ್ಷಣೆ

ದೇಹವೆಂಬ ದೇಗುಲದಲ್ಲಿ  ಹೃದಯವೆಂಬ ಹಣತೆ ಬೆಳಗುತಿದೆ, ಮನಸ್ಸೆಂಬ ಆಳದಲ್ಲಿ ಆತ್ಮವೆಂಬ ಬೆಳಕು ಪ್ರಜ್ವಲಿಸುತ್ತಿದೆ. ಜಾತಸ್ಯ ಮರಣಂ ಧ್ರುವಂ.. ಹುಟ್ಟಿದ ಕ್ಷಣದಿಂದ ಸಾವಿನಡೆಗೆ ಸಾಗುವುದೇ ಜೀವನ. ಈ ನಡುವಿನ ಕಾಲವೇ ನಮ್ಮದು...

ಸ್ಟೇಟಸ್ ಕತೆಗಳು (ಭಾಗ ೧೫೬೬) - ಹೋರಾಟ

ಬರಹಗಾರರ ಬಳಗ ಜನ ೧೯ ಲೇಖನ ೧೦ ವೀಕ್ಷಣೆ

ಪ್ರತಿಭಟನೆ ತಾರಕಕ್ಕೇರಿತ್ತು. ಒಂದು ಕಡೆ ಒಂದು ಪಕ್ಷದ ದೊಡ್ಡ ಬಾವುಟವನ್ನು ಹಾರಿಸಿಕೊಂಡು ಈ ಕ್ರೀಡಾಂಗಣದ ಹೆಸರನ್ನು ಬದಲಾವಣೆ ಮಾಡಬಾರದು ಅಂತ ಘೋಷಣೆ ಕೂಗುತ್ತಾ ಇದ್ದರು, ಎದುರುಗಡೆ ನಿಂತವರು ಅವರ ಪಕ್ಷದ ಬಾವುಟವನ್ನು ಹ...

ನಿರ್ಮಮ

ಬರಹಗಾರರ ಬಳಗ ಜನ ೧೯ ಲೇಖನ ೪ ವೀಕ್ಷಣೆ

ಇಂದು ನಿರ್ಮಮದ ಬಗ್ಗೆ ತಿಳಿದುಕೊಳ್ಳೋಣ. ನಿರ್ಮಮ ಎಂದರೆ, ಯಾವುದೇ ವಸ್ತು, ವ್ಯಕ್ತಿ, ಸಂಗತಿ ಮತ್ತು ವಿಚಾರಗಳಿಗೆ ಅತಿಯಾಗಿ ಅಂಟಿಕೊಳ್ಳದೆ ಇರುವುದು. ಏಕೆ ಅತಿಯಾಗಿ ಅಂಟಿಕೊಳ್ಳಬಾರದು?. ಅತಿಯಾಗಿ ಅಂಟಿಕೊಂಡರೆ ಮೋಹ ಹೆಚ್ಚ...

ಒಂದು ಒಳ್ಳೆಯ ನುಡಿ - 316

ಬರಹಗಾರರ ಬಳಗ ಜನ ೧೯ ಲೇಖನ ೩ ವೀಕ್ಷಣೆ

ನಡೆಯುವವ ಎಡವುದು ಸಹಜ, ತಪ್ಪೇ ಮಾಡದವರು ಇರಲಾರರು, ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ಕೈಯಿಂದ ತಪ್ಪುಗಳಾಗುವುದು ಸಹಜ. ಬರೆಯುವಾಗ, ಓದುವಾಗ ಸಹ ತಪ್ಪುಗಳಾಗಬಹುದು. ಈಗಂತೂ ಈ ಅಂತರ್ಜಾಲದ ಬರೆಹದಲ್ಲಿ ಮುದ್ರಾರಾಕ್ಷಸನ ಹಾ...

ಮತ್ತೆ ಹುಟ್ಟದಿರು

ಬರಹಗಾರರ ಬಳಗ ಜನ ೧೯ ಕವನ ೫ ವೀಕ್ಷಣೆ

ಹುಟ್ಟದಿರು ಮತ್ತೆ ಜಾತಿ ಜಾತಿಗಳೆಡೆಯೆ ವರ್ಗ ಸಂಘರ್ಷಗಳಡಿಯೆ ಕೆಳ ಜಾತಿ ಮೇಲ್ಜಾತಿ ಜಾತಿ ಜಾತಿಯ ನಡುವೆ ಬೇಕೇನು ಹೊಡೆದಾಟ ಬಡಿದಾಟವೇಕೆ ?   ಆತುರದ ನಿರ್ಧಾರ ನಮ್ಮವರಿಗಿಹುದೆ  ? ನಮ್ಮ ಬಳಸುತ ಮೆರೆವ ನಾಯಕರಿಗೇನೆ...

ಕನ್ನಡ ಪತ್ರಿಕಾ ಲೋಕ (ಭಾಗ ೨೪೩) - ಸಂವಾದ

ಶ್ರೀರಾಮ ದಿವಾಣ ಜನ ೧೯ ಲೇಖನ ೧೮ ವೀಕ್ಷಣೆ

ಇಂದೂಧರ ಹೊನ್ನಾಪುರ ಅವರ "ಸಂವಾದ" ಹಿರಿಯ ಪತ್ರಕರ್ತರೂ, ರಾಜ್ಯದ ದಲಿತ ಸಂಘರ್ಷ ಸಮಿತಿಯ ನಾಯಕರಲ್ಲೊಬ್ಬರೂ ಆಗಿರುವ ಇಂದೂಧರ ಹೊನ್ನಾಪುರ ಅವರು ಕಳೆದ ೨೩ ವರ್ಷಗಳಿಂದ ಬೆಂಗಳೂರಿನಿಂದ ನಿರಂತರವಾಗಿ ಪ್ರಕಟಿಸಿಕೊಂಡು ಬರುತ್ತ...

ಜಾನೆ ಕಹಾಂ ವೋ ದಿನ್ - ಮುಕೇಶ್ ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಜನ ೧೮ ಬ್ಲಾಗ್ ೭ ವೀಕ್ಷಣೆ

ಹಿಂದೆ ಈ ಹಾಡಿನ ಕೆಲವು ಸಾಲಿನ ಅನುವಾದ ಮಾಡಿದ್ದೆ. ಈಗ ಇಡೀ ಹಾಡಿನ ಅನುವಾದ (ಅದೇ ಧಾಟಿಯಲ್ಲಿ) ಇಲ್ಲಿದೆ ನೋಡಿ. ಹೋದವು ಎಲ್ಲಿ ಆ ದಿನ ನನ ದಾರಿ ಆಕೆ ಕಾಯುತ ನಾ ಕಂಡಾಗ ನಲಿಯುತ್ತಿದ್ದಳು ಎಲ್ಲೇ ಇರು ನೀಹೇಗೇ ಇರು ಬ...

“ಎಂಬತ್ತರ ಕೊಯ್ಲಿನ ಕಾಳುಗಳು: ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟಗಳು”

ಅಡ್ಡೂರು ಕೃಷ್ಣ ರಾವ್ ಜನ ೧೮ ಲೇಖನ ೧೧ ವೀಕ್ಷಣೆ

ಅದೊಂದು ದಿನ ಸಂಜೆ ನನ್ನ ತಂದೆ ದಿವಂಗತ ಅಡ್ಡೂರು ಶಿವಶಂಕರ ರಾಯರು  ಅಡ್ಡೂರಿನ ನಮ್ಮ ತೋಟದ ಮನೆಯಿಂದ ಮಂಗಳೂರಿನಲ್ಲಿದ್ದ ನನಗೆ ಫೋನ್ ಮಾಡಿ ಹೇಳಿದರು: “ಇವತ್ತು ಇಲ್ಲಿಗೆ ಒಬ್ಬ ಪೊಲೀಸ್ ಕಾನ್-ಸ್ಟೇಬಲ್ ಬಂದಿದ್ದ.” “ಯಾಕೆ...

ನೈಜ ಮಾರ್ಗದರ್ಶಕರ ಕೊರತೆ

ಶ್ರೀರಾಮ ದಿವಾಣ ಜನ ೧೮ ಲೇಖನ ೭ ವೀಕ್ಷಣೆ

ಮಾದರಿ ವ್ಯಕ್ತಿತ್ವಗಳ ಅವಶ್ಯಕತೆ, ಮಕ್ಕಳು, ಯುವಕರು, ಗ್ರಾಮೀಣ ಪ್ರದೇಶದ ಜನರು, ಅನಕ್ಷರಸ್ಥ ಮಹಿಳೆಯರು ಇವರುಗಳಿಗೆ ಮಾರ್ಗದರ್ಶಕರ ಕೊರತೆ ತುಂಬಾ ಕಾಡುತ್ತಿದೆ. ಅದರಲ್ಲೂ ಮುಖ್ಯವಾಗಿ 15 ರಿಂದ 35 ವರ್ಷ ವಯಸ್ಸಿನ ಯುವ ಜನ...

ಸಂಸ್ಕಾರ ಎಂದರೇನು?

ಬರಹಗಾರರ ಬಳಗ ಜನ ೧೮ ಲೇಖನ ೧೪ ವೀಕ್ಷಣೆ

ಮಕ್ಕಳ ಮನೆ ಭೇಟಿಯ ಸಂದರ್ಭ, ಎಲ್ಲ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಅವರ ಪೋಷಕರ ಬಳಿ ಮಾತನಾಡುವಾಗ, ಕೆಲವರದ್ದು ಸಾಮಾನ್ಯ ಸಂಭಾಷಣೆಯಾದರೆ ಇನ್ನು ಕೆಲವರದ್ದು, ಮಕ್ಕಳ ಮೇಲಿನ ದೂರುಗಳ ದಾಖಲೆ. ಕೆಲವರದ್ದು ಮನೆಯಲ್ಲಿ ನಮ್ಮ ಮ...

ಸ್ಟೇಟಸ್ ಕತೆಗಳು (ಭಾಗ ೧೫೬೫) - ಆದರ್ಶ

ಬರಹಗಾರರ ಬಳಗ ಜನ ೧೮ ಲೇಖನ ೧೧ ವೀಕ್ಷಣೆ

ಸಿಟ್ಟಿನ ಕೈಗೆ ಬುದ್ಧಿಯನ್ನು ದಾಟಿಸಿ ಬಿಟ್ಟಿದ್ದರು ಅಪ್ಪ. ಅಡುಗೆ ಕೋಣೆಯಲ್ಲಿದ್ದ ಹೆಂಡತಿ ಆ ದಿನ ಹೊರಡಬೇಕಿದ್ದ ಕಾರ್ಯಕ್ರಮಕ್ಕೆ ಇನ್ನೂ ತಯಾರಾಗಿರಲಿಲ್ಲ ಮತ್ತೆ ಮತ್ತೆ ಕೇಳುವಾಗಲು ಮನೆ ಕೆಲಸ ಮುಗಿಸಿ ಹೊರಡುವ ತರಾತುರಿ...

ಒಂದು ಗಝಲ್

ಬರಹಗಾರರ ಬಳಗ ಜನ ೧೮ ಕವನ ೧ ವೀಕ್ಷಣೆ

ಪಥವನು ಬದಲಿಸಿ ಸೂರ್ಯ ರಶ್ಮಿಯ ತಂದ ಸಂಕ್ರಾಂತಿ ಮನೆಮನಗಳಲಿ ನಲಿಯುತಿರೆ ಬಹಳ ಚಂದ ಸಂಕ್ರಾಂತಿ   ರಂಗವಲ್ಲಿಯ ಚಿತ್ತಾರ ಬಾಗಿಲ ಮುಂದೆ ಅಲಂಕಾರವು ಅಂಗಳದಲ್ಲಿ ರಾಶಿಹಾಕಿದ ಪೈರಿನ ಅಂದ ಸಂಕ್ರಾಂತಿ   ಎಳ್ಳು ಬೆಲ್ಲದ...

ಪ್ಯಾರ್ ಚಾಹಿಯೆ ಮುಝೆ ಜೀನೇ ಕೇ ಲಿಯೆ ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಜನ ೧೮ ಬ್ಲಾಗ್ ೭ ವೀಕ್ಷಣೆ

ಈ ಹಾಡನ್ನು ಅರ್ಧ ಅನುವಾದ ಮಾಡಿ ಹಿಂದೆ ಸಂಪದದಲ್ಲಿ ಹಾಕಿದ್ದೆ. ಈಗ ಅದನ್ನು ಪೂರ್ತಿಗೊಳಿಸಿದ್ದೇನೆ. ಇದು 1980 ರಲ್ಲಿ ತೆರೆಕಂಡ ಮನೋಕಾಮನಾ ಎಂಬ ಚಿತ್ರದಲ್ಲಿ ಸಂಗೀತ ನಿರ್ದೇಶಕ ಶ್ರೀ ಬಪ್ಪಿ ಲಹರಿ ಅವರು ತಮ್ಮದೇ ಸಂಗೀತನಿ...

ದರಪಣ್ ಕೋ ದೇಖಾ - ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಜನ ೧೮ ಬ್ಲಾಗ್ ೬ ವೀಕ್ಷಣೆ

 ದರಪಣ್ ಕೋ ದೇಖಾ ಈ ಹಾಡನ್ನು ಮುಕೇಶ್ ಹಾಡಿದ್ದು ಹಿಂದೆ ಅರ್ಧ ಅನುವಾದ ಮಾಡಿದ್ದೆ ಈಗ ಹಾಡಿನ ಪೂರ್ತಿ  ಅನುವಾದ ನೋಡಿ. ಅನುವಾದವು ಎಂದಿನಂತೆ ಮೂಲದ ಧಾಟಿಯಲ್ಲೇ ಇದೆ. ಕನ್ನಡಿಯಾ ಕಂಡೆ ನೀನು ಕುಂಕುಮ ಇಡುವಾಗ ಹೂವುಗಳ ಕ...

‘ಮಯೂರ’ ಹಾಸ್ಯ - ಭಾಗ ೧೦೬

ಕೆ.ಪಿ.ಅಶ್ವಿನ್ ರಾವ್ ಜನ ೧೭ ಲೇಖನ ೧೫ ವೀಕ್ಷಣೆ

ಸೊಳ್ಳೆ ಅನಿವಾರ್ಯ ಕಾರಣಗಳಿಂದ ಅಂದು ರಾತ್ರಿ ಒಬ್ಬಳೇ ಬೆಂಗಳೂರಿಗೆ ರೈಲು ಪ್ರಯಾಣ ಮಾಡಬೇಕಾಗಿ ಬಂತು. ನಮ್ಮ ಯಜಮಾನರು ನನ್ನನ್ನು ರೈಲು ಹತ್ತಿಸಿ ಮನೆಗೆ ಮರಳಿದರು. ರೈಲಿನ ತುಂಬಾ ಮನುಷ್ಯರಿಗಿಂತ ಹೆಚ್ಚು ಸೊಳ್ಳೆಗಳೇ ತುಂ...

ಮುಂಬೈ ನಗರ ಪಾಲಿಕೆಯಲ್ಲಿ ಬಿಜೆಪಿಯಿಂದ ಹೊಸ ಇತಿಹಾಸ

ಕೆ.ಪಿ.ಅಶ್ವಿನ್ ರಾವ್ ಜನ ೧೭ ಲೇಖನ ೫ ವೀಕ್ಷಣೆ

ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎಂಬ ದಾಖಲೆ ಹೊಂದಿರುವ ಬೃಹನ್ಮುಂಬೈ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಬಹುಮತ ಗಳಿಸುವ ಮೂಲಕ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಮಂ...