ಪಂಚಶಿಖಾಮುನಿ
ಇಂದು ಪಂಚಶಿಖಾಮುನಿ ಬದುಕನ್ನು ಕುರಿತು ಹೇಳಿರುವುದನ್ನು ತಿಳಿದುಕೊಳ್ಳೋಣ. ಪಂಚಶಿಖಾಮುನಿ ಒಬ್ಬ ಋಷಿ. ಈತನ ಬಳಿ ಒಬ್ಬ ಮಹಾರಾಜ ಬರುತ್ತಾನೆ. ಈ ಮಹಾರಾಜ ಜನಾನುರಾಗಿ. ಜನರ ಹಿತಕಾಗಿ ಅನೇಕ ಉಪಯೋಗಿ ಕಾರ್ಯಕ್ರಮ ಹಾಕಿಕೊಂಡಿದ್...
೨೦೮ ಲೇಖನಗಳು
ಇಂದು ಪಂಚಶಿಖಾಮುನಿ ಬದುಕನ್ನು ಕುರಿತು ಹೇಳಿರುವುದನ್ನು ತಿಳಿದುಕೊಳ್ಳೋಣ. ಪಂಚಶಿಖಾಮುನಿ ಒಬ್ಬ ಋಷಿ. ಈತನ ಬಳಿ ಒಬ್ಬ ಮಹಾರಾಜ ಬರುತ್ತಾನೆ. ಈ ಮಹಾರಾಜ ಜನಾನುರಾಗಿ. ಜನರ ಹಿತಕಾಗಿ ಅನೇಕ ಉಪಯೋಗಿ ಕಾರ್ಯಕ್ರಮ ಹಾಕಿಕೊಂಡಿದ್...
ಹೆಣ್ಣು, ಹೊನ್ನು, ಮಣ್ಣು ಮಾಯೆ ಎಂಬ ಈ ಮೂರರಲ್ಲಿ ಯಾವುದು ಮೇಲೆಂದರೆ ಉತ್ತರ ಹೇಳಲು ಸ್ವಲ್ಪ ಕಷ್ಟವೇ ಸರಿ. ಪುರಾಣ, ಇತಿಹಾಸ, ದೇವರುಗಳು ಅರಸರ ಕಾಲದಿಂದಲೂ ಓದುವಾಗ ಅರಿವಿಗೆ ಬರುವುದು ಹೆಣ್ಣು, ಮಣ್ಣಿಗಾಗಿಯೇ ಅನೇಕ ಹೋರಾ...
ಕತ್ತು ಕೊಯ್ಯುವ ಮಂದಿಯೆ ಪ್ರೀತಿ ತೋರುವರೇ ಇಂದು ರೋಷ ದ್ವೇಷದ ನಡುವೆಯೆ ಬರಿದೆ ಕಾರುವರೇ ಇಂದು ಅಪ್ಪುಗೆಯ ಸವಿ ಮಾತು ಮನಕೆ ಹುಳಿ ಹಿಂಡಿದೆ ಯಾಕೆ ಹುಸಿ ಮಾತಿನೊಳು ಸಜ್ಜನರು ತಾವು ಸೇರುವರೇ ಇಂದು ಮತ್ತು ಮುತ್...
ಹವ್ಯಕ ಮಹಾಜನ ಸಭಾದ "ಮಂಗಳೂರು ಹವ್ಯಕ ವಾರ್ತೆ" ದಕ್ಷಿಣ ಕನ್ನಡ ಮತ್ತು ಕಾಸರಗೋಡು ಹವ್ಯಕ ಮಹಾಜನ ಸಭಾ (ರಿ) ಕಳೆದ ಹದಿಮೂರು ವರ್ಷಗಳಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ಮಂಗಳೂರು ಹವ್ಯಕ ವಾರ್ತೆ". ೨...
ಎಷ್ಟು ಸಮಯ, ಯಾವ ಸ್ಥಳದಲ್ಲಿ ವ್ಯಯಿಸಬೇಕು ಎಂಬ ಒಂದು ಚಿಂತನೆ, ಆಸ್ಪತ್ರೆಗಳಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನೋವನ್ನು ಉಂಟುಮಾಡುತ್ತದೆ, ಆಟದ ಮೈದಾನದಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನಲಿವನ್ನು ಕೊಡುತ್ತದೆ. ಪ...
ಭಗವಂತ ಕಣ್ಣು ತೆರೆದ. ಎರಡು ಪುಟ್ಟ ಹಕ್ಕಿಗಳು ಆತನ ಮುಂದೆ ನಿಂತು ಪ್ರಾರ್ಥಿಸುತ್ತಿದ್ದವು. ದೇವರೇ ನಮಗೊಂದು ಬದುಕುವುದಕ್ಕೆ ಸೂಕ್ತ ಸ್ಥಳವನ್ನು ಕೊಟ್ಟುಬಿಡಿ. ನಾವು ಗೂಡು ಕಟ್ಟಿದ ಸ್ಥಳದಲ್ಲೆಲ್ಲ ಬದುಕನ್ನ ಕಟ್ಟಿಕೊಳ್ಳು...
ಹುರುಪುಗಳ ನಡುವೆ ಹುರುಪುಗಳು ಹಸಿಯಾಗಿ ಹೃದಯದೊಳು ಸೇರಿಹುದು ಕರಿಭಾವ ತೊರದೆಲೆ ಬೆಳವಣಿಗೆ ಕಂಡಿಹುದು ಮರೆಯಾಗಿ ಹೋಗದಿರೆ ಸುಮಮನಸ ಹೊಂದಿಹುದು ಗುರಿಯೊಂದ ತಲುಪುತಲೆ ಬದುಕುತ್ತ ಬಾಳಿಹುದು *** ಕನಸುಗಳ ನಡುವೆ ಕನಸ...
ವಡ್ಡರ ಹಟ್ಟಿಯಲ್ಲಿ ಭೂಗತ ನನ್ನ ಬಂಧನಕ್ಕೆ ವಾರಂಟ್ ಹೊರಡಿಸಲಾಯಿತು. ಹಾಗಾಗಿ ನಾನು ಭೂಗತನಾದೆ. ಪೋಲೀಸರು ನನ್ನ ಬಂಧನಕ್ಕಾಗಿ ದಾವಣಗೆರೆ ಜಾಲಾಡತೊಡಗಿದರು. ನಾನು ಮತ್ತು ಮುರಿಗಯ್ಯ ಕುರುಬರಹಟ್ಟಿಯಲ್ಲಿ ಭೂಗತರಾಗಲು ನಿರ್ಧ...