ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2026

ಫೆಬ್ರವರಿ 2026

೨೦೦ ಲೇಖನಗಳು

ಜಲಕ್ಷಾಮದ ಭೀತಿ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೩ ಲೇಖನ ೧೩ ವೀಕ್ಷಣೆ

ಇಡೀ ದೇಶ ಇಂದು ಇತಿಹಾಸದಲ್ಲೇ ಕಾಣದಂತಹ ಗಂಭೀರ ಜಲ ಸಂಕಷ್ಟದ ಹೊಸ್ತಿಲಲ್ಲಿ ಬಂದು ನಿಂತಿದೆ. ಪ್ರತಿ ವರ್ಷ ಬೇಸಿಗೆ ಆರಂಭಕ್ಕೂ ಮುನ್ನವೇ ಬತ್ತಿ ಹೋಗುವ ಬೋರ್‌ವೆಲ್‌ಗಳು, ಟ್ಯಾಂಕರ್ ನೀರಿಗಾಗಿ ಸಾಲು ನಿಂತ ಜನಸಾಮಾನ್ಯರು, ಕ...

ಮಾನಸಿಕ ದೃಢತೆಯನ್ನು ಕಾಪಾಡುವುದು ಹೇಗೆ ? (ಭಾಗ 1)

ಶ್ರೀರಾಮ ದಿವಾಣ ಫೆಬ್ರ ೦೩ ಲೇಖನ ೭ ವೀಕ್ಷಣೆ

ಹೋರಾಡಿ ಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ. ಇತ್ತೀಚಿನ ವರ್ಷಗಳಲ್ಲಿ ಅನೇಕ ವ್ಯಕ್ತಿಗಳು ತುಂಬಾ ಕಷ್ಟಪಟ್ಟು ಮೇಲೆ ಬಂದು, ಒಂದು ಬೃಹತ್ ಆರ್ಥಿಕ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡು, ತದನಂತರ ಯಾವುದೋ ಒತ್ತಡಕ್ಕೆ ಒಳ...

ಅಪ್ರತಿಮ ಕದನ ಕಲೆ: ಕರಾಟೆ (ಭಾಗ 1)

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೩ ಲೇಖನ ೧೦ ವೀಕ್ಷಣೆ

ಜನಜೀವನವನ್ನು ಹಿಂಸೆ ನಡುಗಿಸುತ್ತಿರುವ ಕಾಲವಿದು. ಜಗತ್ತಿನಲ್ಲಿ ಎಲ್ಲಾದರೂ ದಾರುಣ ಹಿಂಸೆಯ ಕೃತ್ಯ ಪ್ರತಿ ಗಂಟೆಗೊಂದಾದರೂ ನಡೆಯುತ್ತಿರುತ್ತದೆ. ಬೆಚ್ಚಿ ಬೀಳಿಸುವ ಹಿಂಸಾ ಘಟನೆಗಳ ವರದಿಗಳನ್ನು ದಿನನಿತ್ಯವೂ ಪತ್ರಿಕೆಗಳಲ್...

ಸ್ಟೇಟಸ್ ಕತೆಗಳು (ಭಾಗ ೧೫೮೧) - ಅಂಗಿ

ಬರಹಗಾರರ ಬಳಗ ಫೆಬ್ರ ೦೩ ಲೇಖನ ೬ ವೀಕ್ಷಣೆ

ನನ್ನನ್ನ ಯಾಕೆ ಯಾರು ಆಯ್ಕೆ ಮಾಡಿಕೊಳ್ಳುವುದಿಲ್ಲ? ನಾನು ಯಾರಿಗೂ ಇಷ್ಟವಾಗುವುದಿಲ್ಲ ಅನ್ಸುತ್ತೆ. ನನ್ನನ್ನ ಪ್ರತಿಯೊಬ್ಬರು ಬಂದು ನೋಡ್ತಾರೆ ಅಳತೆಗೆ ನಾನು ಬೇಕು ದೇಹಕ್ಕೆ ಹೊಂದಿಕೊಳ್ಳುತ್ತೋ ಅನ್ನೋದು ನೋಡೋದಕ್ಕೆ ನಾನು...

ಬೈಲುಕುಪ್ಪೆ ಪ್ರವಾಸ (ಭಾಗ 2)

ಬರಹಗಾರರ ಬಳಗ ಫೆಬ್ರ ೦೩ ಲೇಖನ ೬ ವೀಕ್ಷಣೆ

ಲಾಮಾ ಆಗುವ ಎಲ್ಲರಿಗೂ ವಸತಿ, ಶಿಕ್ಷಣ ಸೌಲಭ್ಯವನ್ನೆಲ್ಲಾ ಧರ್ಮಶಾಲೆ ನೋಡಿಕೊಳ್ಳುತ್ತದೆ. ಇಲ್ಲಿ ಧರ್ಮವನ್ನೇ ಮುಖ್ಯವಾಗಿ ಬೋಧಿಸಲಾಗುತ್ತದೆ. ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಕಾಲೇಜುವರೆಗೆ ಪಾಠ ಪ್ರವಚನ ನಡೆಯುತ್ತದೆ....

ಒಂದು ಗಝಲ್

ಬರಹಗಾರರ ಬಳಗ ಫೆಬ್ರ ೦೩ ಕವನ ೧ ವೀಕ್ಷಣೆ

ತಪ್ಪು ತೋರಿಸಬೇಡವೊ ಮನುಜನೆ ನಿನ್ನೊಳಗೇ ಇರಬಹುದು ನೋಡು ಕಪ್ಪು ಅವನೆಂದು ಜರಿಯದಿರು ಮನದೊಳಗೇ ಕಾಣಬಹುದು ನೋಡು   ಬೆಪ್ಪನಂತೆ ಆಗುವೆಯೋ ಹೀಗೆಯೇ ಇತರರನ್ನು ಬೈಯುತ್ತಾ ಹೋದರೆ ಕಪ್ಪೆಯಂತೆ ಜಿಗಿಯುತಿರೆ ನೀನಿಂದು ಅವಸರ...

ವಿಕಸಿತ ಭಾರತದ ಕನಸು ಸಾಕಾರಕ್ಕೆ ಸುಭದ್ರ ಅಡಿಪಾಯ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೨ ಲೇಖನ ೮ ವೀಕ್ಷಣೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರವಿವಾರ ಮಂಡಿಸಿದ ೨೦೨೬-೨೭ನೇ ಸಾಲಿನ ಬಜೆಟ್‌ ನಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸಲು ಸುಭದ್ರ ಅಡಿಪಾಯವನ್ನು ನಿರ್ಮಿಸಲು ಮುಂದಡ...

ಎಳೆ ಬಟಾಣಿಯನ್ನು ತಾಜಾ ಇರಿಸುವ ಕ್ರಮ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೦೨ ಲೇಖನ ೩೧ ವೀಕ್ಷಣೆ

ಚಳಿಗಾಲ ಪ್ರಾರಂಭವಾದ ಕೂಡಲೇ ಎಳೆಯ ಬಟಾಣಿ ಕೋಡುಗಳು ಮಾರುಕಟ್ಟೆಗೆ ಬರುತ್ತವೆ. ಈ ಸುಲಿದ ಬಟಾಣಿಗಳಿಂದ ಮಾಡಿದ ಪದಾರ್ಥ ಬಹಳ ರುಚಿಕರವಾಗಿರುತ್ತವೆ. ಆದರೆ ಚಳಿಗಾಲದ ಸಮಯದಲ್ಲಷ್ಟೇ ಸಿಗುವ ಈ ಬಟಾಣಿಗಳನ್ನು ವರ್ಷವಿಡೀ ಸಂಗ್ರಹ...

ಕನ್ನಡ ಪತ್ರಿಕಾ ಲೋಕ (ಭಾಗ ೨೪೫) - ಅಧ್ಯಾತ್ಮ ಪ್ರಕಾಶ

ಶ್ರೀರಾಮ ದಿವಾಣ ಫೆಬ್ರ ೦೨ ಲೇಖನ ೨೯ ವೀಕ್ಷಣೆ

ಹೊಳೆನರಸೀಪುರ ಅದ್ಯಾತ್ಮ ಪ್ರಕಾಶ ಕಾರ್ಯಾಲಯದ "ಅಧ್ಯಾತ್ಮ ಪ್ರಕಾಶ' ಹಾಸನ ಜಿಲ್ಲೆ ಹೊಳೆನರಸೀಪುರದ ಅದ್ಯಾತ್ಮ ಪ್ರಕಾಶ ಕಾರ್ಯಾಲಯ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್  ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ " ಅಧ...

ಪ್ರೀತಿಯ ಆಳದ ಹುಡುಕಾಟ

ಶ್ರೀರಾಮ ದಿವಾಣ ಫೆಬ್ರ ೦೨ ಲೇಖನ ೮ ವೀಕ್ಷಣೆ

ಪ್ರೀತಿಯ ಸೆಳೆತದ ಕೆಲವು ಉದಾಹರಣೆಗಳನ್ನು ನೋಡಿ. ತಾಯಿಯ ಕರುಳ ಬಳ್ಳಿಯ ಸಂಬಂಧ, ತಂದೆ ತಾಯಿ ಅಣ್ಣ ತಂಗಿ ಅಕ್ಕ ತಮ್ಮ ಅಜ್ಜ ಅಜ್ಜಿ ಮುಂತಾದ ದೀರ್ಘಕಾಲದ ರಕ್ತ ಸಂಬಂಧಗಳನ್ನು ಮೀರಿ ಕೇವಲ ಒಂದೋ ಎರಡೋ ವರ್ಷದ ಪ್ರೀತಿಗಾಗಿ, ರ...

ಸ್ಟೇಟಸ್ ಕತೆಗಳು (ಭಾಗ ೧೫೮೦) - ಸಮಯ

ಬರಹಗಾರರ ಬಳಗ ಫೆಬ್ರ ೦೨ ಲೇಖನ ೧೦ ವೀಕ್ಷಣೆ

ಆಸ್ಪತ್ರೆಯ ಮಂಚದ ಮೇಲೆ ಉದ್ದನಾಗಿ ಮಲಗಿದ್ದಾನೆ. ದೇಹವು ಹಲವು ದಿನಗಳಿಂದ ಆ ಮಂಚಕ್ಕೆ ಒಪ್ಪಿಕೊಂಡು ಬಿಟ್ಟಿದೆ. ದೊಡ್ಡ ಕಾಯಿಲೆಯ ಪಟ್ಟಿಯನ್ನು ಡಾಕ್ಟರ್ ನೀಡಿ ಹೊರಟು ಹೋಗಿದ್ದರು. ಆತನ ಮನೆಯೊಳಗೆ ಆತನನ್ನು ನಂಬಿ ಹಲವು ಜನ...

ದುಸ್ಸಂಗ

ಬರಹಗಾರರ ಬಳಗ ಫೆಬ್ರ ೦೨ ಲೇಖನ ೯ ವೀಕ್ಷಣೆ

ಇಂದು ದುಸ್ಸಂಗ ಎಂದರೇನು..? ನೋಡೋಣ. ಯಾರ ಮನಸ್ಸು ಸತ್ಯಜ್ಞಾನ, ಪ್ರೇಮ ಭಾವ ಇರುತ್ತೋ ಅವರು ಮಹಾನುಭಾವರು. ಇಂತಹವರ ಸಂಘ ಬಹಳ ಮಹತ್ವ. ಅಂತಹವರು ಸಂತರು, ಶರಣರು, ಋಷಿಗಳು ಮತ್ತು ಜ್ಞಾನಿಗಳು. ಇದರ ಅರ್ಥ ಬುದ್ಧಿವಂತರು ಆಗಬ...

ನಿಷ್ಪಾಪಿ ಸಸ್ಯಗಳು (ಭಾಗ ೧೩೭) - ಚೂರಿಮುಳ್ಳು ಗಿಡ

ಬರಹಗಾರರ ಬಳಗ ಫೆಬ್ರ ೦೧ ಲೇಖನ ೩೭೩ ವೀಕ್ಷಣೆ

ಇತ್ತೀಚೆಗೆ ನಮ್ಮ ಶಾಲಾ ಮಕ್ಕಳಿಗೆ ಹೊರ ಸಂಚಾರವನ್ನೇರ್ಪಡಿಸಿದ್ದೆವು. ವಿವಿಧ ಮರಗಳನ್ನು ಗುರುತಿಸುವುದು, ಕಾಂಡದ ಅಚ್ಚು ತೆಗೆಯುವುದು, ಎಲೆಗಳ ವೈವಿಧ್ಯತೆ, ಗಿಡ ಮರಗಳನ್ನೇ ಆವಾಸ‌ ಮಾಡಿಕೊಂಡ ಕ್ರಿಮಿಕೀಟಗಳನ್ನು ಗುರುತಿಸಿ...

ಶ್ರೀವಾಣಿ

ಬರಹಗಾರರ ಬಳಗ ಫೆಬ್ರ ೦೧ ಲೇಖನ ೯ ವೀಕ್ಷಣೆ

ಓರ್ವ ಸಿರಿವಂತನ ಮನೆಯ ಹಿತ್ತಲದ ಗಿಡದಲ್ಲಿ ಕಾಗೆಯು ಒಂದು ಮುಳ್ಳಿನ ಗೂಡನ್ನು ಕಟ್ಟಿ ನಾಲ್ಕು ತತ್ತಿ ಇಟ್ಟು ಮಕ್ಕಳ ಬರುವಿಗಾಗಿ ದಾರಿ ಕಾಯುತ್ತಿತ್ತು. ಅದನ್ನು ನೋಡಿದ ಸಿರಿವಂತನು ಕಾಗೆಗೆ ಕೇಳಿದ “ನನ್ನ ಮನೆ ನೋಡು ಎಷ್ಟು...

ಒಂದು ಗಝಲ್

ಬರಹಗಾರರ ಬಳಗ ಫೆಬ್ರ ೦೧ ಕವನ ೨ ವೀಕ್ಷಣೆ

ಮೋಹ ಕರೆಯಲೇ ಏಕೆ ನೀ ಇರುವಾಗ ಸಖಿ ದಾಹ ತಣಿಯಲೇ ಬೇಕೆ ಬಳಿ ಬರುವಾಗ ಸಖಿ   ನೋವ ಪಡೆಯಲೇ ಬಂತೆ, ಪ್ರೀತಿ ಮೆರೆವಾಗ ಸಖಿ ಭಾವ ಅರಿಯಲೇ ಕುಂತೆ, ಸಂತೆ ಬಿರಿವಾಗ ಸಖಿ   ಜೀವ ಜೊತೆಯಲೇ ಸಾಗೆ, ನನಸು ಅರಿವಾಗ ಸಖಿ ಸಾವ...

ಲ್ಯಾಂಡ್ ಲಾರ್ಡ್ ಸಿನಿಮಾ (ಭಾಗ 2)

ಶ್ರೀರಾಮ ದಿವಾಣ ಫೆಬ್ರ ೦೧ ಲೇಖನ ೯ ವೀಕ್ಷಣೆ

ಭಾರತದ ಇತಿಹಾಸವನ್ನು ರೇಷ್ಮೆಯ ಶಾಲು ಸುತ್ತಿದ ಚಪ್ಪಲಿಯಲ್ಲಿ ಪಟ್ ಪಟ್  ಎಂದು  ಬಾರಿಸುತ್ತಾ ಜನರನ್ನು ಹಿತಾನುಭವದ ಭ್ರಮೆಯಲ್ಲಿ ತೇಲುಸುತ್ತಿರುವ ಸಿನಿಮಾ, ಧಾರವಾಹಿ ಎಂಬ ಬಣ್ಣದ ಮನರಂಜನಾ ಉದ್ಯಮ, ರಾಜಕಾರಣಿಗಳೆಂಬ ಅತ್ಯಂ...

ಸ್ಟೇಟಸ್ ಕತೆಗಳು (ಭಾಗ ೧೫೭೯) - ಸಾವು

ಬರಹಗಾರರ ಬಳಗ ಫೆಬ್ರ ೦೧ ಲೇಖನ ೮ ವೀಕ್ಷಣೆ

ನಾಗರಬಾವಿಗಿಂತ 2 ಕಿ.ಮೀ ಮುಂದೆ ಸಿಗುವ ನೆಲ್ಲಿಕಟ್ಟೆಯ ಅಶ್ವತ ಮರದ ಬಳಿ ಅವನು ಕುಳಿತಿರುತ್ತಾನೆ. ನೀವು ಅವನ ಬಳಿ ಹೋಗಿ ಮಾತನಾಡಿಸಿದರೆ ನಿಮಗೆ ಬದುಕಿನ ಇನ್ನೊಂದು ಮಗ್ಗಲು ಪರಿಚಯವಾಗುತ್ತದೆ ಆತನ ವಾದವು ವಿಚಿತ್ರವಾಗಿರುತ...

ಒಂದು ಗಝಲ್

ಬರಹಗಾರರ ಬಳಗ ಫೆಬ್ರ ೦೧ ಕವನ ೧ ವೀಕ್ಷಣೆ

ಎಲ್ಲೊ ಇದ್ದವನ ಮತ್ಯಾಕೆ ಇಂದು ಕರೆಯುತ್ತಿರುವೆ ಸುಂದರಿ ಸತ್ತೆ ಹೋದವನಿವ ಎಂದವನ ಸೆಳೆಯುತ್ತಿರುವೆ ಸುಂದರಿ   ಅಲ್ಲೆಲ್ಲೋ ವಾಸವಾಗಿದ್ದೆ ಮತ್ತೆಳೆದು ತಂದು ಕೂರಿಸಿದೆಯೇಕೆ ಸುಡುವಾಗ್ನಿಯ ನಡುವೆಯೇ ದಿನ ಕಳೆಯುತ್ತಿರು...

ವರ ಕವಿ ದ.ರಾ.ಬೇಂದ್ರೆ - ಒಂದು ನಮನ

ಬರಹಗಾರರ ಬಳಗ ಫೆಬ್ರ ೦೧ ಲೇಖನ ೭ ವೀಕ್ಷಣೆ

೧೮೯೬ ಜನವರಿ ೩೧ರಂದು ಧಾರವಾಡದ ಶಿರಹಟ್ಟಿಯಲ್ಲಿ ರಾಮಚಂದ್ರ ಭಟ್ಟ ಮತ್ತು ಅಂಬಿಕೆ (ಅಂಬವ್ವ) ದಂಪತಿಗಳಿಗೆ ಜನಿಸಿದ ದತ್ತಾತ್ರೇಯ ರಾಮಚಂದ್ರ ಅವರು "ವರ ಕವಿ" ಎಂದೇ ಪ್ರಸಿದ್ಧರು. ಬೇಂದ್ರೆ ಮನೆತನದ ಮೂಲ ಹೆಸರು *ಠೋಸರ*. ಇವ...

ಎಂಬತ್ತರ ಕೊಯ್ಲಿನ ಕಾಳುಗಳು: ಎ೦ಟು ದಶಕಗಳ ಬೀಸು ನೋಟ (ಭಾಗ 2)

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೧ ಲೇಖನ ೭ ವೀಕ್ಷಣೆ

ಜಾತ್ರೆಗಳು/ಹಬ್ಬಗಳು ತ೦ಜಾವೂರಿನಲ್ಲಿ ಅನೇಕ ಜಾತ್ರೆಗಳು ನಡೆಯುತ್ತಿದ್ದುವು.  ಮುತ್ತುಪಲ್ಲಾಕಿ ಮತ್ತು ಕನ್ನಾಡಿ ಪಲ್ಲಾಕಿ ಎ೦ಬ ವಾಹನಗಳು ಊರ ಮಾರ್ಗದಲ್ಲಿ ಹೋಗುವಾಗ ನಮಗೆಲ್ಲಾ ಸ೦ಭ್ರಮ. ತೇರು ಎಳೆಯುವಾಗಲ೦ತೂ ಊರಿನಲ್ಲಿ...