ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2026

ಫೆಬ್ರವರಿ 2026

೨೦೦ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೫೯೦) - ನಾಯಕ

ಬರಹಗಾರರ ಬಳಗ ಫೆಬ್ರ ೧೨ ಲೇಖನ ೧೦ ವೀಕ್ಷಣೆ

ರಮೇಶನಿಗೆ ಮತ್ತದೇ ಯೋಚನೆ, ಹಲವು ಸಮಯದಿಂದ ಅವನಿಗೆ ಇದೇ ಪ್ರಶ್ನೆ ಓಡುತ್ತಿತ್ತು. ಯಾವುದೇ ಕಾರ್ಯಕ್ರಮ ಆರಂಭವಾಗುವಾಗ ಅಪ್ಪ ಎಲ್ಲೂ ಕಾಣೋದಿಲ್ಲ. ಕಾರ್ಯಕ್ರಮಕ್ಕೆ ಮೊದಲು ತಯಾರಿಗೆ ಅಂತ ಒಂದು ವಾರದ ಕೆಲಸ ಅವರದು. ಕಾರ್ಯಕ್...

ದೇವರೆಲ್ಲಿರುವನು?

ಬರಹಗಾರರ ಬಳಗ ಫೆಬ್ರ ೧೨ ಲೇಖನ ೮ ವೀಕ್ಷಣೆ

ಪೂಜೆಯನ್ನೂ ಧ್ಯಾನವನ್ನೂ ಮಾಡದೆ ಇದ್ದರೂ, ನಾವು ಸತ್ಯಶೀಲರಾಗಿ ಬದುಕಿದರೆ, ದೇವರು ಸ್ವತಃ ನಮ್ಮ ಹೃದಯದಲ್ಲಿ ನೆಲೆಸುತ್ತಾನೆ. ಅಂದರೆ, ದೇವರನ್ನು ಹುಡುಕಲು ದೊಡ್ಡದೊಡ್ಡ ವಿಧಿ-ವಿಧಾನಗಳ ಅವಶ್ಯಕತೆ ಇಲ್ಲ. ಸತ್ಯ, ಪ್ರಾಮಾಣಿ...

ಒಂದು ಗಝಲ್

ಬರಹಗಾರರ ಬಳಗ ಫೆಬ್ರ ೧೨ ಕವನ ೩ ವೀಕ್ಷಣೆ

ಯಾರ ಮನೆಯ ಕದವ ತಟ್ಟಿ, ಕೇಳಬೇಕು ರಮಣಿ ನಿನ್ನ ಒಲುಮೆ ಅಲ್ಲೆ ಇಹುದೆ, ಬಾಳಬೇಕು ರಮಣಿ   ಬೆನ್ನು ತಟ್ಟಿ ನುಡಿದ ಮಾತು,ಅಲ್ಲೆ ಮರೆತೆ ಯಾಕೆ ಚೆಲೂವು ಉಂಡ ನನ್ನ ಮನಸ, ಕಾಡಬೇಕು ರಮಣಿ   ಸಾಲ ಸೋಲ ಮಾಡಿ ಅಂದು,ಮನೆಯ ಕ...

ಗಾನ ವಿಜ್ಞಾನ ಚೇತನ (ಭಾಗ ೧೫) - ಡಾ. ಸಿದ್ದಲಿಂಗಯ್ಯ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೧ ಲೇಖನ ೬ ವೀಕ್ಷಣೆ

ದಲಿತ ಕವಿ ಎಂದು ಗುರುತಿಸಲಾಗುವ ಡಾ. ಸಿದ್ಧಲಿಂಗಯ್ಯ ಅವರು ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಪ್ರಮುಖ ಕವಿ-ಹೋರಾಟಗಾರ. ಮಾಗಡಿಯಲ್ಲಿ ೧೯೫೪ರ ಫೆಬ್ರುವರಿ ೩ರಂದು ಜನಿಸಿದರು. ತಾಯಿ ವೆಂಕಮ್ಮ- ತಂದೆ ದೇವಯ್ಯ. ಬಡತನದಲ್ಲಿಯೇ ಗ...

ದೆಹೀ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೧ ಪುಸ್ತಕ ವಿಮರ್ಶೆ ೧೧ ವೀಕ್ಷಣೆ

ಬಾಳಾಸಾಹೇಬ ಲೋಕಾಪುರ ಅವರ ನೂತನ ಕಾದಂಬರಿ ‘ದೆಹೀ’ ವಿಭಿನ್ನ ಶೀರ್ಷಿಕೆಯಿಂದ ಗಮನ ಸೆಳೆಯುತ್ತಿದೆ. ಈ ಕಾದಂಬರಿಗೆ ಲೇಖಕ ಸಿ ಎಸ್ ಭೀಮರಾಯ ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ. ಅದರ ಕೆಲವು ಸಾಲುಗಳು… “ಡಾ. ಬಾಳಾಸಾಹೇಬ ಲೋ...

ಜೀವ ನುಂಗಿದ ಗಾಳಿಪಟ ಹಾರಿಸುವ ಮಾಂಜಾ ದಾರ

ಶ್ರೀರಾಮ ದಿವಾಣ ಫೆಬ್ರ ೧೧ ಲೇಖನ ೧೦ ವೀಕ್ಷಣೆ

ನನ್ನ ಹಳೆಯ ದ್ವಿಚಕ್ರವಾಹನದಲ್ಲಿ ಹೆಲ್ಮೆಟ್ ಹಾಕಿಕೊಂಡೇ ಮಗಳನ್ನು ಕರೆತರಲು ಹೋಗುತ್ತಿದ್ದೆ. ಇನ್ನೇನು ಸ್ವಲ್ಪವೇ ದೂರದಲ್ಲಿತ್ತು ನಾನು ತಲುಪಬೇಕಾಗಿದ್ದ ಸ್ಥಳ. ಇದ್ದಕ್ಕಿದ್ದಂತೆ ಕತ್ತಿನ ಬಳಿ ಏನೋ ಚುಚ್ಚಿದಂತಾಯಿತು. ನಿ...

ಮನ ಪರಿವರ್ತಿಸಿದ ಚಪ್ಪಲಿ

ಬರಹಗಾರರ ಬಳಗ ಫೆಬ್ರ ೧೧ ಲೇಖನ ೬ ವೀಕ್ಷಣೆ

"ಡ್ಯಾಡೀ... ನಿಮ್ಮ ಕೈಯಲ್ಲಿ ಏನಿದೆ..?' ಅಪ್ಪನ ಕೈಯಲ್ಲಿದ್ದ ಬ್ಯಾಗ್ ಕಂಡು ಅರುಣ್ ಕೇಳಿದ. 'ಇದರಲ್ಲಿ ಚಪ್ಪಲಿಗಳಿವೆ ಮಗೂ..' ಎನ್ನುತ್ತಾ ಕೈಯಲ್ಲಿದ್ದ ಬ್ಯಾಗ್‌ನೊಳಗಿಂದ ಕೆಳಕ್ಕೆ ಚಪ್ಪಲಿಗಳನ್ನು ಸುರಿಯುತ್ತಾ ಹೇಳಿದರ...

ಸ್ಟೇಟಸ್ ಕತೆಗಳು (ಭಾಗ ೧೫೮೯) - ಕತೆ

ಬರಹಗಾರರ ಬಳಗ ಫೆಬ್ರ ೧೧ ಲೇಖನ ೭ ವೀಕ್ಷಣೆ

ಪ್ರತಿಯೊಂದು ಕಡೆಯೂ ಕಥೆಗಳು ಹುಟ್ಟಲು ಕಾಯುತ್ತಿವೆ. ಆ ಕತೆಗಳಿಗೆ ತಮ್ಮಿಂದಾಗಬಹುದಾದ ಒಳಿತು ಕೆಡುಕುಗಳ ಅರಿವಿರುವುದಿಲ್ಲ. ಕ್ಷಣದಲ್ಲಿ ರೂಪಗಳನ್ನು ಬದಲಿಸಿಕೊಂಡು ಹೊಸ ಆಯಾಮಗಳನ್ನು ಸೃಷ್ಟಿಸಿಕೊಂಡು ಎದುರಿದ್ದವನು ನಂಬಿಯ...

ಒಂದು ಒಳ್ಳೆಯ ನುಡಿ - 325

ಬರಹಗಾರರ ಬಳಗ ಫೆಬ್ರ ೧೧ ಲೇಖನ ೪ ವೀಕ್ಷಣೆ

ಯಾರಿಗಾದರೂ ಹಣ ಮುಖ್ಯವೋ ಶಾಂತಿ, ನೆಮ್ಮದಿ ಮುಖ್ಯವೋ ಎಂದರೆ ಹೆಚ್ಚಿನವರು ಹಣವೇ ಮುಖ್ಯ ಹೇಳಬಹುದು. ಹೊಟ್ಟೆಬಟ್ಟೆ, ಬದುಕಿಗಾಗಿ ಹಣ ಬೇಕು. ಆರೋಗ್ಯಕ್ಕಾಗಿ ನೆಮ್ಮದಿ, ಶಾಂತಿ ಬೇಕು. ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾದ್...

ಹನಿಗಳು ಸರ್ ಹನಿಗಳು !

ಬರಹಗಾರರ ಬಳಗ ಫೆಬ್ರ ೧೧ ಕವನ ೨ ವೀಕ್ಷಣೆ

ಬರಹ ಕ್ಕೆ ಬರ ಬರಬಾರದು ! * ಬರಹದ ತೂಕ ಕಳಕೊಂಡ ಕ್ಷಣ ಬರಹಗಾರ ಮೌನಿ ! * ಬರಹಗಳಲ್ಲಿಯ ದೋಷಗಳ ಹೇಳಿ ಸ್ನೇಹ ಕಳೆದುಕೊಳ್ಳಬೇಡಿ ! * ಕಪ್ಪು ಬೊಟ್ಟಿಗೂ ಮಹತ್ವ ಇದೆ ಗ್ರಹಣ ಬಂದಾಗ ! * ಚಿಂತಕರ...

ಶಾಲಾ ಶಿಕ್ಷಣದಲ್ಲಿ ತಂತ್ರಜ್ಞಾನ: ಸರಕಾರದ ಆದ್ಯತೆಯಾಗಬೇಕು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೦ ಲೇಖನ ೮ ವೀಕ್ಷಣೆ

ಭಾರತದ ತಂತ್ರಜ್ಞಾನ ನಕ್ಷೆಯಲ್ಲಿ ಕರ್ನಾಟಕ ಅತ್ಯಂತ ಪ್ರಮುಖ ರಾಜ್ಯ. ರಾಜ್ಯದಲ್ಲಿ ಸಾವಿರಾರು ಐಟಿ ಕಂಪೆನಿಗಳು, ನೂರಾರು ಸ್ಟಾರ್ಟ್ ಅಪ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್...

ಜೈವಿಕ ವಿಧಾನದಲ್ಲಿ ಹಿಟ್ಟು ತಿಗಣೆ ನಿಯಂತ್ರಣ ಸಾಧ್ಯ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೦ ಲೇಖನ ೫೬೩ ವೀಕ್ಷಣೆ

ಚಳಿಗಾಲದಲ್ಲಿ ಬಿಳಿ ಮೈಬಣ್ಣದ ಅಂಟುವ ಕೀಟ ಬಹುತೇಕ ಸಸ್ಯಗಳಲ್ಲಿ ರಸ ಹೀರುವ ಕೀಟವಾಗಿ ತೊಂದರೆ ಮಾಡುತ್ತದೆ. ಅಲಸಂಡೆ, ಬೆಂಡೆ, ಬದನೆ ಬೆಳೆಗಳು, ಹೂವಿನ ಗಿಡಗಳಾದ ದಾಸವಾಳ, ಗುಲಾಬಿ, ತೋಟಗಾರಿಕಾ ಬೆಳೆಗಳು, ತರಕಾರಿಗಳು ಮಾವು...

ಮನಸ್ಸಿನ ತಳಮಳ

ಶ್ರೀರಾಮ ದಿವಾಣ ಫೆಬ್ರ ೧೦ ಲೇಖನ ೬ ವೀಕ್ಷಣೆ

ಎಷ್ಟೊಂದು ತತ್ವ, ಸಿದ್ದಾಂತ, ವಿಚಾರ ಮೌಲ್ಯಗಳು - ಒಮ್ಮೆ ಯೋಚಿಸಿ ಅದರ ಸದುಪಯೋಗ ಆಗುತ್ತಿದಿಯೇ? ಪುರೋಹಿತ ಶಾಹಿ,ಬ್ರಾಹ್ಮಣ್ಯ, ಮನುವಾದ,‌ ಅಂಬೇಡ್ಕರ್ ವಾದ, ಸಮಾಜವಾದ,‌ ಸಮತಾವಾದ, ಮಾವೋವಾದ, ಗಾಂಧಿ ವಾದ, ಲೋಹಿಯಾ ವಾದ,...

ಸ್ಟೇಟಸ್ ಕತೆಗಳು (ಭಾಗ ೧೫೮೮) - ಅವಳು

ಬರಹಗಾರರ ಬಳಗ ಫೆಬ್ರ ೧೦ ಲೇಖನ ೧೦ ವೀಕ್ಷಣೆ

ಅವಳು ಕಣ್ಣೀರು ಇಳಿಸಿದ್ದಾಳೆ. ದೊಡ್ಡ ಚಲನಚಿತ್ರ ಪರದೆಯ ಕೆಳಗೆ ಕುಳಿತು ಅವಳನ್ನೆ ಅವಳು ನೋಡಿಕೊಂಡಿದ್ದಾಳೆ. ಹಲವು ವರ್ಷಗಳ ಹಿಂದೆ ಅವಳಿಗೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುವ ಆಸೆ. ಬದುಕಿನ ದಾರಿಯ ಬಗ್ಗೆ ದೃಢವಾದ ಯೋಚನ...

ಒಂದು ಒಳ್ಳೆಯ ನುಡಿ - 324

ಬರಹಗಾರರ ಬಳಗ ಫೆಬ್ರ ೧೦ ಲೇಖನ ೧ ವೀಕ್ಷಣೆ

ನಾವು ಎತ್ತ ಸಾಗುತ್ತಿದ್ದೇವೆ, ನಮ್ಮ ಮನದಲ್ಲಿ ಈ ರೀತಿಯ ವಿಕಾರ ಉಂಟಾಗಲು ಕಾರಣವೇನು? ಎಂಬುದರ ಬಗ್ಗೆ, ನಾವೇ ಸಮಾಧಾನದಲ್ಲಿ ಕುಳಿತು ವಿಮರ್ಶೆ ಮಾಡದೇ ಇದ್ದಲ್ಲಿ ಇದು ಎಲ್ಲಿಗೆ ತಲುಪಬಹುದೆಂದು ಯೋಚಿಸ ಬೇಕಾದ ಸಮಯ ಈಗ ನಮ್ಮ...

ಹರಕೆ ಬಯಲಾಟಗಳಲ್ಲಿ ಚಟ್ಟಂಬಡೆ, ಚಹಾ…!

ಬರಹಗಾರರ ಬಳಗ ಫೆಬ್ರ ೧೦ ಲೇಖನ ೯ ವೀಕ್ಷಣೆ

ಕಳೆದ ವಾರಗಳಲ್ಲಿ ನಿದ್ದೆ ಮನುಷ್ಯನಿಗೆ ಅದರಲ್ಲೂ ಮಕ್ಕಳಿಗೆ ನಿದ್ದೆ ಎಷ್ಟು ಪ್ರಾಮುಖ್ಯವಾದುದು ಎಂದು ನೋಡಿದೆವು. ಕೆಲವರಿಗೆ ಬಸ್ಸಿನಲ್ಲೂ ನಿದ್ದೆ, ಕೆಲವರಿಗೆ ತರಗತಿಯಲ್ಲಿ, ಕೆಲವರಿಗೆ ಪುಸ್ತಕ ಹಿಡಿದರೆ ಹೀಗೆ. ಎಷ್ಟೆಂದ...

ಕ್ರಾಂತಿ ಗೀತೆ

ಬರಹಗಾರರ ಬಳಗ ಫೆಬ್ರ ೧೦ ಕವನ ೨ ವೀಕ್ಷಣೆ

ನಾವು ನಾವು ಎಂದುಕೊಂಡು  ಸೋಸಿ ಸೋಸಿ ಬದಿಗಿಡುವ  ನಮ್ಮೊಳಗಿನ ಕವಲುದಾರಿ  ಗಮ್ಯ ತಿಳಿಸಿತಚ್ಚರಿ    ಸ್ನೇಹ ಸ್ವಾರ್ಥ ಸೋಗಲಾಡಿ  ಮನಸುಗಳಲಿ ಮುಗುಳುನಗೆ  ಮೌನಿಯಾಗಿ ನಂಬಿದರೆ  ಉಳಿವಿರದು ಎಚ್ಚರ..   ಮೇಲು ಕೀಳ...

ಪಪ್ಪಾಯಿಯನ್ನು ಇನ್ನಷ್ಟು ರುಚಿಕರವಾಗಿ ತಿನ್ನಿ !

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೯ ಲೇಖನ ೯೦೯ ವೀಕ್ಷಣೆ

ಪಪ್ಪಾಯಿ ಹಣ್ಣು ಬಹಳ ಆರೋಗ್ಯದಾಯಕ, ಆದರೆ ಬಹಳಷ್ಟು ಪಪ್ಪಾಯಿ ಹಣ್ಣುಗಳು ಬಾಯಿ ಮೆಚ್ಚುವಷ್ಟು  ಸಿಹಿಯಾಗಿರುವುದಿಲ್ಲ. ಇದರಿಂದ ಕೆಲವರು ಪಪ್ಪಾಯಿ ತಿನ್ನುವುದೇ ದೂರ ಸರಿಯುತ್ತಾರೆ. ಆದರೆ ಪಪ್ಪಾಯಿಯನ್ನು ಇನ್ನಷ್ಟು ರುಚಿಕರ...

ಸಂಜೆಯ ವೇಳೆಯ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೯ ಪುಸ್ತಕ ವಿಮರ್ಶೆ ೧೨ ವೀಕ್ಷಣೆ

‘ಸಂಜೆಯ ವೇಳೆಯ ಕಥೆಗಳು’ ಮನಸ್ಸಿಗೆ ಮುದನೀಡುವ, ಹಿತವಾದ ಅನುಭವವನ್ನು ನೀಡುವ ಸಣ್ಣ ಕಥೆಗಳಾಗಿವೆ. ಇವು ಸಾಮಾನ್ಯವಾಗಿ ದಿನದ ಕೆಲಸದ ನಂತರದ ವಿಶ್ರಾಂತಿ, ಪ್ರಕೃತಿಯ ಸೌಂದರ್ಯ, ಹಳೆಯ ನೆನಪುಗಳು ಅಥವಾ ಮಧುರವಾದ ಪ್ರೇಮ ಸಂದರ...

ಸಾಧನೆಯ ಸಾಧನಗಳು

ಶ್ರೀರಾಮ ದಿವಾಣ ಫೆಬ್ರ ೦೯ ಲೇಖನ ೭ ವೀಕ್ಷಣೆ

ಸಾಹಿತ್ಯ, ಸಂಗೀತ, ಸಿನಿಮಾ, ಕ್ರೀಡೆ, ವಿಜ್ಞಾನ, ರಾಜಕೀಯ, ವ್ಯಾಪಾರ, ಉದ್ಯಮ, ವ್ಯವಸಾಯ, ಉದ್ಯೋಗ ಮುಂತಾದ ಬದುಕಿನ ಯಾವುದೇ ಕ್ಷೇತ್ರವಾಗಿರಲಿ ಅಥವಾ ಸಹಜ, ಸಾಮಾನ್ಯ ಮೌಲ್ಯಯುತ ಬದುಕೇ ಆಗಿರಲಿ, ಅಸಾಮಾನ್ಯ ಸಾಧನೆ ಅಥವಾ ಜನ...