ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2026

ಫೆಬ್ರವರಿ 2026

೨೦೦ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೫೯೮) - ರಾಜಿ

ಬರಹಗಾರರ ಬಳಗ ಫೆಬ್ರ ೨೧ ಲೇಖನ ೧೦ ವೀಕ್ಷಣೆ

ಮತ್ತೆ ಕೆಲಸಕ್ಕೆ‌ ಹೊರಡಬೇಕು. ಮತ್ತದೇ ಮುಖಗಳು, ಅದೇ ರಗಳೆ, ಅದೇ ಕೆಲಸದ ಒತ್ತಡ, ಎಷ್ಟು ದುಡಿದರೂ ಗೌರವವಿಲ್ಲದ ಹುದ್ದೆ, ಪ್ರತೀ ದಿನ ಬೆಳಗ್ಗೆ ಎದ್ದು ಕೆಲಸಕ್ಕೆ ಹೊರಡಲು ಉತ್ಸಾಹವಿಲ್ಲ, ಬೇಸರದ ಮುಖ ಹೊತ್ತು ಅನಿವಾರ್ಯವ...

ಮಕ್ಮಲ್ ನೆತ್ತಿಯ ಮರ ಗುಬ್ಬಿ

ಬರಹಗಾರರ ಬಳಗ ಫೆಬ್ರ ೨೧ ಲೇಖನ ೧೪ ವೀಕ್ಷಣೆ

ನಿನ್ನೆ ಬೆಳಗ್ಗೆ ಶಾಲೆಗೆ ಹೋದಾಗ ನಾಲ್ಕು ಜನ ವಿದ್ಯಾರ್ಥಿಗಳು ಶಾಲೆಯ ಅಂಗಳದ ಮಾವಿನ ಮರವನ್ನು ನೋಡುತ್ತಾ ನಿಂತಿದ್ದರು. ಎರಡು ವಾರದಿಂದ ಮಾವಿನ ಮರದ ತುಂಬಾ ಹೂವು ಅರಳಿತ್ತು. ಹೂವಿನಿಂದ ಮಿಡಿ ಆಗಿದೆಯಾ ಅಂತ ಯಾವಾಗಲೂ ಲೆಕ...

ಅಪ್ಪನೊಟ್ಟಿಗೆ ಅಮ್ಮ

ಬರಹಗಾರರ ಬಳಗ ಫೆಬ್ರ ೨೧ ಕವನ ೫ ವೀಕ್ಷಣೆ

ಒಣಗಿರುವ ಮಣ್ಣಲ್ಲಿ ಬೆವರಿಳಿಸಿ ನಿಂತವರು ಹನಿನೀರು ಸಿಗಲೆಂದು ನೆಲವನ್ನು ಅಗೆದವರು ಕೃಷಿಭೂಮಿಲೆ ಬದುಕು ಜೀವನವ ನಡೆಸಿದವರು ಸಂಸಾರ ನೇಗಿಲನು ಬಾಗುತಲೆ ಎಳೆದವರು ಅಪ್ಪನಾ ಜೊತೆಯಲ್ಲೆ ಅಮ್ಮಾ   ನೋವಿನಲೆ ಸಾಗುತ ಪ್ರ...

ಚೀನಿಕಾಯಿ ದೋಸೆ

ಬರಹಗಾರರ ಬಳಗ ಫೆಬ್ರ ೨೦ ಅಡುಗೆ ೧೧ ವೀಕ್ಷಣೆ

ಚೀನಿಕಾಯಿಯ ಸಿಪ್ಪೆ, ತಿರುಳನ್ನು ತೆಗೆದು ತೆಳುವಾದ ಬಿಲ್ಲೆಗಳಂತೆ ಕತ್ತರಿಸಿಟ್ಟುಕೊಳ್ಳಿ. ಅಕ್ಕಿಯನ್ನು ಎರಡು ಮೂರು ಗಂಟೆಗಳ ಕಾಲ ನೆನೆಸಿಟ್ಟು ಇಲ್ಲಿ ಹೇಳಿದ ಎಲ್ಲಾ ಸಾಮಾನುಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ದೋಸೆ...

ಗಾಡ್ is not ರೀಚಬಲ್

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೦ ಪುಸ್ತಕ ವಿಮರ್ಶೆ ೨೨ ವೀಕ್ಷಣೆ

ಪತ್ರಕರ್ತ ರವೀಂದ್ರ ಮುದ್ದಿಯವರು ಬರೆದ ರೋಚಕ ಕಾದಂಬರಿ ‘ಗಾಡ್ is not ರೀಚಬಲ್’ ನ ದ್ವಿತೀಯ ಮುದ್ರಣ ಹೊರಬಂದಿದೆ. ಈ ಕಾದಂಬರಿಗೆ ಖ್ಯಾತ ಬರಹಗಾರ್ತಿ ಪ್ರತಿಭಾ ನಂದಕುಮಾರ್ ಬಹಳ ಚೊಕ್ಕದಾದ ಮುನ್ನುಡಿ ಬರೆದಿದ್ದಾರೆ. “ಅಂತ...

ಭ್ರಷ್ಟಾಚಾರ - ಕರ್ನಾಟಕ ರಾಷ್ಟ್ರ ಸಮಿತಿ - ಅಭಿವ್ಯಕ್ತಿ ಸ್ವಾತಂತ್ರ್ಯ

ಶ್ರೀರಾಮ ದಿವಾಣ ಫೆಬ್ರ ೨೦ ಲೇಖನ ೪ ವೀಕ್ಷಣೆ

" ಕರ್ನಾಟಕ ಸರ್ಕಾರಿ ನೌಕರರ ವಿರುದ್ಧದ  ಹಿಂಸಾಚಾರ ಮತ್ತು ಸರ್ಕಾರಿ ಕಚೇರಿಗಳಲ್ಲಿ ಆಸ್ತಿ ಹಾನಿ ನಿಷೇಧ ಕಾಯ್ದೆ - 2026 " ಕರಡು ಸಿದ್ಧಪಡಿಸಿದ ಸರ್ಕಾರ. ಹಾಗೆಯೇ ದ್ವೇಷ ಭಾಷಣ ವಿರುದ್ದದ ಮಸೂದೆಯೂ ರಾಜ್ಯಪಾಲರ ಸಹಿಗಾಗಿ...

ಸ್ಟೇಟಸ್ ಕತೆಗಳು (ಭಾಗ ೧೫೯೭) - 25

ಬರಹಗಾರರ ಬಳಗ ಫೆಬ್ರ ೨೦ ಲೇಖನ ೧೬ ವೀಕ್ಷಣೆ

ಹಾಗೆ ಕಣ್ಣ ಮುಂದೆ ಹಾದು ಹೋಗುವ ಎಲ್ಲರೂ ಒಂದೇ ವಯಸ್ಸಿನವರು. ಒಬ್ಬೊಬ್ಬರದ್ದು ಒಂದೊಂದು ದಿಕ್ಕಿನ ಕಡೆಗೆ ಸಾಗುವ ಬದುಕು, ಆ ರಸ್ತೆ ಕೆಲಸದಲ್ಲಿ 25 ವರ್ಷದ ಅವನು ಮಣ್ಣು ಹೊರುತ್ತಿದ್ದಾನೆ, ಅದೇ 25 ವಯಸ್ಸಿನ ಇನ್ನೊಬ್ಬ ಆ...

ಒಂದು ಒಳ್ಳೆಯ ನುಡಿ - 330

ಬರಹಗಾರರ ಬಳಗ ಫೆಬ್ರ ೨೦ ಲೇಖನ ೫ ವೀಕ್ಷಣೆ

ಮೂಡಲ ಮನೆಯಾ ಮುತ್ತಿನ ನೀರಿನ ಎರಕಾವ ಹೊಯ್ದಾ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ನೀ ಹೀಂಗೆ ನೋಡಬ್ಯಾಡ ನನ್ನ,ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂ...

ಒಂದು ಗಝಲ್

ಬರಹಗಾರರ ಬಳಗ ಫೆಬ್ರ ೨೦ ಕವನ ೫ ವೀಕ್ಷಣೆ

ಸಾಲದ ಶೂಲಕ್ಕೆ ಸಿಲುಕುತ್ತಲೇ ಒದ್ದಾಡದಿರು ನೀನು ಸಾಲ ವಸೂಲಾತಿಯವರ ಜೊತೆ ಗುದ್ದಾಡದಿರು ನೀನು   ಮಲಗುವ ಚಾಪೆ ಇದ್ದಷ್ಟೇ ಕಾಲು ಚಾಚಲಿಲ್ಲ ಯಾಕೆ ವಿಷ ಕುಡಿದು ಜೀವ ಉಳಿಸಲು ಹೊರಳಾಡದಿರು ನೀನು   ದುಡಿಮೆ ಒಳಗಿನ ಸು...

‘ಇಂಡಿಯಾ’ ಕಪ್ ಗೆಲ್ಲಲು ಬೇಕಿದೆ ‘ಟೀಂ’ ಆಟ !

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೯ ಲೇಖನ ೨೬ ವೀಕ್ಷಣೆ

ಭಾರತ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ಟಿ-೨೦ ವಿಶ್ವ ಕಪ್ ೨೦೨೬ ಪ್ರಾರಂಭವಾಗಿ ಲೀಗ್ ಹಂತದ ಪಂದ್ಯಗಳು ಮುಗಿಯುತ್ತಾ ಬಂದಿವೆ. ಇಟಲಿ, ಅಮೇರಿಕಾ, ನೇಪಾಳ ಮುಂತಾದ ಕ್ರಿಕೆಟ್ ‘ಶಿಶು’ಗಳೂ ಬಲಿಷ್ಟ ತಂಡಗಳ ವಿರುದ್ಧ ಉತ್ತಮ ಪ್ರದ...

ಭಾರತ ಎಐ ಸೃಷ್ಟಿಕರ್ತನಾಗುವುದು ಮುಖ್ಯ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೯ ಲೇಖನ ೧೩ ವೀಕ್ಷಣೆ

ವೇಗವಾಗಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಭೂದೃಶ್ಯದಲ್ಲಿ ಬಲಾಢ್ಯ ರಾಷ್ಟ್ರಗಳು ಆಧುನಿಕ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ತಾಂತ್ರಿಕವಾಗಿ ನಾವೀನ್ಯತೆಯ ದಾರಿಗಳನ್ನು ಅನ್ವೇಷಿಸುತ್ತಿವೆ. ಈ ವಿಚಾರದಲ್ಲಿ ಭಾರತವೂ ಹಿಂದ...

ದೇಶದ ನಡೆ ಅಪಾಯಕಾರಿಯತ್ತ....

ಶ್ರೀರಾಮ ದಿವಾಣ ಫೆಬ್ರ ೧೯ ಲೇಖನ ೧೧ ವೀಕ್ಷಣೆ

ವಂದೇ ಮಾತರಂಗೆ ರಾಷ್ಟ್ರಗೀತೆ ಸ್ಥಾನಮಾನ, ಭಾರತ - ಅಮೆರಿಕ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದ, ಹೊಸ ನಾಲ್ಕು ಕಾರ್ಮಿಕ ನೀತಿ ಸಂಹಿತೆಗಳು, ಕೇಂದ್ರ ಸರ್ಕಾರದ ಗಲಭೆಕೋರ ಮನಸ್ಥಿತಿ, ರಾಹುಲ್ ಗಾಂಧಿಯವರ ಆಕ್ರಮಣಕಾರಿ, ಅಪಪ್ರಬುದ...

ಸ್ಟೇಟಸ್ ಕತೆಗಳು (ಭಾಗ ೧೫೯೬) - ಸೇವಕ

ಬರಹಗಾರರ ಬಳಗ ಫೆಬ್ರ ೧೯ ಲೇಖನ ೪೦ ವೀಕ್ಷಣೆ

ಅವನು ಸೇವಕನಂತೆ. ಆತನಿಗೊಂದು ದೊಡ್ಡ ಮನೆ ಇದೆ. ಅವನ ಮನೆಯಲ್ಲಿರುವವರೆಲ್ಲರೂ ಐಷಾರಾಮಿ ಜೀವನ ನಡೆಸುತ್ತಿದ್ದಾರೆ, ಆತನಿಗೆ ಸ್ವಂತದಲ್ಲದೆ ನಾವೇ ಸಂಬಳ ಕೊಟ್ಟು ಗಾಡಿ ಕೊಟ್ಟಿದ್ದೇವೆ, ಚಾಲಕನನ್ನ ನೀಡಿದ್ದೇವೆ. ಲಕ್ಷಗಟ್ಟಲೆ...

ಗಣಿತವನ್ನು ಇಷ್ಟ ಪಡುವುದು ಹೇಗೆ?

ಬರಹಗಾರರ ಬಳಗ ಫೆಬ್ರ ೧೯ ಲೇಖನ ೧೪ ವೀಕ್ಷಣೆ

10 ನೆಯ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಎರಡು ಪೂರ್ವಸಿದ್ಧತಾ ಪರೀಕ್ಷೆ ಮುಗಿಸಿ ಮೂರನೇ ಪೂರ್ವಸಿದ್ಧತಾ ಪರೀಕ್ಷೆಗೆ ಭರದ ಸಿದ್ಧತೆಯಲ್ಲಿರಬಹುದು. ಕ...

ಒಂದು ಒಳ್ಳೆಯ ನುಡಿ - 329

ಬರಹಗಾರರ ಬಳಗ ಫೆಬ್ರ ೧೯ ಲೇಖನ ೪ ವೀಕ್ಷಣೆ

ನಾವು ಉಪದೇಶ ಮಾಡುವುದು ಅಥವಾ ಹಾಗಿರು, ಹೀಗಿರು ಹೇಳುವುದು ಈ ಮನುಷ್ಯರೆಂಬ ಅತಿಶ್ರೇಷ್ಠ, ಬುದ್ಧಿವಂತ, ಜಾಣ, ಜಾಣ್ಮೆಗಳ ಭಂಡಾರವನ್ನೇ ತನ್ನದಾಗಿಸಿಕೊಂಡವರಿಗೆ ಮಾತ್ರ. ಉಳಿದ ಜೀವ ಜಂತುಗಳಿಗೆ ಹೇಳುವುದಿಲ್ಲ ಅಥವಾ ಬಹಳ ಕಡಿ...

ದ್ರಾಕ್ಷಿತೋಟ

ಬರಹಗಾರರ ಬಳಗ ಫೆಬ್ರ ೧೯ ಕವನ ೪ ವೀಕ್ಷಣೆ

ಮಧುಶಾಲೆ ದಾರಿಯಲಿ ದ್ರಾಕ್ಷಿತೋಟ  ಗೊಂಚಲು ಗೊಂಚಲು ಹಸಿ ಹಸುರು ಕಾಯಿ  'ನಿನ್ನಲಿರುವುದೇ ತಾನೆ ಮಧುಬಟ್ಟಲಲ್ಲೂ?'  ಮಾಗದೆ ಮಧುವೆ? ನಕ್ಕಿತು ಕಾಯಿ.   ಮೆಲ್ಲನಡಿಯಿಡು ದ್ರಾಕ್ಷಿತೋಟದಲ್ಲಿ  ಓಡಾಡಿ ಮೌನದಲಿ ರಚಿಸು ...

ಗಾನ ವಿಜ್ಞಾನ ಚೇತನ (ಭಾಗ ೧೬) - ಬರಗೂರು ರಾಮಚಂದ್ರಪ್ಪ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೮ ಲೇಖನ ೧೫ ವೀಕ್ಷಣೆ

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು ೧೯೪೬ರ ವರ್ಷದ ಅಕ್ಟೋಬರ್...

ಪುಸ್ತಕ ಪ್ರಕಾಶ’ಕ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೧೮ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

ಕನ್ನಡ ಪುಸ್ತಕ ಪ್ರಕಾಶಕ ಸಂಸ್ಥೆಗಳಲ್ಲಿ ‘ಅಂಕಿತ’ ಪುಸ್ತಕ ಬಹುದೊಡ್ಡ ಹೆಸರು. ಈಗಾಗಲೇ ಒಂದು ಸಾವಿರ ಪುಸ್ತಕಗಳನ್ನು ಹೊರತಂದ ಕೀರ್ತಿ ಈ ಪ್ರಕಾಶನ ಸಂಸ್ಥೆಗೆ ಸಲ್ಲುತ್ತದೆ. ಈ ಸಾಧನೆಯ ಹಿಂದಿರುವ ಶಕ್ತಿ ಪ್ರಕಾಶ್ ಕಂಬತ್ತಳ...

ಸಂವಿಧಾನ - ತಿಳಿವಳಿಕೆ ಮತ್ತು ನಡವಳಿಕೆ

ಶ್ರೀರಾಮ ದಿವಾಣ ಫೆಬ್ರ ೧೮ ಲೇಖನ ೫ ವೀಕ್ಷಣೆ

ಈ ಬಗ್ಗೆ ಗೆಳೆಯರ ಬಳಿ ಚರ್ಚೆ ಮಾಡುತ್ತಿದ್ದಾಗ ಅವರು ಹೇಳಿದರು " ಭಾರತದ ಮೂಲ ಅಪರಾಧ ಕಾನೂನಿನಲ್ಲಿ ಅನೇಕ ತಪ್ಪುಗಳಿವೆ, ಹಲವಾರು ಲೋಪಗಳಿವೆ. ಅದರಿಂದಾಗಿಯೇ ನಮ್ಮ ವ್ಯವಸ್ಥೆ ಹದಗೆಟ್ಟಿದೆ. ರಾಜಕೀಯ ದುರ್ಬಲವಾಗಿದೆ. ಕಾನೂನ...

ಸ್ಟೇಟಸ್ ಕತೆಗಳು (ಭಾಗ ೧೫೯೫) - ಕಾಲ

ಬರಹಗಾರರ ಬಳಗ ಫೆಬ್ರ ೧೮ ಲೇಖನ ೪೬ ವೀಕ್ಷಣೆ

ಆ ಟೊಮ್ಯಾಟೊ ಗಿಡಕ್ಕೆ ಬದುಕುವ ಯಾವ ಖಾತ್ರಿಯೂ ಇರಲಿಲ್ಲ. ಮನೆಯವರು ಬಿಸಾಕಿದ ಸ್ಥಳದಲ್ಲಿ ಬೇರನ್ನ ಇಳಿಸಿ ಇದ್ದ ಮಣ್ಣಿನಲ್ಲಿ ನೀರಿನ ತೇವಾಂಶವನ್ನು ಪಡೆದುಕೊಂಡು ಬೆಳೆಯುದಕ್ಕೆ ಪ್ರಾರಂಭವಾಯಿತು. ಸಣ್ಣದಾಗಿ ಬೆಳೆದಾಗ ಯಾರು...