ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2026

ಫೆಬ್ರವರಿ 2026

೨೦೦ ಲೇಖನಗಳು

ರೇಷ್ಮೆ ವ್ಯವಸಾಯದಿಂದ ಅಧಿಕ ಲಾಭ ಗಳಿಸಿ (ಭಾಗ ೨)

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೬ ಲೇಖನ ೧೫ ವೀಕ್ಷಣೆ

ನಮ್ಮ ರಾಜ್ಯದಲ್ಲಿ ಎಲ್ಲಾ ಪ್ರದೇಶಗಳಲ್ಲೂ ರೇಷ್ಮೆ ಕೃಷಿಗೆ ವಿಫುಲ ಅವಕಾಶಗಳಿವೆ. ಸರಿಸುಮಾರು ಎಲ್ಲಾ ಪ್ರದೇಶಗಳಲ್ಲೂ ಇದನ್ನು ಒಂದು ಉತ್ತಮ ಆದಾಯ ತಂದುಕೊಡುವ ಬೆಳೆಯಾಗಿ ಸ್ವೀಕರಿಸಲಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಸಣ್ಣ...

ಭಯೋತ್ಪಾದನೆಗೆ 'ಪ್ರಹಾರ'

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೬ ಲೇಖನ ೮ ವೀಕ್ಷಣೆ

ಭಾರತವು ಕೆಲವು ದಶಕಗಳಿಂದ ಭಯೋತ್ಪಾದನೆಗೆ ತುತ್ತಾಗುತ್ತಲೇ ಬಂದಿದೆ. ಒಂದೆಡೆಯಿಂದ ನೆರೆರಾಷ್ಟ್ರಗಳು ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದರೆ, ಇನ್ನೊಂದೆಡೆಯಿಂದ ದೇಶದಲ್ಲಿರುವ ಆಂತರಿಕ ದುಷ್ಟಶಕ್ತಿಗಳು ಕ...

ಮೊಬೈಲ್ ಬಿಡಿ - ಪುಸ್ತಕ ಹಿಡಿ

ಶ್ರೀರಾಮ ದಿವಾಣ ಫೆಬ್ರ ೨೬ ಲೇಖನ ೫೪ ವೀಕ್ಷಣೆ

ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಹೀಗೊಂದು ಅಭಿಯಾನ ಶುರು ಮಾಡಿದೆ. ಮಕ್ಕಳಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕ ಓದುವ ಸಂಸ್ಕೃತಿಯನ್ನು ಹೆಚ್ಚು ಮಾಡುವುದು ಇದರ ಮೂಲ ಉದ್ದೇಶ. ಈಗಾಗಲೇ ಅನೇಕ ಶಿಕ್ಷಕರು, ಸಾಮಾಜ...

ಸ್ಟೇಟಸ್ ಕತೆಗಳು (ಭಾಗ ೧೬೦೩) - ಅಳು

ಬರಹಗಾರರ ಬಳಗ ಫೆಬ್ರ ೨೬ ಲೇಖನ ೪ ವೀಕ್ಷಣೆ

ಅವನು ಅಳುತ್ತಿದ್ದಾನೆ. ಬಸ್ಸು ಬರುವುದಕ್ಕೆ ಇನ್ನೂ ಸಮಯವಿದೆ ಬಸ್ಸು ನಿಲ್ದಾಣದಲ್ಲಿ ಕೈಯಲ್ಲಿ ಬ್ಯಾಗು ಹಿಡಿದು ಕಣ್ಣೀರಿಳಿಸುತ್ತಿದ್ದಾನೆ. ಆತನ ಕಣ್ಣೀರಿನ ಹಿಂದೆ ಕಳೆದುಕೊಂಡ ನೋವಿಲ್ಲ, ದೂರವಾಗುವ ಭಯವಿಲ್ಲ, ಆದರೆ ವಹಿಸ...

ಕಪ್ಪು ಅಕ್ಕಿ ಕೇಸರಿಭಾತ್

ಬರಹಗಾರರ ಬಳಗ ಫೆಬ್ರ ೨೬ ಅಡುಗೆ ೯ ವೀಕ್ಷಣೆ

ಕಪ್ಪು ಅಕ್ಕಿಯನ್ನು ನಾಲ್ಕು ಗಂಟೆ ನೆನೆಸಿಕೊಂಡು ಕುಕ್ಕರಿಗೆ ಹಾಕಿ ಐದು ಲೋಟ ನೀರು ಹಾಕಿ ಒಲೆಯ ಮೇಲೆ ಇಟ್ಟು ಎಂಟು ವಿಷಲ್ ಬರಿಸಿ ಇಳಿಸಿ. ಬಾಣಲೆಗೆ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ತೆಗೆದು ಇದೇ ಬಾಣಲೆಗೆ...

ಒಂದು ಒಳ್ಳೆಯ ನುಡಿ - 331

ಬರಹಗಾರರ ಬಳಗ ಫೆಬ್ರ ೨೬ ಲೇಖನ ೮ ವೀಕ್ಷಣೆ

ಪ್ರಕೃತಿಯ ವಿಶೇಷ ಕೊಡುಗೆಯಿದು. ಭಾಷೆಯ ಸಂವಹನ ಮಾತಿನ ಮೂಲಕ,ಮನುಜರಿಗೆ ದೇವನಿತ್ತ ವರ. ಪ್ರಾಣಿಗಳೂ ನಾವಾಡಿದ ಮಾತನ್ನು ಅರ್ಥೈಸಿ ಪ್ರತಿಕ್ರಿಯೆ ನೀಡುವುದಿದೆ. 'ಮಾತೇ ಮಾಣಿಕ್ಯ ಸರ್ವಜ್ಞರ ವಚನ. ಮಾತೇ ಮೃತ್ಯು, ಮಾತೇ ದ್ವೇ...

ಹನಿಗಳು ಸರ್ ಹನಿಗಳು !

ಬರಹಗಾರರ ಬಳಗ ಫೆಬ್ರ ೨೬ ಕವನ ೧ ವೀಕ್ಷಣೆ

ಜ್ಞಾನ ಜ್ಯೋತಿಯ ಉರಿಸುತ್ತಲೇ ಸಾಗು ಮನದೊಳಗೆ ! * ಕಪ್ಪೆಗಳಂತೆ ನೀನು ವಟಗುಟ್ಟ ಬೇಕೇನು ರಾಜಕಾರಣಿಯಾಗು ! * ಜನರ ಮೇಲೆ ಎರಗುವ ನಾಯಕ ದೇಶ ದ್ರೋಹಿಯು ! * ಉಪ್ಪಿರದಿಹ ಸಾರು, ಸಾರವಿರದ ಮಾತದು ಸಪ್ಪೆ !...

“ಚಿತೆಗೆ ಬೆಂಕಿ ಹಚ್ಚುವಾಗ ಕೈ ಕಂಪಿಸದಿರಲಿ”

ಬರಹಗಾರರ ಬಳಗ ಫೆಬ್ರ ೨೫ ಲೇಖನ ೧೧ ವೀಕ್ಷಣೆ

ಪುಣೆಯಲ್ಲಿನ ದೊಡ್ಡ ಸ್ಮಶಾನ. ಸಂಜೆ 3:00 ಗಂಟೆ. ರೋಹನ್ (35), ಅಮೆರಿಕದ ಪ್ರಮುಖ ಸಾಫ್ಟ್‌ವೇರ್ ಕಂಪನಿಯ ಉಪಾಧ್ಯಕ್ಷ, ತನ್ನ ವಿಮಾನದಿಂದ ಇಳಿದು ನೇರವಾಗಿ ಸ್ಮಶಾನಕ್ಕೆ ಬಂದಿದ್ದ. ಅವರ ತಂದೆ ಸದಾಶಿವರಾವ್ (75) ಹಿಂದಿನ ದ...

ಗಾನ ವಿಜ್ಞಾನ ಚೇತನ (ಭಾಗ ೧೭) - ದೊಡ್ಡರಂಗೇಗೌಡ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೫ ಲೇಖನ ೨೧ ವೀಕ್ಷಣೆ

ಕವಿ, ಸಾಹಿತಿ ‘ಮನುಜ’ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ ೧೯೪೬ ಫೆಬ್ರುವರಿ ೭ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ. ಬೆಂಗಳೂರು ವಿಶ್ವವಿದ್ಯಾಲಯ...

ಬೆಳ್ಳಿ ಚುಕ್ಕಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೫ ಪುಸ್ತಕ ವಿಮರ್ಶೆ ೫ ವೀಕ್ಷಣೆ

‘ಬೆಳ್ಳಿ ಚುಕ್ಕಿ’ ಎ. ಪಿ. ಮಾಲತಿ ಅವರ ಕಾದಂಬರಿಯಾಗಿದೆ. “ಬದುಕು ಗಣಿತದ ಸೂತ್ರಗಳ ಲೆಕ್ಕಾಚಾರದಂತೆ ಒಂದು ಅಂಕೆ ತಪ್ಪಿದರೆ ಇಡೀ ಸೂತ್ರವೇ ತಪ್ಪಿಹೋಗುತ್ತದೆ" ಎಂಬ ಕಾದಂಬರಿಯ ಕೇಂದ್ರ ಪಾತ್ರ ವಸಂತಿ ಹೇಳುವ ಮಾತು ಕಾದಂಬರಿ...

ನಮ್ಮ ನಾಯಕರು ಮತ್ತು ಉಗ್ರ ಧರ್ಮ ಹಾಗು ರಾಷ್ಟ್ರೀಯವಾದ

ಶ್ರೀರಾಮ ದಿವಾಣ ಫೆಬ್ರ ೨೫ ಲೇಖನ ೮ ವೀಕ್ಷಣೆ

ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು. ತಾವೇ ಸೃಷ್ಟಿಸಿಕೊಂಡ, ನಾವೇ ಭ್ರಮಿಸಿಕೊಂಡ ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು, ಕಟೌಟ್ ಕಟ್ಟಿಸಿಕೊಂಡು ನಾಯಕರಾಗುವರಣ್ಣ, ಟಿವಿ - ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ನಾಯಕರ...

ಸ್ಟೇಟಸ್ ಕತೆಗಳು (ಭಾಗ ೧೬೦೨) - ಭರವಸೆ

ಬರಹಗಾರರ ಬಳಗ ಫೆಬ್ರ ೨೫ ಲೇಖನ ೭ ವೀಕ್ಷಣೆ

ಕಷ್ಟ ಜೀವನವನ್ನು ಹೀಗೆ ಮುಂದುವರಿಸುವುದಕ್ಕೆ ತುಂಬಾ ಕಷ್ಟ ಆಗುತ್ತಾ ಇದೆ. ಅಂದುಕೊಂಡದ್ದು ಯಾವುದೂ ಸಾಧನೆ ಆಗ್ತಾ ಇಲ್ಲ. ಕನಸುಗಳೆಲ್ಲವೂ ಊರು ಬಿಟ್ಟಿವೆ. ಹಣವಂತೂ ನನ್ನ ಪರಿಚಯವಿಲ್ಲದಂತೆ ಅಪರಿಚಿತನಾಗಿ ಬಿಟ್ಟಿದೆ. ಜೊತೆ...

ಕಪ್ಪು ಅಕ್ಕಿಯ ಪಾಯಸ

ಬರಹಗಾರರ ಬಳಗ ಫೆಬ್ರ ೨೫ ಅಡುಗೆ ೮ ವೀಕ್ಷಣೆ

ಕಪ್ಪು ಅಕ್ಕಿಯನ್ನು ನಾಲ್ಕು ಗಂಟೆ ನೆನೆಸಿಕೊಳ್ಳಬೇಕು. ತೊಳೆದು ಕುಕ್ಕರ್‌ಗೆ ಹಾಕಿ ಆರು ಲೋಟ ನೀರು ಹಾಕಿ ಒಲೆಯ ಮೇಲೆ ಇಟ್ಟು ಆರು ವಿಷಲ್ ಬರಿಸಿ ಇಳಿಸಿ. ಕುಕ್ಕರ್ ತಣ್ಣಗಾದ ಮೇಲೆ ತೆಗೆದು ಬೆಲ್ಲ ಹಾಕಿ ಕುದಿಸಿ, ಏಲಕ್ಕಿಪ...

ಹೀಗೊಂದು ನಿದ್ದೆಯ ರಸಾಯನಶಾಸ್ತ್ರ

ಬರಹಗಾರರ ಬಳಗ ಫೆಬ್ರ ೨೫ ಲೇಖನ ೧೦ ವೀಕ್ಷಣೆ

ನಿದ್ದೆಯ ಸಂದೇಶಗಳು ರಾಸಾಯನಿಕ ಸಂದೇಶಗಳು ಎಂದು ಹೇಳಿದ ಮೇಲೆ ಜೈವಿಕ ಗಡಿಯಾರವೂ ರಾಸಾಯನಿಕ ಸಂದೇಶವೆ ಆಗಬೇಕಲ್ಲ ಎಂದು ನೀವು ಕೇಳಬಹುದು. ಹೌದು ಹಾಗಾದರೆ ಈ ಜೈವಿಕ ಗಡಿಯಾರವು ದೇಹದ ಹೊಂದಾಣಿಕೆಯೇ ಅಥವಾ ರಾಸಾಯನಿಕ ಸಂದೇಶಗಳ...

ಒಂದು ಗಝಲ್

ಬರಹಗಾರರ ಬಳಗ ಫೆಬ್ರ ೨೫ ಕವನ ೨ ವೀಕ್ಷಣೆ

ಗೆಳತೀ, ಸುಂದರವಾಗಿ ಇರುವ, ತಾರೆಯಂತೆ ತಿಳಿಯು ಗೆಳತೀ,ಮಧುರವಾದ ಸುಧೆಯಾ, ಸವಿಯಂತೆ ತಿಳಿಯು   ಹೊತ್ತಿಲ್ಲದೆ ಬಂದರಿಂದೂ,ಬಾಯಿ ತುಂಬ ನಕ್ಕೆಯಲ್ಲೇ ಗೆಳತೀ,ಚೆಲುವ ಸನಿಹವೂ, ಸುವಾಸನೆಯಂತೆ ತಿಳಿಯು   ಗೊತ್ತು ಗುರಿಯಿ...

ಕೃತಕ ಬುದ್ಧಿಮತ್ತೆ

ಶ್ರೀರಾಮ ದಿವಾಣ ಫೆಬ್ರ ೨೪ ಲೇಖನ ೬ ವೀಕ್ಷಣೆ

ದೆಹಲಿಯಲ್ಲಿ ನಡೆದ ವಿಶ್ವಮಟ್ಟದ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್ - Artificial intelligence ) ಸಮ್ಮೇಳನಾದ ಹಿನ್ನೆಲೆಯಲ್ಲಿ, ಅಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರು ಮಾತನಾಡಿದ ಭಾಷಣಗಳ ಆಧಾರ...

ಸ್ಟೇಟಸ್ ಕತೆಗಳು (ಭಾಗ ೧೬೦೧) - ಇದೆ

ಬರಹಗಾರರ ಬಳಗ ಫೆಬ್ರ ೨೪ ಲೇಖನ ೮ ವೀಕ್ಷಣೆ

ಶಾಸ್ತ್ರಿಗಳ ಮಗನ ಪ್ರಕಾರ ಊರಲ್ಲಿರುವುದು ವ್ಯರ್ಥ. ಅಲ್ಲಿ ಏನೂ ಇಲ್ಲ. ನಾಲ್ಕು ಗೋಡೆಗಳನ್ನು ಕಟ್ಟಿ ಬದುಕು ಕಟ್ಟಿಕೊಂಡಿದ್ದಾರೆ ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಅಲ್ಲಿ ಅದ್ಭುತವಾದ ಬದುಕು ಕಟ್ಟಿಕೊಳ್ಳುವುದಕ್ಕೆ ಸಾಧ್ಯ...

ಮನೋನೈರ್ಮಲ್ಯ

ಬರಹಗಾರರ ಬಳಗ ಫೆಬ್ರ ೨೪ ಲೇಖನ ೯ ವೀಕ್ಷಣೆ

ಪ್ರಸಾದೇ ಸರ್ವದುಃಖಾನಾಮ್‌, ಹಾನಿರಸ್ಯೋಪಜಾಯತೇ | ಪ್ರಸನ್ನ ಚೇತಸೋ ಹ್ಯಾಶು, ಬುದ್ಧಿಃ ಪರ್ಯವತಿಷ್ಠತೇ || ಅಂತಃಕರಣದಲ್ಲಿ ಪ್ರಸನ್ನತೆ ಅಥವಾ ನಿರ್ಮಲತೆಯನ್ನು ಪಡೆದವನ ಸಕಲ ದುಃಖಗಳೂ ನಾಶವಾಗುತ್ತವೆ. ಅವನ ಬುದ್ಧಿಯು ಬಹ...

ರೇಷ್ಮೆ ವ್ಯವಸಾಯದಿಂದ ಅಧಿಕ ಲಾಭ ಗಳಿಸಿ (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೪ ಲೇಖನ ೧೫ ವೀಕ್ಷಣೆ

ಬಹಳಷ್ಟು ಜನ ದನ ಸಾಕುವುದು ಮಾಸಿಕ ವರಮಾನ ನಿಶ್ಚಿತವಾಗಿ ಪಡೆಯುವ ಆಶೆಯಿಂದ. ಹಸು ಸಾಕುವಂತೆ ರೇಷ್ಮೆ ಹುಳು ಸಾಕುವುದರಿಂದಲೂ ಮಾಸಿಕ ನಿರ್ದಿಷ್ಟ ವರಮಾನ ಪಡೆಯಬಹುದು. ಇದು ಸರಕಾರಿ ಸಂಬಳಕ್ಕಿಂತ ಕಡಿಮೆ ಏನಿಲ್ಲ. ಹಸು ಸಾಕುವ...

ದಿಲ್ಲಿಯ ಹಳೆಯ ವಾಹನ ಅಕ್ರಮ ಮಾರಾಟ ದಂಧೆಗೆ ಕಡಿವಾಣ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೪ ಲೇಖನ ೯ ವೀಕ್ಷಣೆ

ಹೊಸದಿಲ್ಲಿಯಲ್ಲಿ ಗುಜರಿಯಾಗಿ ಪರಿಗಣಿಸಲ್ಪಟ್ಟಿರುವ ೧೦ ವರ್ಷ ಬಳಕೆಯಾದ ವಾಹನಗಳಿಗೀಗ ಕರ್ನಾಟಕ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆಯೇ ಎಂಬ ಗುಮಾನಿ ವ್ಯಕ್ತವಾಗತೊಡಗಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಗ್ರಾಮೀಣ ಪ್ರದ...