ಒಂದು ಒಳ್ಳೆಯ ನುಡಿ - 328
ಕಷ್ಟದಲ್ಲಿದ್ದವರಿಗೆ ಸಹಕರಿಸುವುದು ಧರ್ಮ. ನಮಗೂ ಕಷ್ಟವಿದೆ. ಹಾಗೆಂದು ಕಣ್ಣೆದುರೇ ನೋವು, ಬಡತನದ ಬೇಗೆ ಅನುಭವಿಸುವಾಗ ನಮ್ಮ ಕೈಲಾದ ಸಹಕಾರ ನೀಡುವುದು ಮನುಷ್ಯತ್ವ ಎನಿಸುವುದು. ಸ್ವಾಮಿ ವಿವೇಕಾನಂದರ ವಾಣಿಯೊಂದು ಗಮನ ಸೆಳ...
೨೦೦ ಲೇಖನಗಳು
ಕಷ್ಟದಲ್ಲಿದ್ದವರಿಗೆ ಸಹಕರಿಸುವುದು ಧರ್ಮ. ನಮಗೂ ಕಷ್ಟವಿದೆ. ಹಾಗೆಂದು ಕಣ್ಣೆದುರೇ ನೋವು, ಬಡತನದ ಬೇಗೆ ಅನುಭವಿಸುವಾಗ ನಮ್ಮ ಕೈಲಾದ ಸಹಕಾರ ನೀಡುವುದು ಮನುಷ್ಯತ್ವ ಎನಿಸುವುದು. ಸ್ವಾಮಿ ವಿವೇಕಾನಂದರ ವಾಣಿಯೊಂದು ಗಮನ ಸೆಳ...
ರಮಾ! ಹೇಗಿದ್ದೀಯ? ಇಂದೇಕೋ ನೀನು ಮತ್ತು ಯಶವಂತ ಬಿಡದೇ ಕಾಡುತ್ತಿದ್ದೀರಿ. ನಿನ್ನ ನೆನಪು ನನ್ನದೆಯನ್ನು ಭಾರವಾಗಿಸಿದೆ. ಕಳೆದ ಕೆಲವು ದಿನಗಳಲ್ಲಿ ನನ್ನ ಭಾಷಣಗಳು ಹೆಚ್ಚು ಚರ್ಚೆಗೊಳಗಾದವು. ಸಮ್ಮೇಳನದಲ್ಲಿ ಬಹಳ ಒಳ್ಳೆಯ...
ಹೆಣ್ಣಿನ ಕಣ್ಣೀರಿಗೆ ಬಣ್ಣವಿದ್ದಿದ್ದರೆ ತಾವೇಳಿದ ಬಣ್ಣದ ಕಣ್ಣೀರನ್ನೇ ಸುರಿಸಬೇಕೆಂದು ಕಣ್ಣೀರಿಗೆ ಹಣವಿದ್ದಿದ್ದರೆ ತಾವೇಳಿದ ರೇಟಿಗೆ ನೀಡಬೇಕೆಂದು ಕಣ್ಣೀರಿಗೆ ಮುತ್ತುಗಳುದುರಿದ್ದರೆ ತಮಗೇ ಮಾತ್ರವೇ ನೀಡಬೇಕೆಂ...
ಸಿಲ್ಟ್: ಇದು ಮಣ್ಣಿನ ಸೂಕ್ಷ್ಮ ಕಣಗಳು. ನೀರಿನೊಂದಿಗೆ ಸೇರಿಕೊಂಡು ಇರುವ ಕಾರಣ ಇದರ ಇರುವಿಕೆ ಗೊತ್ತೇ ಆಗುವುದಿಲ್ಲ. ಸಾಮಾನ್ಯವಾಗಿ ಮೆಶ್ಫಿಲ್ಟರ್ನಲ್ಲಿ ಇದು ಹಾದು ಹೋಗುತ್ತದೆ. ಕಲ್ಲಿನ ಎಡೆಯಿಂದ ಬರುವ ನೀರಿನಲ್ಲಿ, ಸ...
ರಾಜ್ಯ ಔಷಧ ಉಗ್ರಾಣದಲ್ಲಿ ಜೀವರಕ್ಷಕ ಔಷಧಗಳ ಕೊರತೆಯು ತೀವ್ರವಾಗಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ಬೇಡಿಕೆಗೆ ತಕ್ಕಷ್ಟು ಔಷಧಗಳು ಪೂರೈಕೆಯಾಗುತ್ತಿಲ್ಲ. ಇದರಿಂದ ಔಷಧಗಳು ಸಿಗದೆ ರೋಗಿಗಳು ಪರದಾಡುವಂತಾಗಿದೆ. ಈ ಸಮಸ್ಯೆ ಕ...
ಎರಡೂ ರಾಜಕೀಯ ಪಕ್ಷಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಕಾರ್ಯಾಂಗದ ಬುದ್ದಿವಂತ ಅಧಿಕಾರಿಗಳು ಇವರೆಲ್ಲರ ಮುಖವಾಡಗಳು ಮೆಟ್ರೋ ಬೆಲೆ ಏರಿಕೆ ವಿಷಯದಲ್ಲಿ ಬಯಲಾಗುತ್ತಿವೆ. ಒಬ್ಬ ಭಾರತೀಯ ಪ್ರಜೆಯೇ ಕೇಂದ್ರ ಸರ್ಕಾರಕ್ಕೂ...
ವಯಸ್ಸು ನಿಲ್ಲುವುದಿಲ್ಲ ನೋಡಿ. ಅದು ಓಡ್ತಾನೆ ಇರುತ್ತೆ. ಮೊದಲಾದರೆ ಮನೆಯಲ್ಲಿ ಒಂದಷ್ಟು ಮಾತುಗಳನ್ನ ಕೇಳ್ತಾ ಇದ್ರು, ಆದರೆ ಈಗೀಗ ಮಕ್ಕಳಿಗೆ ಅವರ ತಲೆಯಲ್ಲಿ ತಾವು ಓದಿದ್ದೇವೆ ಜಗತ್ತಿನ ಪರಿಜ್ಞಾನ ಇದೆ ಮುಂದೆ ಹೇಗೆ ವರ್...
ಒಂದು ಪಾತ್ರೆಗೆ ಗೋಧಿ ಹಿಟ್ಟು, ಮೈದಾ ಹಿಟ್ಟು, ರವೆ, ತುಪ್ಪ, ಉಪ್ಪು, ಮಸಾಲೆ ಪುಡಿ, ಕಸೂರಿ ಮೇಥಿ ಹಾಕಿ ಚೆನ್ನಾಗಿ ಬೆರೆಸಿ ನೀರು ಹಾಕಿ ಕಲಸಿ ಚಪಾತಿ ಲಟ್ಟಿಸಿ. ಇದಕ್ಕೆ ಫೋರ್ಕ್ನಿಂದ ಹಗುರವಾಗಿ ಹಾಳೆಯ ಮೇಲೆ ಚುಚ್ಚಿ ಚ...
ಒಳ್ಳೆಯ ಅಥವಾ ಕೆಟ್ಟ ಕಾರ್ಯಗಳು ನಮ್ಮಿಂದ ಆಯ್ಕೆಯಾಗಲು ನಮ್ಮ ಬುದ್ದಿಯೇ ಕಾರಣ. ಬುದ್ದಿಯು ನಮ್ಮ ಅಂತ:ಕರಣದ ನಿಶ್ಚಯಾತ್ಮಕ ಭಾಗವಾಗಿದೆ, ಅಂದರೆ ನಮ್ಮ ಸಂಕಲ್ಪಗಳು ಚಿಗುರೊಡೆಯುವುದು ಬುದ್ದಿಯ ಗುಹೆಯೊಳಗೆ. ಸುಪ್ರಸಿದ್ದ 'ಕ...
ಶಿವರಾತ್ರಿಯ ಜಾಗರಣೆ ಮುಗಿಯಿತು. ಆದರೆ ಕೆಲವರು ಕೆಲವೆಡೆ ಮಾಡುವ ಕಿತಾಪತಿ ಜೋರು. ಸೊತ್ತುಗಳಿಗೆ, ನೆಟ್ಟ ಸಸಿಗಳಿಗೆ ತೊಂದರೆ ಮಾಡೆಂದು ಆ ಶಿವದೇವರು ಖಂಡಿತಾ ಹೇಳಿರಲಾರ. 'ಓಂ ನಮ:ಶಿವಾಯ' ಪಂಚಾಕ್ಷರಿ ಬೀಜಮಂತ್ರವನು ಹೇಳಬೇ...
“ಬದಲಾವಣೆ ಜಗದ ನಿಯಮ ಎಂದುಕೊಂಡರೂ ಕುಟುಂಬ ವ್ಯವಸ್ಥೆಯನ್ನು ಹಿಡಿದಿಡುವ ಭಾವನಾತ್ಮಕ ಸಂಬಂಧಗಳು ಇರದೆ ಹೋಗುವುದು ಇತ್ತೀಚಿನ ದುರಂತ ಕಾದಂಬರಿಯ ಶೀರ್ಷಿಕೆಯೇ ಹೇಳುವಂತೆ ಕೌಟುಂಬಿಕ ವ್ಯವಸ್ಥೆ ಮತ್ತು ಅದರೊಳಗಿರುವವರ ಭಾವನೆಗ...
ನೀರಿನ ಉಳಿತಾಯಕ್ಕೆ ಹನಿ ನೀರಾವರಿ ವ್ಯವಸ್ಥೆಯ ಕೊಡುಗೆ ಅನನ್ಯ. ಸಾಂಪ್ರದಾಯಿಕ ನೀರಾವರಿ ಕ್ರಮದಲ್ಲಿ ಬೆಳೆ ಬೆಳೆಸುವ ಪ್ರದೇಶಕ್ಕಿಂತ ಹನಿ ನೀರಾವರಿಯಲ್ಲಿ ಕನಿಷ್ಟ ೫ ಪಟ್ಟು ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ಬೆಳೆಸಬಹುದು....
ನೀವು ಅನಾದಿ ಕಾಲದಿಂದ ಈ ಕ್ಷಣದವರೆಗೆ ಆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಬೆತ್ತಲೆಯಿಂದ ಜೀನ್ಸ್ ವರೆಗೆ, ಕಾಲ್ನಡಿಗೆಯಿಂದ ವಿಮಾನದವರೆಗೆ, ಗೆಡ್ಡೆ ಗೆಣಸುಗಳಿಂದ ಕಬಾಬ್ ವರೆಗೆ, ಔಷಧೀಯ ಸಸ್ಯಗಳಿಂದ ಆಸ್ಪತ್ರೆಯ...
ರಮೇಶ ದೊಡ್ಡ ಕೆಲಸದಲ್ಲಿ ಮುಳುಗಿಬಿಟ್ಟಿದ್ದಾನೆ. ಮನೆಯ ಜವಾಬ್ದಾರಿ ಹೆಚ್ಚಿದ್ದು ಮಕ್ಕಳ ಕನಸು ದೊಡ್ಡದಿತ್ತು. ಕೈಹಿಡಿದು ಬಂದವಳ ನಂಬಿಕೆ ಉಳಿಸುವುದಕೋಸ್ಕರ ರಾತ್ರಿ ಹಗಲೆನ್ನದೆ ಕೆಲಸ ಮಾಡುವುದಕ್ಕೆ ಶುರು ಹಚ್ಚಿಕೊಂಡ. ಕೆ...
ಈ ದಿನ ಪ್ರೇಮದ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ. ದೇವರು ಅಂದರೆ "ಅತಿ ಪವಿತ್ರ ಶಕ್ತಿ" ಎನ್ನುತ್ತೇವೆ. ದೇವ ಪ್ರೇಮ ಎಂದರೂ, ಪವಿತ್ರ ಪ್ರೇಮ ಎಂದರೂ, ಎರಡು ಒಂದೇ. ಯಾವುದನ್ನು ನೋಡಿದರೆ ಮನಸ್ಸಿನಲ್ಲಿ ಪವಿತ್ರ ಭಾವ ಮೂ...
ಮಹಿಮರು ಅವರಂದು ಕೊಂಡಂತೆ, ಲೆಕ್ಕದಲ್ಲಿ ನನ್ನ ಹೆಸರನ್ನು ಕೆಡಿಸಬಹುದು! ಆದರೆ ನನ್ನನ್ನು ನನ್ನಲ್ಲಿರುವ ತಾಳ್ಮೆ ಕಲಿತ ವಿದ್ಯೆಯನ್ನು ಕೆಡಿಸಲು ಸಾಧ್ಯವೇ ?! * ಹದಿ ಹರೆಯ ಗೆದ್ದ ರೆ ವಿಜಯ !...
ಸನಾತನ ಸಂಸ್ಥೆಯ "ಸನಾತನ ಪ್ರಭಾತ" ಸನಾತನ ಸಂಸ್ಥೆಯು ಪ್ರಕಟಿಸುವ ಸಂಸ್ಥೆಯ ಮುಖವಾಣಿ ಸಾಪ್ತಾಹಿಕ (ವಾರಪತ್ರಿಕೆ)ವಾಗಿದೆ "ಸನಾತನ ಪ್ರಭಾತ". ೨೫ ವರ್ಷಗಳ ಹಿಂದೆ ಆರಂಭಗೊಂಡ "ಸನಾತನ ಪ್ರಭಾತ"ವು ಪ್ರಸ್ತುತ ೧೬ ಪುಟಗಳೊಂದಿಗ...
ಶಿವರಾತ್ರಿಯ ಶಿವ - ರಂಜಾನ್ ಅಲ್ಲಾ - ಕ್ರಿಸ್ಮಸ್ ಯೇಸು ನಾಮ ಸ್ಮರಣೆ. ಶಿವ ಶಿವ ಶಿವ ಶಿವ...... (ಎಲ್ಲಾ ಧರ್ಮದ ದೇವರುಗಳ ರೂಪಗಳಿಗೂ ಅನ್ವಯಿಸಿ...) ನೆನಪಾಗುವೆ ನೀನು ಪ್ರತಿಕ್ಷಣವೂ.... ಶಿವ ಮುಂಜಾನೆ - ಶಿವ ಮಧ್...
ಮಾಘ ಕೃಷ್ಣ ಚತುರ್ದಶ್ಯಾಂ ಆದಿದೇವೋ ಮಹಾನಿಶಿ/ ಶಿವಲಿಂಗತಯೋದ್ಭೂತ: ಕೋಟಿ ಸೂರ್ಯಸಮಪ್ರಭ:// ತತ್ಕಾಲವ್ಯಾಪಿನೀ ಗ್ರಾಹ್ಯಾ ಶಿವರಾತ್ರಿ ವ್ರತೇ ತಿಥಿ:/ ಈಶಾನ ಸಂಹಿತೆಯ ಉಲ್ಲೇಖವಿದು. ತಾಂಡವ ನೃತ್ಯವಾಡಿದ ದಿನ, ನಡುರಾತ್...
ಮಲೆಮಹದೇಶ್ವರ ಬೆಟ್ಟಗಳು ಚಾಮರಾಜನಗರ ಜಿಲ್ಲೆಯಲ್ಲಿವೆ. ಇವು ಪೂರ್ವ ಘಟ್ಟಗಳಿಗೆ ಸೇರುತ್ತವೆ. ಮಾದೇಶನ ಬೆಟ್ಟ, ಮಹದೇಶ್ವರ ಗಿರಿ, ಎಂ. ಎಂ. ಹಿಲ್ಸ್ ಎಂದು ಖ್ಯಾತವಾದ ಈ ಬೆಟ್ಟ ಕೊಳ್ಳೇಗಾಲದ ಪೂರ್ವಕ್ಕಿರುವ ಪವಿತ್ರ ಯಾತ್ರಾ...