ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2026

ಫೆಬ್ರವರಿ 2026

೨೦೦ ಲೇಖನಗಳು

ಎರಡು ಹನಿಗಳು !

ಬರಹಗಾರರ ಬಳಗ ಫೆಬ್ರ ೨೪ ಕವನ ೪ ವೀಕ್ಷಣೆ

ಸಾಧಿಸಿ ತೋರಿಸಿ! ಅದು ಕೆಟ್ಟದ್ದು ಇದು ಕೆಟ್ಟದ್ದು  ಎಂಬುದರ ಜೊತೆಗೆ  ನಿಮ್ಮದು ಒಳ್ಳೆಯದು  ಯಾವುದೆಂದೂ ತೋರಿಸಿ!   ಅವರು ಕೆಟ್ಟವರು ಇವರು ಕೆಟ್ಟವರು  ಎಂಬುದರ ಜೊತೆಗೆ  ನೀವೆಷ್ಟು ಒಳ್ಳೆಯವರು  ಎಂಬುದನ್ನೂ...

ನಿಂಬೆ ಹಣ್ಣು ಬಳಸಿ ಎಸೆಯುವ ಮುನ್ನ…

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೩ ಲೇಖನ ೧೯ ವೀಕ್ಷಣೆ

ನಿಂಬೆ ಹಣ್ಣಿನಿಂದ ರಸ ಹಿಂಡಿದ ಬಳಿಕ ನಾವು ಅದರ ಸಿಪ್ಪೆಯನ್ನು ಬಿಸಾದುತ್ತೇವೆ. ಆದರೆ ನಿಂಬೆ ಹಣ್ಣಿನಿಂದ ಹಲವು ಉಪಯೋಗಗಳಿವೆ. ರಸ ಹಿಂಡಿದ ನಂತರ ಸಿಪ್ಪೆಗಳನ್ನು ಎಸೆಯುವ ಬದಲು ಮನೆಯ ವಿವಿಧ ಕೆಲಸಗಳಿಗೆ ಪರಿಹಾರವಾಗಿ ಬಳಸಬ...

ಭೀಮ ಗಾನ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೩ ಪುಸ್ತಕ ವಿಮರ್ಶೆ ೧೦ ವೀಕ್ಷಣೆ

ಪಂಡಿತ್ ಭೀಮಸೇನ ಜೋಷಿ ಬಗ್ಗೆ ತಿಳಿಯದವರು ವಿರಳ. ಅವರ ಒಡನಾಟ ಹೊಂದಿದ್ದ ಕಲಾವಿದರು ದಾಖಲಿಸಿರುವ ಭೀಮಸೇನ ಜೋಷಿಯವರ ಬಗೆಗಿನ ನೆನಪುಗಳ ಪಯಣವನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಚಿತ್ರಾ ಸಂತೋಷ್. ಅವರ ‘ಭೀಮ ಗಾನ’...

ಕನ್ನಡ ಪತ್ರಿಕಾ ಲೋಕ (ಭಾಗ ೨೪೮) - ವಿಪ್ರನುಡಿ

ಶ್ರೀರಾಮ ದಿವಾಣ ಫೆಬ್ರ ೨೩ ಲೇಖನ ೧೫ ವೀಕ್ಷಣೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ "ವಿಪ್ರನುಡಿ" ಬೆಂಗಳೂರು ಬನಶಂಕರಿಯ ಗಾಯತ್ರಿ ಭವನದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ತ್ರಿಮತಸ್ಥ ಬ್ರಾಹ್ಮಣರ ಸಂಘಟನೆಯಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)ದ ಮುಖವಾಣಿ ಮಾ...

ಶಿವಾಜಿ - ಟಿಪ್ಪು

ಶ್ರೀರಾಮ ದಿವಾಣ ಫೆಬ್ರ ೨೩ ಲೇಖನ ೧೦ ವೀಕ್ಷಣೆ

ಇತಿಹಾಸವನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಹೀಗೆ ಕಚ್ಚಾಡುತ್ತಲೇ ಇರಿ. ನೀವು ಡಿಜೆ ಸೌಂಡ್ ಹಾಕಿಕೊಂಡು ಮಸೀದಿಗಳ ಮುಂದೆ  ಮೆರವಣಿಗೆ  ಮಾಡುತ್ತಲೇ ಸಾಗಿ, ಯಾರಿಗೂ ಹೆದರಬೇಡಿ ಇದು ನಿಮ್ಮ ನೆಲ. ನೀವು ಮಸೀದಿ ಒಳಗಿಂದ ಚಪ್ಪಲಿ...

ಸ್ಟೇಟಸ್ ಕತೆಗಳು (ಭಾಗ ೧೬೦೦) - ಕೇಳು

ಬರಹಗಾರರ ಬಳಗ ಫೆಬ್ರ ೨೩ ಲೇಖನ ೩೪ ವೀಕ್ಷಣೆ

ಅವರಿಗೆ ಕೇಳುವವರು ಬೇಕಾಗಿದ್ದಾರೆ, ಹಳೆಯ ಕತೆಗಳನ್ನು ಪ್ರೀತಿಯ ನೆನೆಪುಗಳನ್ನು, ಬದುಕಿನ ಅನುಭವಗಳನ್ನು, ದೊಡ್ಡ ಕನಸುಗಳನ್ನ ಹೀಗೆ ಎಲ್ಲವನ್ನು ಕೇಳುವವರು ಬೇಕಾಗಿದ್ದಾರೆ, ಸುಮ್ಮನೆ ಕಿವಿಯಾನಿಸಿದರೆ ಸಾಕು, ಇನ್ನಷ್ಟು ವಿ...

ಉದಾಸೀನ

ಬರಹಗಾರರ ಬಳಗ ಫೆಬ್ರ ೨೩ ಲೇಖನ ೪ ವೀಕ್ಷಣೆ

ಇಂದು ಉದಾಸೀನ ಏತಕ್ಕೆ ಬೇಕು? ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಜಗತ್ತು ದ್ವಂದ್ವದಿಂದ ಕೂಡಿದೆ. ದ್ವಂದ್ವ ಎಂದರೆ ಹೊಂದಿಕೊಂಡ ಎರಡು. ಉದಾಹರಣೆಗೆ ಬಲ-ಎಡ, ಮೇಲೆ-ಕೆಳಗೆ, ಮುಂದೆ-ಹಿಂದೆ. ಒಂದೇ ಇರುವುದಿಲ್ಲ. ಬರೀ ಬಲ ಇ...

ಹೊಂಗೆಯ ನೆರಳಾಗಿ ಬಾರವ್ವ

ಬರಹಗಾರರ ಬಳಗ ಫೆಬ್ರ ೨೩ ಕವನ ೪ ವೀಕ್ಷಣೆ

ಕಟ್ಟಿದ ಕನಸೆಲ್ಲಾ ಕಟ್ಟೆಯೊಡೆದ ನೀರಂಗೆ ಹರಿದ್ದೋದೊ ಇಂಗ್ಲೋದೋ ಭೂಮ್ಯಾಗೆ | ಹೇ ಶಿವನೇ  ಬೆಟ್ಟದ ಮ್ಯಾಗಿನ ಮರ ಹತ್ತಿ ಕೈ ಬಿಟ್ಟಂಗೆ   ಅತ್ತಿಯ ಹಣ್ಣಂಗೆ ಮೆತ್ತನೆ ಮನಸಗಳು  ಹುಡುಕಿದರೆ ಒಳಗೊಂದು ಹುಳವಿಲ್ಲ | ಆ ಹ...

ಅಗತ್ಯ ನೋಡಿ ಖರ್ಚು ಮಾಡಿ

ಬರಹಗಾರರ ಬಳಗ ಫೆಬ್ರ ೨೩ ಲೇಖನ ೯ ವೀಕ್ಷಣೆ

ಮೊನ್ನೆ ನಮ್ಮ ಫ್ರೆಂಡ್ ಹೇಳುತ್ತಿದ್ದಾರೆಂದು ನಾನು 2೦ ವರ್ಷದ ಹಿಂದೆ ಒಂದು 30 x 40 ಸೈಟ್ ಎಂಬತ್ತು ಸಾವಿರಕ್ಕೆ ತೊಗೊಂಡಿದ್ದೆ, ಈಗ ಇಪ್ಪತ್ತೈದು ಲಕ್ಷಕ್ಕೆ ಮಾರಾಟ ಮಾಡಿದ್ಯಾ ಅಂತ ಹಿಂಗ ಇನ್ನೊಬ್ಬರು ಮಾತಾಡುತಿದ್ರು. ಐ...

ಎಂಬತ್ತರ ಕೊಯ್ಲಿನ ಕಾಳುಗಳು: ದಾವಣಗೆರೆಯಲ್ಲಿ ಸಂಘಟನಾ ಕೆಲಸ - ನನಗೆ ಮಾರಣಾಂತಿಕ ಹಲ್ಲೆ - ಡಾಕು ಶಿವು ನೆನಪು (ಭಾಗ 2)

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೩ ಲೇಖನ ೯ ವೀಕ್ಷಣೆ

ನನ್ನ ಮೇಲೆ ಮಾರಕ ಹಲ್ಲೆಯಾದ ಸುದ್ದಿ ತಿಳಿದ  ಹೊಸಪೇಟೆ ಸರಕಾರಿ ಆಸ್ಪತ್ರೆಯ ಸರ್ಜನ್ ಆಗಿದ್ದ ನನ್ನ ಅಣ್ಣ ಡಾ. ಎ.ತಿಮ್ಮಪ್ಪಯ್ಯ, ಮರುದಿನವೇ ಬಂದು ನನ್ನನ್ನು ಆಸ್ಪತ್ರೆಯಲ್ಲಿ ನೋಡಿದರು. ಹತ್ತಿರ ಇದ್ದವರೊಡನೆ “ಎಸ್.ಪಿ.ಯವ...

ಪ್ರತಿಭಟನೆ - ಮುಷ್ಕರ - ಮುತ್ತಿಗೆ ಇತ್ಯಾದಿ…

ಶ್ರೀರಾಮ ದಿವಾಣ ಫೆಬ್ರ ೨೨ ಲೇಖನ ೬ ವೀಕ್ಷಣೆ

ಪ್ರತಿಭಟನೆ - ಮುಷ್ಕರ - ಮುತ್ತಿಗೆ - ಚಳವಳಿ - ಬಂದ್ - ಸತ್ಯಾಗ್ರಹ - ಹರತಾಳ - ಅಮರಣಾಂತ ಉಪವಾಸ - ಜೈಲ್ ಭರೋ. ಸಾರಿಗೆ ನೌಕರರ ಮುಷ್ಕರ ನಡೆದ ಹಿನ್ನೆಲೆಯಲ್ಲಿ ಈ ಪ್ರತಿಭಟನೆಗಳ ಬಗ್ಗೆ ಸಾರ್ವಜನಿಕರಲ್ಲಿ ಸಿನಿಕತನ ಮೂಡುತ...

ಸ್ಟೇಟಸ್ ಕತೆಗಳು (ಭಾಗ ೧೫೯೮) - ಯಾರು?

ಬರಹಗಾರರ ಬಳಗ ಫೆಬ್ರ ೨೨ ಲೇಖನ ೧೫ ವೀಕ್ಷಣೆ

ಅವನನ್ನ ಬುದ್ಧಿಮಾಂದ್ಯ ಎನ್ನುತ್ತಾರೆ ಆತ ಯಾರಿಗೂ ತೊಂದರೆ ಕೊಡುವವನಲ್ಲ ಅವನು ಅವನ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾನೆ. ಕೆಲವೊಂದು ಕೆಲಸಗಳು ಆತನಿಗೆ ಅರ್ಥವಾಗುವುದಿಲ್ಲ ಅಷ್ಟೇ ಆದರೆ ಎಲ್ಲಾ ತಿಳಿದಿದ್ದವರೇ ಏನ...

ಒಂದು ಗಝಲ್

ಬರಹಗಾರರ ಬಳಗ ಫೆಬ್ರ ೨೨ ಕವನ ೪ ವೀಕ್ಷಣೆ

ಪ್ರಜಾಪ್ರಭುತ್ವದ ಈ ನೆಲದಲ್ಲಿ ಹೊರೆಯಾಗುತ್ತಿರುವ ಲಂಚಗಳ ನೋಡು ಪ್ರಭುತ್ವದ ನೆಲದಲ್ಲಿಯಿಂದು ಬಳಕೆಯಾಗುತ್ತಿರುವ ಮಂಚಗಳ ನೋಡು   ಸ್ವಾರ್ಥಗಳಲ್ಲಿಯ ವಿಷಯಗಳಿಗಿಂದು ಹೋರಾಟವು ಬೇರೆಯೇ ಬೇಕೇನು ನಾಯಕ ಎನಿಸಿದವನ ಹುಚ್ಚಾ...

ಸಿನಿಮಾ ಕತೆ7 -ರಸ್ಲಾನ್ - ಗ್ಯಾಂಗ್ ಲೀಡರ್

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೧ ಲೇಖನ ೩೩ ವೀಕ್ಷಣೆ

ರಸ್ಲಾನ್ ಎಂಬಾತ ಒಬ್ಬ ಮಾಫಿಯಾ ಗ್ಯಾಂಗ್ ಲೀಡರ್ ಮತ್ತು ಅಪರಾಧ ಕಾದಂಬರಿಗಳ ಬರಹಗಾರ. ಆತ ಕೊಲೆ, ರಕ್ತಪಾತ, ಬಂದೂಕು ಮತ್ತು ಬುಲೆಟುಗಳ ಬದುಕು ಸಾಕು ಎಂದು ನಿರ್ಧರಿಸಿ, ನೆಮ್ಮದಿಯ ಜೀವನ ನಡೆಸಲು ತಯಾರಾಗುತ್ತಾನೆ.    ತನ್...

‘ಮಯೂರ’ ಹಾಸ್ಯ - ಭಾಗ ೧೧೧

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೧ ಲೇಖನ ೧೨ ವೀಕ್ಷಣೆ

ಕೊಡುವುದೇ ಪ್ರೀತಿ ಮೇಷ್ಟ್ರು ದಾನಶೂರ ಕರ್ಣನ ಕಥೆ ಹೇಳಿ. 'ಮಕ್ಕಳೇ, ನಿಮಗೂ ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚು ಇಷ್ಟವಾಗಬೇಕಲ್ಲವೆ?' ಎಂದು ಕೇಳಿದರು. ಹನುಮಂತ ಎದ್ದು ನಿಂತು, 'ಹೌದು ಸರ್. ನನ್ನ ತಂದೆ ಯಾವಾಗ...

ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ

ಬರಹಗಾರರ ಬಳಗ ಫೆಬ್ರ ೨೧ ಲೇಖನ ೯ ವೀಕ್ಷಣೆ

ದಟ್ಟವಾದ ಕಾಡಿನಿಂದ ಆವೃತವಾದ ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸಿಸುವ ಸೋಲಿಗರ ಆರಾಧ್ಯ ದೈವವೇ ಬಿಳಿಗಿರಿ ರಂಗನಾಥ. ಸೋಲಿಗರು ಬಿಳಿಗಿರಿ ರಂಗವನ್ನು ಭಾವ ಎಂದು ಕರೆಯುತ್ತಾರೆ. ಹಚ್ಚ ಹಸಿರಿನ ವನರಾಶಿಯ ನಡುವೆ ಹಲವಾರು ವನ್ಯ...

ನಜರ್ ಕೆ ಸಾಮನೆ ಜಿಗರ್ ಕೆ ಪಾಸ್ ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೨೧ ಬ್ಲಾಗ್ ೯ ವೀಕ್ಷಣೆ

ಆಶೀಕೀ ಚಿತ್ರದಲ್ಲಿ ಕುಮಾರ್ ಸಾನು ಗಾಯಕನು  ಹಾಡಿದ ಈ ಹಾಡನ್ನು ಹಿಂದೆ 94 ನೇ ಅನುಕ್ರಮ ಸಂಖ್ಯೆಯಲ್ಲಿ  ಅರ್ಧಂಬರ್ಧ  ಅನುವಾದ ಮಾಡಿ ಈ ತಾಣದಲ್ಲೇ ಬ್ಲಾಗ್ ಬರೆದಿದ್ದೆ.  ಈಗ ಆ ಹಾಡನ್ನು ಪೂರ್ತಿಯಾಗಿ ಅದೇ ಧಾಟಿಯಲ್ಲಿ ಹಾ...

ಪರ ಭಾಷೆಯ ಹಾಡುಗಳ ಅರ್ದಂಬರ್ಧ ಅನುವಾದಗಳ 56ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೨೧ ಬ್ಲಾಗ್ ೭ ವೀಕ್ಷಣೆ

ಮೂಲ ಧಾಟಿಯಲ್ಲಿಯೇ ಅರೆಬರೆ ಅನುವಾದ ಮಾಡಿ ನಾನು ಹಾಡಿಕೊಂಡ ಕೆಲವು ಹಾಡುಗಳು ಇಲ್ಲಿವೆ. 551) ಮೂಲ ಹಾಡು : ಲೋಗೋಂ ಕೊ ಕಹನೇ ದೋ ಅನುವಾದ - ಜನ ಏನಾದ್ರೂ ಹೇಳ್ಲಿ ಬಿಡು ಹೇಳ್ತಾನೇ ಇರ್ಲಿ ಬಿಡು. 552) ಮೂಲ ಹಾಡು : ತ...

ತಡವಾಗಿಯಾದರೂ ಬಯಲಾಯ್ತಲ್ಲ!

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೧ ಲೇಖನ ೧೨ ವೀಕ್ಷಣೆ

ಎರಡು ವರ್ಷಗಳ ಹಿಂದೆ ಕೇವಲ ೮ ರಾಜ್ಯಗಳಿಗೆ ಸೀಮಿತವಾಗಿದ್ದ ನಕಲಿ ಈ ವಿಶ್ವವಿದ್ಯಾಲಯಗಳು ಈಗ ೧೨ ರಾಜ್ಯಗಳಿಗೆ ವಿಸ್ತರಣೆಯಾಗಿರುವುದರ ಮತ್ತು ಅವುಗಳ ಸಂಖ್ಯೆ ೨೦ರಿಂದ ೩೨ಕ್ಕೆ ಏರಿರುವುದರ ಮಾಹಿತಿ ಹೊರಬಿದ್ದಿದೆ. ಈ ಕುರಿತಾ...

ಸ್ವಾಮಿಯೇ ಶರಣಂ ಅಯ್ಯಪ್ಪ...!

ಶ್ರೀರಾಮ ದಿವಾಣ ಫೆಬ್ರ ೨೧ ಲೇಖನ ೪ ವೀಕ್ಷಣೆ

ಮಹಿಳೆಯರಿಗೆ ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶ ನೀಡಬೇಕೆ ? ಬೇಡವೇ ? ಎಂಬ ಬಗ್ಗೆ ಮತ್ತೆ ಸುಪ್ರೀಂಕೋರ್ಟಿನಲ್ಲಿ ವಾದ ವಿವಾದ ಪ್ರಾರಂಭವಾಗಿದೆ. ಕೇಂದ್ರ ಮತ್ತು ಕೇರಳ ಸರ್ಕಾರಗಳು ತಮ್ಮ ಅಭಿಪ್ರಾಯವನ್ನು ವ್...