ಸ್ಟೇಟಸ್ ಕತೆಗಳು (ಭಾಗ ೧೫೮೭) - ಪೊಲೀಸ್
ಬಿಸಿಲು ಹೆಚ್ಚಾಗುತ್ತಿದೆ. ತಲೆ ಸುಡುತ್ತಿದೆ ಆದರೆ ನಿಂತ ಸ್ಥಳದಿಂದ ಕಡೆ ಚಲಿಸುವ ಹಾಗಿಲ್ಲ. ಮೇಲಾಧಿಕಾರಿಗಳಿಂದ ಅಧಿಕಾರಯುತ ಮಾತು ಸಿಕ್ಕಿದೆ. ಈ ಸ್ಥಳದ ಜವಾಬ್ದಾರಿ ನನ್ನದಂತೆ. ಕೈಯಲ್ಲಿ ಒಂದು ಕೋಲು ಹಿಡಿದು ನಿಲ್ಲಿಸಿ...
೨೦೦ ಲೇಖನಗಳು
ಬಿಸಿಲು ಹೆಚ್ಚಾಗುತ್ತಿದೆ. ತಲೆ ಸುಡುತ್ತಿದೆ ಆದರೆ ನಿಂತ ಸ್ಥಳದಿಂದ ಕಡೆ ಚಲಿಸುವ ಹಾಗಿಲ್ಲ. ಮೇಲಾಧಿಕಾರಿಗಳಿಂದ ಅಧಿಕಾರಯುತ ಮಾತು ಸಿಕ್ಕಿದೆ. ಈ ಸ್ಥಳದ ಜವಾಬ್ದಾರಿ ನನ್ನದಂತೆ. ಕೈಯಲ್ಲಿ ಒಂದು ಕೋಲು ಹಿಡಿದು ನಿಲ್ಲಿಸಿ...
ಕಡಿದಾದ ಗಿರಿಶ್ರೇಣಿಯ ಮೇಲಿರುವ ಮಲೆಮಹದೇಶ್ವರ ಕ್ಷೇತ್ರ ಕರ್ನಾಟಕ - ತಮಿಳುನಾಡುಗಳಿಂದ ಭಕ್ತರು ಬರುವ ಯಾತ್ರಾಸ್ಥಳ. ದಕ್ಷಿಣ ಭಾರತ ಪ್ರಮುಖ ಈಶ್ವರ ದೇವಾಲಯಗಳಲ್ಲಿ ಒಂದಾದ ಮಲೆ ಮಹದೇಶ್ವರ ಆಲಯದಲ್ಲಿ ಲಿಂಗಕ್ಕೆ ಈಶ್ವರನ ಮು...
2021ರ ಬಸವ ಜಯಂತಿಯಲ್ಲಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಬದುಕಿನ ಬಗ್ಗೆ ಹೇಳಿದ್ದು. ತುಂಬಾ ಚೆನ್ನಾಗಿದೆ. ಓದಿ. ನಮ್ಮ ಎದುರಿಗೆ ಜಗತ್ತು ಹರಡಿಕೊಂಡಿದೆ. ಅದಕ್ಕೆ ಆದಿ ಅಂತ್ಯವಿಲ್ಲದಂತೆ ವಿಸ್ತಾರವಾಗಿದೆ. ಈ ಜಗತ್ತಿನಲ್ಲಿ...
ನೆನಪುಗಳೇ ಹೀಗೆ ಮಾಸುವುದಿಲ್ಲ ದಿನ ಬೆಳಗಾದರೆ, ಒಂದಲ್ಲ ಒಂದು ರೀತಿಯಿಂದ ನೆನಪಾಗುತದತ್ತಲೇ ಇರುತ್ತವೆ ಬಾಡದೆ ! ನೆನಪುಗಳೇ ಹೀಗೆ ಸಂತೆಯಲಿ ಕೊಂಡ ಮಾಲಂತೆ ಜೋಪಾನ ಮಾಡುತ್ತೇವೆ ಕನಸುಗಳು ಬಿದ್ದರೆ ಕುಣಿಯು...
ಕಮ್ಯೂನಿಸ್ಟ್ ಆಂದೋಲನದತ್ತ ಆಗಿನ ಹಾಸ್ಟೆಲ್ ಜೀವನ ಮಜಾ! ಒಳ್ಳೆಯ ಸ್ನೇಹಿತ ವರ್ಗವಿತ್ತು. ಖುಷಿಯ ಸ್ವತಂತ್ರ ಬದುಕು. ಹಾಸ್ಟೆಲ್ನಲ್ಲಿ ಹರಿದಾಸ ಆಚಾರ್ (ಈಗ ಲಕ್ಷ್ಮೀದಾಸ್ ಜ್ಯುವೆಲ್ಲರಿಯ ಮಾಲಕ), ಗಣೇಶ, ಶಂಕರ್.. .. ಇ...
ಉಜಿರೆ ಎಸ್ ಡಿ ಎಂ ಕಾಲೇಜು ಹಾಮಾನಾ ಸಂಶೋಧನಾ ಕೇಂದ್ರದ "ಶೋಧ" ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಇದರ ಡಾ. ಹಾಮಾನಾ ಸಂಶೋಧನ ಕೇಂದ್ರವು...
"ಸತ್ಯದ ಜೊತೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ" - ಸಾಕ್ರೆಟಿಸ್. ಕ್ರಿಸ್ತ ಪೂರ್ವ 399 ಇಸವಿಯ ಆಸುಪಾಸಿನಲ್ಲಿ ಬದುಕಿದ್ದ ಪಾಶ್ಚಾತ್ಯ ಸಂಸ್ಕೃತಿಯ ಅತ್ಯದ್ಬುತ ಚಿಂತಕ, ಗ್ರೀಕ್ ದೇಶದ ಅಥೆನ್ಸ್ ನ ಈ ಸಾಕ್ರೆಟಿಸ್. ಮತ್...
ನೀನಿರದೆ ಮಧುವಿಂದು, ಸವಿಯೇ ಗೆಳತಿ ನಾನಿರದೆ ದಿನವಿಂದು, ಕನಸೇ ಗೆಳತಿ ಜೀವನದಿ ಮಜವಿಂದು, ಎಲ್ಲಿದೆ ಹೇಳೆ ಮರೆಯಾದ ಪುಟವಿಂದು, ಬರದೇ ಗೆಳತಿ ತೀರದಿಹ ತನುವಿಂದು, ನೋಡೇ ಸನಿಹ ಕಾಣುತಿಹ ಚೆಲುವಿಂದು, ಬೆಳಕೇ ಗ...
ಪ್ರತಿ ಸಲ ಹುಟ್ಟಿದ ದಿನ ಬಂದಾಗ ಆತ ಕುಳಿತು ಯೋಚಿಸುತ್ತಾನೆ ಹಿಂದಿಗಿಂತ ಇಂದು ನನ್ನ ಬದುಕು ಏನು ಬದಲಾಗಿದೆ ಅಂತ. ಪ್ರತೀ ವರ್ಷವೂ ಆತನ ಆತ್ಮೀಯರಾದ ವೇದವ್ಯಾಸರ ಹಾರೈಕೆಯನ್ನು ಪಡೆದುಕೊಳ್ಳುತ್ತಾನೆ. ಅವರಿಂದ ಒಂದಷ್ಟು ಒಳ್...
ನಾವಿಂದು ನಮ್ಮ ಸುತ್ತ ಮುತ್ತ ಇದ್ದು ಎಲ್ಲರಿಗೂ ಚಿರಪರಿಚಿತವಾಗಿರುವ ಒಂದು ಬಳ್ಳಿಯ ಬಗ್ಗೆ ತಿಳಿಯೋಣ. ಹತ್ತಿಪ್ಪತ್ತು ವರ್ಷಗಳ ಹಿಂದೆ ನಮ್ಮ ಹಳ್ಳಿಗಳ ಬಹುಪಾಲು ಮನೆಗಳಲ್ಲಿ ಹಟ್ಟಿಗಳಿದ್ದುವು. ಹಟ್ಟಿಗಳಲ್ಲಿ ಜಾನುವಾರುಗಳು...
ವಿಕೃತ ಮಾನವರ (ಮ್ಯೂಟಂಟುಗಳ) ಪ್ರೀತಿ-ದ್ವೇಷಗಳ ಕತೆ ಇದು. 1865ನೇ ಇಸವಿಯಲ್ಲಿ ಜೇಮ್ಸ್ ಹೌಲೆಟ್ ಎಂಬ ಬಾಲಕನ ಕಣ್ಣೆದುರಿನಲ್ಲೇ ಅವನ ತಂದೆಯ ಕೊಲೆಯಾಗುತ್ತದೆ. ಈ ಭೀಕರ ಘಟನೆಯಿಂದಾಗಿ, ಅವನಲ್ಲಿ ದ್ವೇಷ ತುಂಬುತ್ತದೆ. ಇದರಿ...
ಕಾಲ ಬಂದಾಗ ಸರ್ಕಾರಿ ಶಾಲೆಯಲ್ಲಿ ೫ನೇ ತರಗತಿ ಓದುತ್ತಿದ್ದ ತಾರಾ ತುಂಬಾ ಚೂಟಿಯಾಗಿದ್ದಳು. ಆದರೆ ಆ ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆದು, ಮೂರು ಪ್ರಶ್ನೆಗಳಿಗೆ 'ಕಾಲ ಬಂದಾಗ ಉತ್ತರಿಸುತ್ತೇನೆ'...
‘ಐಸಿಸ್ ಉಗ್ರರು' ಎಂದೇ ಕರೆಯಲ್ಪಡುವ ಇಸ್ಲಾಮಿಕ್ ಭಯೋತ್ವಾದಕರು ನಾಗರಿಕರನ್ನು ಹಿಂಸೆಗೆ ಗುರಿಪಡಿಸಿ, ಅವರ ಆಸ್ತಿಪಾಸ್ತಿಗೆ ಹಾನಿಯುಂಟುಮಾಡಿ ಅಟ್ಟಹಾಸ ಮೆರೆದಿರುವ ಸುದ್ದಿ ನೈಜೀರಿಯಾ ದೇಶದಿಂದ ವರದಿಯಾಗಿದೆ. ಈ ದೇಶದ ವಿವ...
ಇಲ್ಲಿದೆ ನೋಡಿ ಕೆಲವು ಕುತೂಹಲಕರ ಅಂಕಿಅಂಶಗಳು ಮತ್ತು ನಮ್ಮ ದೇಶದ ರಿಪೋರ್ಟ್ ಕಾರ್ಡ್, ಇದು ಪಕ್ಷಾತೀವಾಗಿ ದೇಶದ ವಾಸ್ತವ ಪರಿಸ್ಥಿತಿ. ಭಾರತ ಸರ್ಕಾರದ ಬಳಿ ಇರುವ ಚಿನ್ನದ ಸಂಗ್ರಹ ಸುಮಾರು 880 ಮೆಟ್ರಿಕ್ ಟನ್. ಅಮೆರಿಕ ಸ...
ರಾಜೀವ ಮನೆಯೊಳಗೆ ಕಾಲಿಟ್ಟ ತಕ್ಷಣ ಆತನಿಗೆ ಸಂಜೆಯ ತಿಂಡಿ ಕೊಡುವವರಿರಲಿಲ್ಲ, ಹೇಗಿದ್ದೀಯಾ ಅಂತ ಕೇಳುವವರಿರಲಿಲ್ಲ, ಆತ ಎಲ್ಲೆಂದರಲ್ಲಿ ಬಿಸಾಕಿದ ಬಟ್ಟೆಗಳನ್ನು ಮಡಚಿರಲಿಲ್ಲ, ರಾತ್ರಿಗೆ ಊಟ ತಯಾರಿಸುವವರಲಿಲ್ಲ, ಆತನ ಬದುಕ...
ಪ್ರತಿದಿನ ಮಧ್ಯಾಹ್ನ ಊಟ ಆದ ನಂತರ ನನ್ನ ಕುರ್ಚಿಯಲ್ಲಿ ಕುಳಿತು ಏನನ್ನಾದರೂ ಓದುವುದು ನನ್ನ ಅಭ್ಯಾಸ. ಹೀಗೆ ಓದುತ್ತಾ ಹೊರಗಡೆ ಕಿಟಕಿಯ ಆ ಕಡೆ ಏನಾದರೂ ಹಕ್ಕಿ ಓಡಾಡಿದ ಹಾಗೆ ಕಂಡರೆ ಆ ಕಡೆ ನನ್ನ ಗಮನ ಹೋಗುತ್ತಿತ್ತು. ನನಗ...
ಗುಣುಗದಿರಿ ಕನಸಿನಲಿ ಗೆಳೆಯರೆ ಮರೆಯದಿರಿ ನನಸಿನಲಿ ಗೆಳೆಯರೆ ಯೋಚನೆಯಲಿ ಪಯಣವು ಬೇಕೆ ಹೊಡೆಯದಿರಿ ತನುವಿನಲಿ ಗೆಳೆಯರೆ ಗುಬ್ಬಚ್ಚಿಯೊಡನೆ ವಾಸ ಸಾಧ್ಯವೆ ಕಣ್ಮುಚ್ಚದಿರಿ ಮನಸಿನಲಿ ಗೆಳೆಯರೆ ಊಟದೊಡನೆ ಸವಿ...
ಕೆಲವೊಮ್ಮೆ ಒಂದು ಉಡುಗೊರೆಯ ಹಿಂದಿರುವ ಪ್ರೀತಿ, ಪ್ರೇಮ, ಕಾಳಜಿ ಇವುಗಳನ್ನೆಲ್ಲಾ ಲೆಕ್ಕ ಹಾಕುವುದಕ್ಕೆ ಸಾಧ್ಯವೇ ಇರುವುದಿಲ್ಲ. ಅದರ ಮೌಲ್ಯ ಏನು? ಎಷ್ಟು? ಎಂಬುದನ್ನು ವಿವರಿಸುವುದೂ ಸುಲಭ ಸಾಧ್ಯವಲ್ಲ. ವಿವರಣಾತೀತ ಎಂದರ...
ಭೈರಪ್ಪನವರಿಗೆ ಹಲವರ ಪರಿಚಯ ಇರಲಿಲ್ಲ. ಆದರೆ ದೇಶದ ಪ್ರಧಾನಮಂತ್ರಿ ಹಾದಿಯಿಂದ ಬಹುತೇಕ ಪ್ರಭಾವಿ ನಾಯಕರು ಮತ್ತು ದೊಡ್ಡ ವ್ಯಕ್ತಿಗಳಿಗೆ ಭೈರಪ್ಪನವರ ಪರಿಚಯವಿತ್ತು. ಅವರ ಕೃತಿಗಳೇ ಅವರನ್ನು ಸ್ಟಾರ್ ಲೇಖಕನನ್ನಾಗಿಸಿತ್ತು....
ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪನವರ ನಿಧನಾ ನಂತರ ಅವರ ಒಡನಾಟದಲ್ಲಿದ್ದ ಪತ್ರಕರ್ತ ದೀಕ್ಷಿತ್ ನಾಯರ್ ಭೈರಪ್ಪನವರ ಜೀವನದ ಕೆಲವು ಅಪರೂಪದ ಪ್ರಸಂಗಗಳನ್ನು ಆಯ್ದು ಪುಸ್ತಾ ರೂಪದಲ್ಲಿ ಹೊರತಂದಿದ್ದಾರೆ. “ಎಸ್.ಎಲ್. ಭೈರಪ್...