ಮಾನಸ ಸರೋವರ
ಶ್ರೀ ಕಳ್ಳಂ ರಾಮಿ ರೆಡ್ಡಿಯವರು ಕಂಡುಕೊಂಡ ‘ಧ್ಯಾನ ಜೀವನದ ರಹಸ್ಯ’ ವನ್ನು ಮಾನಸ ಸರೋವರ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಧ್ಯಾನ ಕಸ್ತೂರಿ ಪತ್ರಿಕೆಯ ಸಂಪಾದಕರಾದ ಡಾ ಎ ಸತ್ಯನಾರಾಯಣ ಇವರು ಈ ಕೃತಿಗ...
೨೦೮ ಲೇಖನಗಳು
ಶ್ರೀ ಕಳ್ಳಂ ರಾಮಿ ರೆಡ್ಡಿಯವರು ಕಂಡುಕೊಂಡ ‘ಧ್ಯಾನ ಜೀವನದ ರಹಸ್ಯ’ ವನ್ನು ಮಾನಸ ಸರೋವರ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಧ್ಯಾನ ಕಸ್ತೂರಿ ಪತ್ರಿಕೆಯ ಸಂಪಾದಕರಾದ ಡಾ ಎ ಸತ್ಯನಾರಾಯಣ ಇವರು ಈ ಕೃತಿಗ...
ಮಾರ್ಚ್ 8, 1935, ಜನವರಿ 25, 2000. ಎರಡು ವೈರುಧ್ಯಗಳ ಚಿಂತನೆಯ ಜನರಲ್ಲಿ ಪ್ರೀತಿ - ದ್ವೇಷ ಸಮ ಪ್ರಮಾಣದಲ್ಲಿ ಸೃಷ್ಟಿಸುವ ಒಂದು ವರ್ಣಮಯ ವ್ಯಕ್ತಿತ್ವ. 70-80-90 ರ ದಶಕದಲ್ಲಿ ಕರ್ನಾಟಕ ರಾಜಕೀಯ ಮತ್ತು ಸಾಂಸ್ಕೃತಿಕ...
ಪ್ರತಿದಿನವೂ ಭಗವಂತನಲ್ಲಿ ಬೇಡುತ್ತಿದ್ದ ಸದಾ ಒಳಿತನ್ನೇ ಮಾಡು ಅಂತ. ಅವನು ಕೈ ಹಿಡಿದ ಕೆಲಸವೆಲ್ಲವೂ ಒಳಿತಿನ ಕಡೆಗೆ ಸಾಗುತ್ತಿತ್ತು. ಆ ದಿನ ತುಂಬಾ ತುರ್ತಾಗಿ ಮನೆಗೆ ತಲುಪಬೇಕಿತ್ತು, ಮುಂದಿನ ಚಲನಚಿತ್ರಕ್ಕೆ ಕಥೆಯ ಆಯ್ಕ...
ಈ ಬಾರಿ ಮಳೆ ಸ್ವಲ್ಪ ದೀರ್ಘವೆನಿಸುವಷ್ಟು ಕಾಲ ಬಂದ ಬಳಿಕ ಇಬ್ಬನಿ.. ಛಳಿ...ಯಿಂದ ಚಡಪಡಿಸಿ ಬೇಸಗೆಯ ದಿನಗಳಿಗೆ ಕಾಲೂರುತ್ತಿದ್ದೇವಷ್ಟೇ... ಆಗಲೇ ಸೆಖೆ... ಉರಿ.... ಆರಂಭವಾಗಿ ಉಷ್ಣತೆ ಏರತೊಡಗಿದೆ ಎಂದನಿಸುತ್ತಿಲ್ಲವೇ.....
ಮುಳುಗುವ ದೋಣಿ ಏರುವಾನೆ ಮುಳುಗುವುದರಲ್ಲ ಸಾಯುವುದಕ್ಕೂ ಅಲ್ಲ ಮುಳುಗುವ ದೋಣಿಯನು ಏರುವ ಪ್ರಯತ್ನ ಮಾಡುವೆನು! ಮುಳುಗುವ ಆಸೆಯಿಂದಲ್ಲ! ಪ್ರೀತಿಯುಳ್ಳವರ ಹೊತ್ತು ತಿರುಗಿದ ದೋಣಿ ನೋಡನೋಡುತ ಮುಳುಗುತ...
ಇತ್ತೀಚಿನ ವರ್ಷಗಳಲ್ಲಿ ಜನರು ದೇಹಾರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ತಮ್ಮ ದೇಹದಲ್ಲಿ ಅನಾವಶ್ಯಕವಾಗಿ ಕೊಬ್ಬು ಶೇಖರಣೆಗೊಳ್ಳದಂತೆ ಮುಂಜಾಗ್ರತೆ ವಹಿಸುತ್ತಾರೆ. ಏಕೆಂದರೆ ಕೊಬ್ಬಿನ ಅಧಿಕ ಸೇವನೆಯಿಂದ ದೇಹ...
ಒಂದು ದೇಶ ತನ್ನನ್ನು ರಕ್ಷಿಸಿಕೊಳ್ಳಲೊ ಅಥವಾ ಆ ದೇಶದ ಸಾಮಾಜಿಕ, 'ಮಹತ್ವಾಕಾಂಕ್ಷೆಯಿಂದಲೋ ಮಾಡುವ ಯುದ್ಧ ಆರ್ಥಿಕ ವ್ಯವಸ್ಥೆಗಳ ಮೇಲೆ ಎಂಥ ಪರಿಣಾಮವನ್ನು ಬೀರುತ್ತದೆ ಎಂಬುದು ಯುದ್ಧದಷ್ಟು ಜನಪ್ರೀಯ ಕಥನವಲ್ಲ! ಯುದ್ಧದಲ್ಲ...
ಭಾರತದ ವಿದೇಶಾಂಗ ನೀತಿ ವ್ಯಾವಹಾರಿಕವೇ ?ಮೌಲ್ಯಯುತವೇ ? ಸೈದ್ದಾಂತಿಕವೇ ? ಅವಕಾಶವಾದಿತನವೇ ? ವ್ಯಕ್ತಿಗತವೇ ? ಸಾಂದರ್ಭಿಕ ತೀರ್ಮಾನಗಳೇ ? ವಿಶ್ವ ಶಾಂತಿ - ಸಾಮರಸ್ಯದ ಬದ್ದತೆಯೇ ? ಹೀಗೊಂದಿಷ್ಟು ಚರ್ಚೆಗಳು ದೇಶದಾದ್ಯಂತ...
ನಿನ್ನೆಯವರೆಗೂ ಜೊತೆಗಿದ್ದವರು ಇಂದು ಎಲ್ಲಿದ್ದಾರೆ? ಯಾಕೆ ಇಬ್ರೂ ನನ್ನ ಜೊತೆಗಿಲ್ಲ ಒಬ್ಬಳ ಪಕ್ಕ ನಾನು ಮಲಗಿದ್ದೆ ಅವಳು ಅವಳನ್ನ ಅಮ್ಮ ಅಂತ ಕರೆಯಬೇಕು ಅಂತ ಅನ್ನುತ್ತಿದ್ದಳು, ನನ್ನನ್ನ ಎತ್ತಿ ಆಡಿಸುತ್ತಿದ್ದವರು ಅಪ್ಪನ...
ಎಲ್ಲರಿಗೆ ಪ್ರಿಯವಾದ ನಿದ್ದೆ ಮತ್ತು ಕನಸಿನ ಬಗ್ಗೆ ಮಾತನಾಡುತ್ತಾ ಕೆಲವು ದಿನಗಳನ್ನು ಕಳೆದುಬಿಟ್ಟೆವು. ಹಿಂದೆ ಇದ್ದ ಪುರಾಣ ಪುರುಷ ಮುಚುಕುಂದ ರಾಕ್ಷಸರೊಂದಿಗೆ ಯುದ್ದ ಮಾಡಿ ದೇವತೆಗಳನ್ನು ರಕ್ಷಿಸಿ ಸಾವಿರ ವರ್ಷಗಳ ನಿದ್...
ಬೆಂಗಳೂರು ರಸ್ತೆಗಳಲ್ಲೆಲ್ಲ ಗುಲಾಬಿ ರಂಗು ಚೆಲ್ಲಿದೆ. ಬೆಂಗಳೂರು ಪಿಂಕ್ ಸಿಟಿ 'ಆಗಿ ನಿವಾಸಿಗಳನ್ನು ಆಕರ್ಷಿಸುತ್ತಿದೆ, ಜೊತೆಗೆ ಮನಸ್ಸಿಗೆ ಖುಷಿ ನೀಡುತ್ತಿದೆ. ಎಲ್ಲೆಲ್ಲೂ ಸೌಂದರ್ಯವೆ.... ಹೇಗೆ ಅಂತೀರಾ... ? ಟಬೆಬುಯ...
ಎಳೆಯ ಹಲಸಿನ ತೊಳೆ (ಬೇಳೆಚಕ್ಕೆ) ಹಲಸಿನ ಬೀಜ ಸೇರಿಸಿ ಸ್ವಚ್ಛಗೊಳಿಸಿಕೊಂಡು, ಕುಕ್ಕರಿನಲ್ಲಿ ಒಂದು ವಿಸಿಲ್ ಹಾಕಿಸಿ ಬೇಯಿಸಿಡಬೇಕು. ಬೇಯಿಸುವ ಮೊದಲೆ ಉಪ್ಪು, ಸ್ವಲ್ಪ ಅರಶಿನ ಹುಡಿ, ತೆಂಗಿನಣ್ಣೆ, ಕರಿಬೇವಿನ ಸೊಪ್ಪು ಸೇರ...
ಡಾ. ಹೆಚ್ ಎಸ್. ಲಕ್ಷ್ಮೀನಾರಾಯಣ ಭಟ್ಟರು ೧೯೪೬ರ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಆದರ್ಶ ಶಿಕ್ಷಕರೆನಿಸಿದ್ದ ಹೊಸಕೆರೆ ಶೇಷಭಟ್ಟರು. ತಾಯಿ ಚಿನ್ನಮ್ಮ. ಲಕ್ಷ್ಮೀನಾರಾಯಣ ಭಟ್ಟರ ಪ್ರೌಢ ಶಾಲೆ ಹಾಗೂ ಪಿ...
ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜೂನ್ ೨೩, ೧೯೪೪ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತ...
ಯುವ ಬರಹಗಾರರಾದ ಗೋಪಿನಾಥ್ ಕರವಿಯವರ ಸಂಶೋಧನಾ ಕೃತಿ ‘ಗ್ರಾಮದ ಕನಸು’ ದೇಶ ಸುಭಿಕ್ಷವಾಗಿರಬೇಕಾದರೆ ಆ ದೇಶದ ಪ್ರತಿಯೊಂದು ಗ್ರಾಮವೂ ನೆಮ್ಮದಿಯ ಬದುಕು ಕಾಣ ಬೇಕು. ಇದೇ ಆಶಯದೊಂದಿಗೆ ಬರೆದ ಈ ಕೃತಿಗೆ ಡಾ. ಶಿವಪ್ಪ ಅರಿವು ಸ...
ಅತ್ತ ಮೂರನೇ ಮಹಾಯುದ್ಧದ ಸಾಧ್ಯತೆ, ಇತ್ತ ಬೆಲೆ ಏರಿಕೆಯ ಹಿಂಸೆ, ಸಮಾಜದಲ್ಲಿ ಕ್ರೌರ್ಯ, ಅಸಹನೆ, ಮನಸ್ಸು ಏಕೋ ಮಾನಸಿಕವಾಗಿ ದೈಹಿಕವಾಗಿ ವಿಲವಿಲ ಒದ್ದಾಡುತ್ತದೆ. ವಿಪರೀತ ಧೂಳು, ಏರುತ್ತಿರುವ ವಾತಾವರಣದ ಉಷ್ಣತೆ, ಕೆಲವು...
ಅವನಿಗೆ ಕಾರ್ಯಕ್ರಮ ನಿಗದಿಯಾಗಿತ್ತು. ಮನೆಯಿಂದ ತರಾತುರಿಯಲ್ಲಿ ಹೊರಟಿದ್ದ ಆ ಕಾರ್ಯಕ್ರಮವನ್ನು ಅವನೇ ನಿಭಾಯಿಸಬೇಕಿತ್ತು. ದೊಡ್ಡ ವೇದಿಕೆಯ ಮೇಲೆ ಊರ ಕೆಲವೊಂದು ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ. ಮಹಿಳಾ ದಿನಾಚರಣ...
ಬಹಳ ಸುಂದರವಾದ ಮಾತೊಂದಿದೆ. ಎಂತಹ ಬಲಿಷ್ಠವಾದ ಕಬ್ಬಿಣವಾದರೂ ತುಕ್ಕು ಹಿಡಿದರೆ ಅದು ನಾಶವಾಗುತ್ತದೆ. ತುಕ್ಕು ಹಿಡಿಯುವುದು ಗಮನಕ್ಕೆ ಬಂದಾಗ ಅದನ್ನು ಕಿತ್ತು ಪುನಃ ಹೊಳಪು ನೀಡಿದರೆ ಆ ಕಬ್ಬಿಣದ ಆಯುಷ್ಯ ದೀರ್ಘವಾಗುತ್ತದೆ...
ಹೊಸತಾದ ಮನವೊಂದು ತನುವಿನಲಿ ನಿಂತಿದೆ ಬಳಿ ಬಂದ ಮುಖವೊಂದು ಒಲವಿನಲಿ ನಿಂತಿದೆ ಕಾಣದೆಯೆ ಕಾಡುವ ಮೋಹವದು ಎಲ್ಲಿದೆಯೊ ಜೀವನದ ಛಲವೊಂದು ಮಡುವಿನಲಿ ನಿಂತಿದೆ ಹೊಂಗೆಯ ನೆರಳಿನಲಿ ತಂಪಿದೆಯೋ ಇಲ್ಲವೊ ಮೌನದಲಿ ಸವ...
ನಚಿಕೇತ ಹೆಸರು ಕೇಳಿದರೆ ಸಾಕು, ಚಿಕ್ಕ ವಯಸ್ಸಿನಲ್ಲಿ ಅಪಾರ ಜ್ಞಾನವನ್ನು ತನ್ನದಾದ ದೃಢಮನಸ್ಸು, ಶ್ರದ್ಧೆ, ಕಲಿಯಬೇಕೆಂಬ ಹಂಬಲ, ಒಳ್ಳೆಯ-ಕೆಟ್ಟದರ ಬಗ್ಗೆ ನಿಜವಾದ ತುಲನೆ ಮಾಡಿ ಸ್ವೀಕರಿಸುವ ಗುಣ, ಆಧ್ಯಾತ್ಮ ತತ್ವಗಳ ಕುರ...