ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2026

ಫೆಬ್ರವರಿ 2026

೨೦೦ ಲೇಖನಗಳು

ತೆರಿಗೆ ಭಯೋತ್ಪಾದನೆ…!

ಶ್ರೀರಾಮ ದಿವಾಣ ಫೆಬ್ರ ೦೬ ಲೇಖನ ೧೬ ವೀಕ್ಷಣೆ

ಏನಿದು ? ಹಾಗೆ ಇದೆಯೇ ? ಕಲ್ಪನೆಯೇ ? ಉತ್ಪ್ರೇಕ್ಷೆಯೇ ? ರಾಜಕೀಯ ಹೇಳಿಕೆಯೇ ? ತೆರಿಗೆ ಕಳ್ಳರ ಆರೋಪವೇ ? ವಾಸ್ತವವೇ ? ಪ್ರತ್ಯಕ್ಷವೇ ಅಥವಾ ಪರೋಕ್ಷವೇ ? ಮೊದಲಿಗೆ ಒಂದು ಮುಖ್ಯ ಅಂಶವೆಂದರೆ, ತೆರಿಗೆ ಕಟ್ಟದವರಿಗೆ ಇದು...

ಸ್ಟೇಟಸ್ ಕತೆಗಳು (ಭಾಗ ೧೫೮೪) - ಅರ್ಥ

ಬರಹಗಾರರ ಬಳಗ ಫೆಬ್ರ ೦೬ ಲೇಖನ ೬ ವೀಕ್ಷಣೆ

ಅವನು ಮತ್ತೆ ಮತ್ತೆ ಎಣಿಸುತ್ತಿದ್ದ. ಎಷ್ಟು ಎಣಿಸಿದರೂ ಮಗಳಿಗೆ ಪ್ರೀತಿಯಿಂದ ಕೊಡಿಸಬೇಕೆಂದಿದ್ದ ಬಟ್ಟೆಯ ಬೆಲೆಗೆ ಹತ್ತಿರ ತಲುಪಲು ಸಾದ್ಯವಾಗುತ್ತಿಲ್ಲ. ಅವಳಿಗೆ ಇಷ್ಟವಾದದ್ದನ್ನ ಖರೀದಿಸಲೇ ಬೇಕೆಂದು ಹಲವು ವಾರಗಳಿಂದ ರಾ...

ಪ್ರಾಥಮಿಕ ಶಾಲೆಗಳಲ್ಲಿ ನಿದ್ರೆ ಕಡ್ಡಾಯ !

ಬರಹಗಾರರ ಬಳಗ ಫೆಬ್ರ ೦೬ ಲೇಖನ ೮ ವೀಕ್ಷಣೆ

ಮನುಷ್ಯನಿಗೆ ನಿದ್ದೆ ಮರಣವಲ್ಲ ಬದಲಾಗಿ ವ್ಯವಸ್ಥೆಯ ರಿಪೇರಿಯ ಅವಧಿ ಎಂಬುದನ್ನು ನೋಡಿದೆವು. ನನ್ನ ಚಿಕ್ಕಂದಿನಿಂದಲೂ ಅಮ್ಮನ ಒಂದು ಮಾತನ್ನು ತುಂಬಾ ಚೆನ್ನಾಗಿ ನೆನಪಿಟ್ಟಿದ್ದೇನೆ. ಮಕ್ಕಳು ಬೆಳೆಯುವುದು ನಿದ್ದೆ ಮತ್ತು ಎಣ...

ಒಂದು ಗಝಲ್

ಬರಹಗಾರರ ಬಳಗ ಫೆಬ್ರ ೦೬ ಕವನ ೩ ವೀಕ್ಷಣೆ

ಉದ್ದನೆಯ ಕೂದಲ ಸವರಿ,ನೋಡುತಿರುವೆ ಯಾಕೆ ಮೋಹ ಉದಿಸಿ ಬೇಡುತಿರಲು,ನಗುತಿರುವೆ ಯಾಕೆ   ಸೊಂಟವನ್ನು ತಿರುಗಿಸುತ್ತಾ, ನನ್ನೆದುರು ನಡೆದೆ ಏಕೆ ಹೊಟ್ಟೆ ಉರಿಸಿ ತಲೆಯ ಕೆಡಿಸಿ,ತಿರುಗುತಿರುವೆ ಯಾಕೆ   ಬರಿಯಾಸೆ ನನ್ನೊಳ...

ಸಾವಿರದ ಮರಗಳ ‘ಮಾತೆ’ ದೇವಕಿ ಅಮ್ಮ !

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೫ ಲೇಖನ ೧೭ ವೀಕ್ಷಣೆ

ಈ ವರ್ಷ ಗಣರಾಜ್ಯೋತ್ಸವದ ಹಿಂದಿನ ದಿನ, ೯೨ ವರ್ಷದ ಕೇರಳದ ಕೊಲ್ಲಕ್ಕಯಿಲ್ ದೇವಕಿ ಅಮ್ಮನಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ಘೋಷಿಸಿತು. ಇದು ಆಕೆಯ ದೀರ್ಘಕಾಲದ ಪರಿಸರ ಸೇವೆಗೆ ಸಲ್ಲಿಸಿದ ಗೌರವ. ನಮ್ಮ ರಾಜ್ಯದವರೇ...

ಎಚ್ಚೆತ್ತುಕೊಳ್ಳಲಿ ರಾಜ್ಯ ಸರಕಾರ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೫ ಲೇಖನ ೧೬ ವೀಕ್ಷಣೆ

ಅಕ್ರಮವಾಗಿ ಬಂಧನದಲ್ಲಿರಿಸಿರುವ ತಮ್ಮನ್ನು ಬಿಡುಗಡೆ ಮಾಡಲು ನಿರ್ದೇಶಿಸಬೇಕೆಂದು ಕೋರಿ, ಸದ್ಯ ಬೆಂಗಳೂರಿನಲ್ಲಿರುವ ನೈಜೀರಿಯಾದ ಪ್ರಜೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬೆಂಗಳೂರಲ್ಲೇಕೆ ಆಕ್ರಮ ವಿದೇ...

ನೊಂದವರ ನೋವ ನೋಯದವರೆತ್ತ ಬಲ್ಲರೋ ?

ಶ್ರೀರಾಮ ದಿವಾಣ ಫೆಬ್ರ ೦೫ ಲೇಖನ ೧೩ ವೀಕ್ಷಣೆ

ಇಲ್ಲದವರ ನೋವನ್ನು ಅರಿಯಲಾಗದ ಸಾಹಿತ್ಯ, ಉಳ್ಳವರ ಕ್ರೌರ್ಯವನ್ನು ಖಂಡಿಸಲಾಗದ ಬರಹ, ಶೋಷಿತರ ಧ್ವನಿಯನ್ನು ಎತ್ತಿಹಿಡಿಯಲಾಗದ ಲೇಖನ, ಶೋಷಕರ ದೌರ್ಜನ್ಯ ಟೀಕಿಸಲಾಗದ ಪ್ರಬಂಧ, ಸಮಾನತೆಯನ್ನು ಮೂಡಿಸಲಾಗದ ಚರ್ಚೆ, ಅಮಾನವೀಯತೆಯ...

ಬ್ರೆಡ್ ದಹಿ ಬಜಿಯಾ

ಕವಿತ ಮಹೇಶ್ ಫೆಬ್ರ ೦೫ ಅಡುಗೆ ೯೧ ವೀಕ್ಷಣೆ

ಚಟ್ನಿ ತಯಾರಿಸುವ ಸಾಮಗ್ರಿಗಳನ್ನು ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ. ಬ್ರೆಡ್ ಹಾಳೆಗಳ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಒಂದು ಹಾಳೆಯ ಮೇಲೆ ತುಸು ದಪ್ಪವಾಗಿ ಹಸುರು ಚಟ್ಟಿಯನ್ನು ಸವರಿ ಮೇಲಿನಿಂದ ಇನ್ನೊಂದು ಹಾಳೆ ಒಂ...

ಸ್ಟೇಟಸ್ ಕತೆಗಳು (ಭಾಗ ೧೫೮೩) - ಸ್ಥಿತಿ

ಬರಹಗಾರರ ಬಳಗ ಫೆಬ್ರ ೦೫ ಲೇಖನ ೧೦ ವೀಕ್ಷಣೆ

ಅವನ ಹೆಗಲು ದಿನದಿಂದ ದಿನಕ್ಕೆ ಭಾರವಾಗ್ತಾಯಿದೆ. ಆತನ ತಲೆಯ ಮೇಲೆ ಅಷ್ಟೇನು ಹೆಚ್ಚು ಭಾರವನ್ನು ಹೊತ್ತವನಲ್ಲ ಆದರೆ ಜವಾಬ್ದಾರಿಯ ಭಾರ ಹೆಚ್ಚಾದಾಗ ಆತನ ಹೆಗಲು ಕುಸಿಯುವುದಕ್ಕೆ ಆರಂಭವಾಗಿದೆ. ಪುಟ್ಟದಾಗಿದ್ದ ಗೂಡನ್ನ ಗಟ್ಟ...

ಸವಿ ಬದುಕಿಗೆ…

ಬರಹಗಾರರ ಬಳಗ ಫೆಬ್ರ ೦೫ ಲೇಖನ ೧೫ ವೀಕ್ಷಣೆ

ಈ ಉಪನಿಷತ್ತು ಎಲ್ಲರ ಬಾಳಿಗೆ ಬೆಳಕು ನೀಡುವ ಸಂದೇಶವಾಹಕವಾಗಿದೆ. ಅರ್ಥಾತುರಾಣಾಂ ನ ಗುರುಂ ನ ಬಂಧುಃ ಕಾಮಾತುರಾಣಾಂ ನಭಯಂ ನ ಲಜ್ಜಾ ವಿದ್ಯಾತುರಾಣಾಂ ನ ಸುಖಂ ನ ನಿದ್ರಾ  ಕ್ಷುಧಾತುರಾಣಾಂ ನ ರುಚಿ: ನ ಪಕ್ವಂ ಅರ್ಥ ಎ...

ಹಾಡು ಹಕ್ಕಿಯೆ ನೀ ಹಾಡು

ಬರಹಗಾರರ ಬಳಗ ಫೆಬ್ರ ೦೫ ಕವನ ೪ ವೀಕ್ಷಣೆ

ಹಾಡು ಹಕ್ಕಿಯೆ ನೀ ಹಾಡು ಎನ್ನ ಒಲವಿನ ನೀ ಹಾಡು ಹಾಡುತಲೆ ನೀ ಸಾಗುತಲೆ ಎನ್ನ ಪ್ರೇಯಸಿಗೆ ನೀ ಹಾಡು   ಮನೆಯ ಹಿಂದಿನ ಒಂಟಿ ಕಲ್ಲಲಿ ಕುಳಿತು ನನ್ನನೆ ನೋಡುತಿದ್ದೆ ಕಣ್ಣ ಸನ್ನೆಲಿ  ಕರೆದು ನನ್ನನು ಹತ್ತಿರಕ್ಕೆ ಸ...

ಅಪ್ರತಿಮ ಕದನ ಕಲೆ: ಕರಾಟೆ (ಭಾಗ 2)

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೪ ಲೇಖನ ೪ ವೀಕ್ಷಣೆ

ದೋಜೋದಲ್ಲಿ ಕರಾಟೆ ಶಿಕ್ಷಣ   “ದೋಜೋ” (ಕರಾಟೆ ಕಲಿಸುವ ಸ್ಥಳ)ದಲ್ಲಿ ನಿಗದಿತ ದಿನಗಳಲ್ಲಿ ಗುರುವಿಗೆ ನಮಸ್ಕರಿಸುವ ಮೂಲಕ ಕರಾಟೆ ಕಲಿಕೆ ಆರಂಭ. ನಂತರದ ಹಂತಗಳು: 1)ತಕ್ಷಣವೇ ವಿದ್ಯಾರ್ಥಿ ನಿರ್ದಿಷ್ಟ ಭಂಗಿಯಲ್ಲಿ ಕುಳಿತು,...

ಗಾನ ವಿಜ್ಞಾನ ಚೇತನ (ಭಾಗ ೧೪) - ಸವಿತಾ ನಾಗಭೂಷಣ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೪ ಲೇಖನ ೮ ವೀಕ್ಷಣೆ

ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಶಿವಮೊಗ್ಗದಲ್ಲಿ. ಮಲೆನಾಡಿನ ಅನುಭವದ ಹಿನ್ನೆಲೆಯಲ್ಲಿ ಅವರ ಬಹಳಷ್ಟು ಕವಿತೆಗಳಲ್ಲಿ ಗಿಡ-ಮರ, ಹಸಿರು-ಹೂ-ಹಣ್ಣು ಮತ್ತು ಹೊಳೆ-ಮಳ...

ಆಕಾಶ ನದಿ ಬಯಲು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೪ ಪುಸ್ತಕ ವಿಮರ್ಶೆ ೧೩ ವೀಕ್ಷಣೆ

ಚೈತ್ರಾ ಶಿವಯೋಗಿ ಮಠ ಇವರು ಖ್ಯಾತ ಅಮೇರಿಕನ್ ಕವಯತ್ರಿ ಮೇರಿ ಆಲಿವರ್ ಅವರ ಕವಿತೆಗಳನ್ನು ‘ಆಕಾಶ ನದಿ ಬಯಲು’ ಎನ್ನುವ ಹೆಸರಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಅನುವಾದದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ...

ಮಾನಸಿಕ ದೃಢತೆಯನ್ನು ಕಾಪಾಡುವುದು ಹೇಗೆ ? (ಭಾಗ 2)

ಶ್ರೀರಾಮ ದಿವಾಣ ಫೆಬ್ರ ೦೪ ಲೇಖನ ೧೧ ವೀಕ್ಷಣೆ

ಕಷ್ಟ ಸುಖಗಳನ್ನು ಅಳೆಯುವ ಯಾವುದೇ ಮಾಪನ ಇಲ್ಲ ನಿಜ. ಆದರೆ ‌ಅಧಿಕಾರ, ಹಣ, ಆಸ್ತಿ, ಕೌಟುಂಬಿಕ ಪರಿಸರ, ಆರೋಗ್ಯ, ವಾಸಿಸುವ ಸ್ಥಳ,  ಉದ್ಯೋಗ ಮುಂತಾದ ಕೆಲವು ಮಾನದಂಡಗಳನ್ನು ಮೇಲ್ನೋಟಕ್ಕೆ ಗಮನಿಸಿದಾಗ ಕೆಲವರು ಹೆಚ್ಚು ಯಶಸ...

ಸ್ಟೇಟಸ್ ಕತೆಗಳು (ಭಾಗ ೧೫೮೨) - ಸೋಲು

ಬರಹಗಾರರ ಬಳಗ ಫೆಬ್ರ ೦೪ ಲೇಖನ ೨೭ ವೀಕ್ಷಣೆ

ನಮ್ಮೂರಿನ ಕಟಪಾಡಿಯ ಮೂರನೇ ತಿರುವಿನಲ್ಲಿ ಹೊಸತೊಂದು ಶಾಲೆಯನ್ನು ಕಟ್ಟಿದ್ದಾರೆ. ಆ ಶಾಲೆಗೆ ಸೇರುವುದಕ್ಕೆ ಪ್ರತಿಯೊಬ್ಬರಿಗೂ ಅವಕಾಶಗಳಿವೆ. ಅಲ್ಲಿ ಯಾವುದೇ ವಯಸ್ಸಿನ ಹಂಗಿಲ್ಲ ಗಂಡು ಹೆಣ್ಣು ಬೇಧವಿಲ್ಲ. ಯಾರು ಬೇಕಾದರೂ ಸ...

ಹಣಕಾಸಿನ ಹಂಚಿಕೆ ಹಾಗೂ ಹತೋಟಿಯ ಹಿತಮಿತ ಹಲ್ವಾ – ಬಜೆಟ್

ಬರಹಗಾರರ ಬಳಗ ಫೆಬ್ರ ೦೪ ಲೇಖನ ೪ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ಫೆಬ್ರವರಿ 1ರಂದು ದೇಶದ ವಿತ್ತ ಮಂತ್ರಿಗಳು ವಾರ್ಷಿಕ ಆಯವ್ಯಯ—ಬಜೆಟ್ ಮಂಡನೆ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ನಿಮಗೇನನ್ನಿಸಿತು? ಎಂದು ಕೇಳುವುದೂ ಸಾಮಾನ್ಯ ವಿಷಯ. ಒಬ್ಬರೋ ಇಬ್ಬರೋ ಸ...

ಒಂದು ಗಝಲ್

ಬರಹಗಾರರ ಬಳಗ ಫೆಬ್ರ ೦೪ ಕವನ ೧ ವೀಕ್ಷಣೆ

ಮುನಿಸು ಕಳೆದು ಮಾತು ನೆಗೆಯಲಿ ಗೆಳತಿ ಕನಸು ಒಡೆದು ನನಸು ಹೊಳೆಯಲಿ ಗೆಳತಿ   ಚೆಲುವು ಅರಳಿ ರಶ್ಮಿ ಸುರಿಯದೆ ಹಾಡಿತೆ ಒಲವು ಚಿಗುರಿ ಪ್ರೀತಿ ಕರೆಯಲಿ ಗೆಳತಿ   ಸವಿಯ ಸುಖದಿ ಚಿತ್ತ ಕುಣಿಯುತ ಸಾಗಿದೆ ನಲಿವ ಹೊಂದು...

ಒಂದು ಒಳ್ಳೆಯ ನುಡಿ - 323

ಬರಹಗಾರರ ಬಳಗ ಫೆಬ್ರ ೦೪ ಲೇಖನ ೯ ವೀಕ್ಷಣೆ

ಮನೆಗೆ ಯಾರಾದರೂ ಅತಿಥಿಗಳು, ಹಿರಿಯರು ಬಂದಾಗ ಎದ್ದು ನಿಂತು ವಿಚಾರಿಸುವುದು ರೂಢಿ. ಹಾಗೆಯೆ ನಾವು ಕರ್ತವ್ಯ ನಿರ್ವಹಿಸುವಲ್ಲಿ ಸಹ ಕಛೇರಿಯೊಳಗೆ ಹಿರಿಯರೋ, ಇಲಾಖೆಯ ಅಧಿಕಾರಿಗಳೋ ಬಂದಾಗ ಗೌರವ ಸೂಚಕವಾಗಿ ಎದ್ದು ನಿಲ್ಲುತ್ತ...

ಹೀಗೊಂದು ‘ಗಿಡುಗ’ ಪುರಾಣ !

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೩ ಲೇಖನ ೭೦ ವೀಕ್ಷಣೆ

ಜನವರಿ ೧೬, ೨೦೨೬ರ ಸಂಜೆ ನಾನು ಮನೆಯಿಂದ ಹೊರಗಿದ್ದೆ. ಅಪ್ಪ ಫೋನ್ ಮಾಡಿದರು. ‘ಮನೆಯ ಹಿಂದೆ ಒಂದು ಗಿಡುಗ ಬಂದು ಕೂತಿದೆ. ಅದಕ್ಕೆ ಹಾರಲು ಆಗುತ್ತಿಲ್ಲ’ ಎಂದರು. ನಾನು ಆಗ ಆ ವಿಷಯವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲ...