ವರಲಕ್ಷ್ಮಿ
ವರಲಕ್ಷ್ಮಿ ದಯೆ ತೋರು ಬಾರೆ ಕರುಣದಲಿ ಹರಿ ಚರಣ ತೋರೆ ವರ ಬೇರೆ ಯಾಕೆನಗೆ ಹರಿಸಿರಿಯ ಜೊತೆಗಿರಲು ಚರಣ ಸೇವೆಯ ಗೈವ ಭಾಗ್ಯ ನೀಡಮ್ಮಾ ಹರಿ ಹೃದಯವಾಸಿನಿಯೇ ಮಾತೆ ನಿರತ ನಂಬಿದೆನಮ್ಮ ಧಾತೆ ಅರಿವಿನಾ ಜ್ಯೋತಿ...
೨೦೦ ಲೇಖನಗಳು
ವರಲಕ್ಷ್ಮಿ ದಯೆ ತೋರು ಬಾರೆ ಕರುಣದಲಿ ಹರಿ ಚರಣ ತೋರೆ ವರ ಬೇರೆ ಯಾಕೆನಗೆ ಹರಿಸಿರಿಯ ಜೊತೆಗಿರಲು ಚರಣ ಸೇವೆಯ ಗೈವ ಭಾಗ್ಯ ನೀಡಮ್ಮಾ ಹರಿ ಹೃದಯವಾಸಿನಿಯೇ ಮಾತೆ ನಿರತ ನಂಬಿದೆನಮ್ಮ ಧಾತೆ ಅರಿವಿನಾ ಜ್ಯೋತಿ...
ದಾವಣಗೆರೆಯಲ್ಲಿ ಕಾಟನ್ ಮಿಲ್ಲಿನ ಕಾರ್ಮಿಕರ ಸಂಘಟನಾ ಕೆಲಸದಲ್ಲಿ ತೊಡಗಿಕೊಂಡಿದ್ದ ನನ್ನನ್ನು ಮತ್ತು ಹತ್ತಿ ಗಿರಣಿಯ ಕಾರ್ಮಿಕರನ್ನು ಬಂಧಿಸಿ, ದಾವೆ ಹೂಡಿ, ನಾವು ವಿಚಾರಣಾಧೀನ ಖೈದಿಗಳಾಗಿ, ಜೈಲಿನಲ್ಲಿದ್ದಾಗ ನನಗೆ ಪರಿಚಯ...
ಮೂವರು ಪುರುಷರು ಮತ್ತು ಒಬ್ಬ ಪುಟ್ಟ ಬಾಲಕಿ (3 Men And A Little Lady) ಎಂಬ 1990ರ ಅಮೆರಿಕನ್ ಸಿನಿಮಾದ ಕತೆ: ಐದು ವರುಷ ಪ್ರಾಯದ ಪುಟ್ಟ ಬಾಲಕಿ ಮೇರಿಯ ಅಮ್ಮ ಸಿಲ್ವಿಯಾ. ಆಕೆ ಪ್ರಸಿದ್ಧ ಸಿನಿಮಾ ನಟಿ. ಬಾಲಕಿ ಮ...
ವಾಮಾಚಾರ ಮೂರು ದಿನಗಳ ಕಚೇರಿ ಟೂರ್ ಮುಗಿಸಿ ಮನೆಗೆ ಬಂದಾಗ ಮನೆಯೊಳಗಿನಿಂದ ಜೋರು ಮಾತು ನಗು ಕೇಳಿಬಂತು. ಅದೇ ವೇಳೆಗೆ ಮನೆಗೆಲಸದ ಪಾರ್ವತಿ ಆಚೆ ಬಂದಳು. 'ಏನದು ಅಷ್ಟೊಂದು ಗದ್ದಲ?' ಎಂದು ವಿಚಾರಿಸಿದಾಗ, ಆಕೆ. ವಾಮಾಚಾರ...
೨೦೨೪ರ ಆಗಸ್ಟ್ನಲ್ಲಿ ಶೇಖ್ ಹಸೀನಾ ಪದಚ್ಯುತಿಗೊಂಡ ನಂತರ ಬಾಂಗ್ಲಾದೇಶದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದಿವಂಗತ ಖಲೀದಾ ಜಿಯಾ ಅವರ ಪುತ್ರ ತಾರೀಖ್ ರಹಮಾನ್ ಸಾರಥ್ಯದ ಬಾಂಗ್ಲಾದೇಶ ನ್ಯಾಷನಲಿ...
Valentine's day., ಫೆಬ್ರುವರಿ ಹದಿನಾಲ್ಕು. ಇಂದಿನ ಬೆಳಗು ಎಂದಿನಂತೆ ಇಲ್ಲ, ಏನೋ ಉತ್ಸಾಹ ಏನೋ ಉಲ್ಲಾಸ. ಅಲಾರಾಂ ಶಬ್ದವೇ ತುಂಬಾ ತುಂಬಾ ನಾದಮಯವಾಗಿದೆ. ಹೊರಗಿನ ಹಕ್ಕಿಗಳ ಚಿಲಿಪಿಲಿ ಗಾನ, ಕೋಳಿಯ ಕೂಗು ಸಹ ಚೇತೋಹಾರಿಯ...
ಮನುಷ್ಯ ನೀನು ನನ್ನ ಸೃಷ್ಟಿ ತಾನೇ? ಮತ್ತೆ ಯಾಕೆ ಹೀಗೆ ಮಾಡುತ್ತಿದ್ದೀಯಾ? ನಾನು ನಿನ್ನನ್ನ ನೀನು ಮಾಡುತ್ತಿರುವ ಈ ವರ್ತನೆಗೆ ಸೃಷ್ಟಿಸಿರುವುದಲ್ಲ. ನೀನು ನಿನ್ನನ್ನು ಅರ್ಥ ಮಾಡಿಕೊಳ್ಳಬೇಕು. ನಿನ್ನನ್ನು ಯಾರಾದ್ರೂ ಗಮನಿ...
ಕಳೆದ ವರ್ಷ ಇದೇ ತಿಂಗಳ ಮೊದಲ ವಾರದಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿ ಹಕ್ಕಿಗಣತಿ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ನನಗೂ ಒದಗಿ ಬಂದಿತ್ತು. ನಾಗರಹೊಳೆ ಎಂದರೆ ಹುಲಿಗಳು ಮತ್ತು ಆನೆಗಳಿಗೆ ಹೆಸರಾದ ಜಾಗ. ಇಡೀ ದೇಶದಲ್ಲೇ ಹುಲ...
ನಾನು ಇತ್ತೀಚೆಗೆ ಮಂಗಳೂರಿನ ಹೃದಯ ಭಾಗದಲ್ಲಿದ್ದ ಒಂದು ಬಹು ಮಹಡಿ ಕಟ್ಟಡದ ಬಳಿ ನಡೆಯುತ್ತಿರುವಾಗ ಆ ಮಹಡಿ ಕಟ್ಟಡದ ನೆಲದ ಸಣಕಲು ಮೂಲೆಯೊಂದರಲ್ಲಿ ರಕ್ತಕೆಂಪು ವರ್ಣದ ಪುಷ್ಪರಾಶಿಯನ್ನು ಕಂಡೆ. ಅದು ಅತ್ತ ಬಳ್ಳಿಯೂ ಅಲ್ಲ ಇ...
ಮೈಮೇಲಿನ ಕಂಬಳಿಯು,ಹೊದ್ದಲ್ಲೇ ಇರಲಿ ಕನ್ನಡಿಯನು ನೋಡದಿರು,ಇದ್ದಲ್ಲೇ ಇರಲಿ ನನಗೆಲ್ಲ ತಿಳಿದಿದೆ,ಎನ್ನುವವ ಬೇಕೇನು ಗದರಿದರು ಹೋಗದಿರೆ,ಬಿದ್ದಲ್ಲೇ ಇರಲಿ ಈ ನೆಲದ ತಿರುಕನಿಗೆ,ಅನ್ಯಭಾಷೆಯ ಗೀಳು ಪುಟ ತಿರುವಿ...
೯೦ರ ದಶಕದಲ್ಲಿ ಎಚ್ ಐ ವಿ ಅಥವಾ ಏಡ್ಸ್ ಎಂಬ ಕಾಯಿಲೆಯ ಹೆಸರು ಕೇಳಿದೊಡನೆಯೇ ಗಾಬರಿ ಬೀಳುತ್ತಿದ್ದರು. ಯಾರಿಗಾದರೂ ಆ ಕಾಯಿಲೆ (ಕೊರತೆ) ಬಂತು ಎಂದಾದರೆ ಆತ ಅಥವಾ ಆಕೆ ಸಮಾಜದಿಂದ ತಿರಸ್ಕಾರಕ್ಕೆ ಒಳಗಾಗಬೇಕಿತ್ತು. ಏಕೆಂದರೆ...
‘ಹಳದಿ ಕಣ್ಣಿನ ಸಾವು’ ಇದು ಡಿ ಎಸ್ ಚೌಗಲೆ ಅವರ ಕಥಾ ಸಂಕಲನ. ತಮ್ಮ ಈ ಹೊಸ ಕಥಾ ಸಂಕಲನದ ಕುರಿತು ಅವರು ಹೇಳಿರುವುದು ಹೀಗೆ… “ಇತ್ತೀಚಿನ ಹಲವು ವರ್ಷಗಳಲ್ಲಿ ನನ್ನಿಂದ ಹುಟ್ಟಿದ ಕತೆಗಳಿವು. ಇಲ್ಲಿ ಒಂದೆಡೆ ಸಂಕಲಿತಗೊಂಡಿವೆ...
ಸರಗಳ್ಳರು, ಜೇಬುಗಳ್ಳರು, ಮನೆಗಳ್ಳರು, ಮೊಬೈಲ್ ಕಳ್ಳರು, ಎಟಿಎಂ ಕಳ್ಳರು, ವಾಹನಗಳ್ಳರು, ಡೀಸೆಲ್, ಪೆಟ್ರೋಲ್ ಕಳ್ಳರು, ಬ್ಯಾಂಕ್ ದರೋಡೆಕೋರರು, ಬೀದಿಗಳ್ಳರು, ತೋಟದ ಹಣ್ಣು, ತರಕಾರಿ ಕಳ್ಳರು, ಕಂಬಿ...
ಈಗ ಊರಿನ ಮನೆಗಳಲ್ಲಿ ಗೋಡೆಗೆ ಬಣ್ಣ ಹಚ್ಚುತ್ತಿದ್ದಾನೆ ,ಜೊತೆಗಿದ್ದ ಗೆಳೆಯರು ಕೆಲವರು ಗದ್ದೆಯಲ್ಲಿ ಕಳೆ ತೆಗೆಯುತ್ತಿದ್ದಾರೆ ಅಡಿಕೆ ಹೆಕ್ಕುತ್ತಿದ್ದಾರೆ ಗಾರೆ ಕೆಲಸದಲ್ಲಿದ್ದಾರೆ, ಇವರ ಬದುಕು ಇಲ್ಲಿಗೆ ತಲುಪುತ್ತೆ ಅಂತ...
ನಮ್ಮಲ್ಲಿ ಪಾಂಡಿತ್ಯವಿದೆ ಎಂದು ನಾವೇ ಕೊಚ್ಚಿಕೊಳ್ಳುವುದರಲ್ಲಿ ಅರ್ಥವಿಲ್ಲ. ನಮ್ಮ ನಡೆ ನುಡಿ, ದಿನದ ವ್ಯವಹಾರಗಳು, ವೃತ್ತಿ ಕ್ಷೇತ್ರದ ಕರ್ತವ್ಯ ಪ್ರಜ್ಞೆ,ಜೀವನದ ಹಾದಿ, ಗುರು ಹಿರಿಯರೊಂದಿಗೆ ಗೌರವ, ಸಂಬಂಧ, ನೆರೆಹೊರೆ...
ಕಳೆದ ವಾರ ನಿದ್ದೆ ಎಂಬುದು ರಾಸಾಯನಿಕ ಸಂದೇಶ ಎಂಬುದನ್ನು ನೋಡಿದ್ದೇವೆ. ನಮ್ಮ ಮೆದುಳು ಚಟುವಟಿಕೆಯಿಂದಿರಲು ಶಕ್ತಿಯ ಬಳಕೆಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಅಡಿನೋಸಿನ್ ಮೆದುಳಿನಲ್ಲಿ ಸಂಚಯಗೊಳ್ಳುತ್ತಾ ಹ...
ಮಧು ಚಂದ್ರದ ಹುಣ್ಣಿಮೆಯ ದಿನ ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇನೆ ಒಡತಿ ಮನದೊಳಗಿನ ಒಲವ ಹಾಗೇ ತಬ್ಬಿ ಹಿಡಿದು ನಿನಗಾಗಿಯೇ ಕುಳಿತ್ತಿದ್ದೇನೆ ಒಡತಿ ಸುಖದ ಅಮಲಿನ ನಡುವೆ ಬೀಸುವ ತಂಗಾಳಿಗೆ ಮತ್ತಷ್ಟು ಮರೆಸಿದೆ ನಿ...
ರಾಜಸ್ಥಾನದ ಬರ್ಮರ್ ಜಿಲ್ಲೆಯ ಥಾರ್ ಮರುಭೂಮಿಯಲ್ಲಿ ಸುಮಾರು ೩೫ ಕಿ.ಮೀ. ದೂರದಲ್ಲಿ ನೆಲೆಸಿರುವ ಕಿರಾಡು ದೇವಾಲಯಗಳು ಭಾರತದ ಅತ್ಯಂತ ನಿಗೂಢ ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಒಂದು. ಈ ದೇವಾಲಯಗಳನ್ನು "ರಾಜಸ್ಥಾನದ ಖಜುರಾಹೋ...
ಚುನಾವಣಾ ಆಯೋಗವು ಕೈಗೊಂಡಿರುವ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ ಐ ಆರ್)ಯ ಕಾರ್ಯಕ್ಕೆ 'ಯಾವುದೇ ಕಾರಣಕ್ಕೂ ಅಡ್ಡಿ ಉಂಟು ಮಾಡುವುದನ್ನು ಸಹಿಸುವುದಿಲ್ಲ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯವು ರಾಜ್ಯಗಳಿಗೆ ಎಚ್ಚರಿಕೆ...
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕೇಂದ್ರದ ಆರ್ಥಿಕ ಸಮೀಕ್ಷೆ ವರದಿಯ ಮೇಲೆ ಕಣ್ಣಾಡಿಸಿದಾಗ ಕಂಡುಬಂದ ಕೆಲವು ಅಂಶಗಳು, ಬೆಂಗಳೂರಿನ ಸರಾಸರಿ ಪ್ರತಿ ವ್ಯಕ್ತಿ ವರ್ಷಕ್ಕೆ 117 ತಾಸು ಟ್ರಾಫಿಕ್ನಿಂದಾಗಿ ರಸ್ತೆಯಲ್ಲಿ ಕಳೆಯ...