ಕನಸುಗಳು ಮತ್ತು ಅವುಗಳ ವಿಧಗಳು
ಶ್ರೀ ರಾಮಮೂರ್ತಿ ಸರ್ ಅವರು ಕೇವಲ ಬರೆಹಗಾರರು ಮಾತ್ರವಲ್ಲ ವ್ಯಾಪಕ ಓದುಗರು ಕೂಡಾ. ನಾನು ಬರೆಯುವ ಎಲ್ಲ ಲೇಖನಗಳನ್ನೂ ತಪ್ಪದೇ ಓದುತ್ತಾರೆ. ಪ್ರತಿಕ್ರಿಯಿಸುತ್ತಾರೆ. ನನ್ನ ವಿದ್ಯಾರ್ಥಿಯೊಬ್ಬರು ಕೆಲವರಿಗೆ ನಿದ್ದೆಯಲ್ಲಿ...
೨೦೮ ಲೇಖನಗಳು
ಶ್ರೀ ರಾಮಮೂರ್ತಿ ಸರ್ ಅವರು ಕೇವಲ ಬರೆಹಗಾರರು ಮಾತ್ರವಲ್ಲ ವ್ಯಾಪಕ ಓದುಗರು ಕೂಡಾ. ನಾನು ಬರೆಯುವ ಎಲ್ಲ ಲೇಖನಗಳನ್ನೂ ತಪ್ಪದೇ ಓದುತ್ತಾರೆ. ಪ್ರತಿಕ್ರಿಯಿಸುತ್ತಾರೆ. ನನ್ನ ವಿದ್ಯಾರ್ಥಿಯೊಬ್ಬರು ಕೆಲವರಿಗೆ ನಿದ್ದೆಯಲ್ಲಿ...
ಭೂಮಿಯ ಆಳದಲ್ಲಿ ಹುದುಗಿರುವ ಅಂತರ್ಜಲವನ್ನು ಪಡೆಯಲು ನಾವು ಬಹಳಷ್ಟು ಶ್ರಮ ಪಡುತ್ತೇವೆ. ಜೊತೆಗೆ ಸಮಯವೂ, ಹಣಕಾಸಿನ ವ್ಯವಸ್ಥೆಯೂ ಬೇಕು. ಒಮ್ಮೊಮ್ಮೆ ಎಷ್ಟು ಆಳ ಕೊರೆದರೂ, ನೀರಿನ ಒರತೆ ಕಾಣಿಸುವುದಿಲ್ಲ. ಬಾವಿಯಾದರೂ ಅಷ್ಟ...
ಸಂತೆಗೆ ಹೋಗುವಾಗ ಗೊಂಬೆಗಳ ಕೊಳ್ಳುವಾಗ ನನ್ನ ಜೊತೆ ಇರಬೇಕು ಅಪ್ಪಾ ಸಿನಿಮಾವ ನೋಡುವಾಗ ಹಾಡನ್ನು ಹಾಡುವಾಗ ನನ್ನ ಜೊತೆ ಇರಬೇಕು ಅಪ್ಪಾ ಮಳೆಯಲಿ ನೆನೆಯುವಾಗ ನೀರಿನಲ್ಲಿ ಆಡುವಾಗ ನನ್ನಜೊತೆ ಇರಬೇಕು ಅಪ್ಪಾ ಕ...
“AI ಬರುತಿದೆ ದಾರಿಬಿಡಿ” ಎನ್ನುವ ಸಮಯೋಚಿತ ಕೃತಿಯನ್ನು ಬರೆದಿದ್ದಾರೆ ಶರತ್ ಭಟ್ ಸೇರಾಜೆ. ಈ ಕೃತಿಗೆ ಬೆನ್ನುಡಿಯಲ್ಲಿ ಲೇಖಕರು “ಈಗಿನ ಕಾಲದಲ್ಲಿ ಇಲ್ಲಿಯೂ ಇರುವ, ಅಲ್ಲಿಯೂ ಇರುವ, ಎಲ್ಲೆಲ್ಲಿಯೂ ಇರುವ ಕೃತಕ ಬುದ್ಧಿಮತ್...
ಲೆಕ್ಕ ಕೊಡಬೇಕಾಗಿಲ್ಲ ನಾವು ಯಾರಿಗೂ, ಯಾವುದಕ್ಕೂ, ನಮ್ಮ ಮನಸ್ಸಾಕ್ಷಿಗೆ ಹೊರತುಪಡಿಸಿ, ಲೆಕ್ಕ ಕೊಡಲು ನಮ್ಮ ಬದುಕೇನು ಹಣಕಾಸು ಉದ್ಯಮವಲ್ಲ, ತೆರಿಗೆ ಕಟ್ಟಲು ಜೀವನವೇನು ವ್ಯಾಪಾರವಲ್ಲ, ಹೊಟ್ಟೆಪಾಡಿನ ಕಾಯಕಕ್ಕೆ ಲೆಕ್ಕ ಕ...
ನಿಮಗೆ ಪರಿಚಯವಿದ್ದರೆ ನಮಗೂ ತಿಳಿಸಿಕೊಡಿ, ನನಗೆ ಅವರ ಅಗತ್ಯ ತುಂಬಾ ಇದೆ. ನಮ್ಮ ಮನೆಗೆ ಚಂದದ ಬಣ್ಣ ಹಚ್ಚುವವರು ಬೇಕಾಗಿದ್ದಾರೆ .ಮನಸ್ಸಿಗೆ ಒಪ್ಪುವ ಬಣ್ಣ ಹಚ್ಚಿ ನೋಡುಗರೆಲ್ಲರನ್ನ ಮನಸುರೆಗೊಳ್ಳುವಂತಹ ಬಣ್ಣ ಬೇಕು. ನನ್...
ಮನಃ ಶೌಚಂ ಕರ್ಮ ಶೌಚಂ ಕುಲ ಶೌಚಂ ತಥೈವ ಚ| ಶರೀರ ಶೌಚಂ ವಾಕ್ ಶೌಚಂ ಶೌಚಂ ಪಂಚ ವಿಧಂ ಸ್ಮೃತಂ|| ಪಂಚಸ್ವೇತೇಷು ಶೌಚೇಷು ಹೃದಿ ಶೌಚಂ ವಿಶಿಷ್ಯತೇ| ಹೃದಯಸ್ಯ ಚ ಶೌಚೇನ ಸ್ವರ್ಗಂ ಗಚ್ಛತಿ ಮಾನವಃ || ಶೌಚವೆಂದರೆ ಶುಚಿಯೆ...
ಕಪಿ , ಮರದಿಂದ ಮರಕ್ಕೆ ಹಾರುವುದು ಮನುಜ, ಒಂದು ರೀತಿಯಲ್ಲಿ ಮನದಿಂದ ಮನಕ್ಕೆ ಲಾಗ ಹಾಕುತ್ತಾ ಹಾರುವನು ಮನುಜನೂ ಕಪಿಯಂತೆ ! ಕಪಿ, ಚೇಷ್ಟೆ ಮಾಡುವುದು ಮನುಜ , ತನ್ನ ಇರುವಿಕೆಯನ್ನು ತೋರ್ಪಡಿಸಲು ಬಹು ಚೇಷ್ಟೆಗಳ...
ಕೆಲವೊಮ್ಮೆ ಆಲೂಗಡ್ಡೆ (ಬಟಾಟೆ) ಗಳನ್ನು ಮನೆಗೆ ತಂದು ಹಾಗೇ ಇಟ್ಟರೆ ಅವುಗಳಿಗೆ ಮೊಳಕೆ ಬರುವುದು ಮಾಮೂಲು. ಇದಕ್ಕೆ ಕಾರಣ ವಾತಾವರಣದ ತೇವಾಂಶ. ಈ ತೇವಾಂಶವನ್ನು ಹೀರಿಕೊಂಡ ಆಲೂಗಡ್ಡೆಗಳು ಮೊಳಗೆ ಬಿಡಲು ಪ್ರಾರಂಭವಾಗುತ್ತದೆ...
ತೈಲ ಉತ್ಪಾದಿಸುವ ಕೊಲ್ಲಿ ರಾಷ್ಟ್ರಗಳಲ್ಲಿ, ಮಧ್ಯಪ್ರಾಚ್ಯದಲ್ಲಿ ಯುದ್ಧ ಬಿಕ್ಕಟ್ಟು, ಅಸ್ಥಿರತೆ ಕಾಡಿದಾಗಲೆಲ್ಲ ಭಾರತದ ತೈಲ ಮಾರುಕಟ್ಟೆಗೆ ಪರಿಣಾಮ ತಟ್ಟಿದೆ. ಈಗಿನ ಇರಾನ್ ಮೇಲಿನ ಅಮೆರಿಕ- ಇಸ್ರೇಲ್ನ ಜಂಟಿ ದಾಳಿಯ ಸಂದ...
ವಿಶ್ವದ ಈ ಭೂಮಿಯ ಎಲ್ಲಾ ಜೀವರಾಶಿಗಳು ಮತ್ತು ಸಂಪನ್ಮೂಲಗಳ ಒಡೆಯರು ಕೆಲವೇ ಜನ. ಇದೆಲ್ಲಾ ಅವರದೇ ಆಸ್ತಿ, ಅವರದೇ ಅಧಿಕಾರ, ಅವರದೇ ನಿರ್ಧಾರ. ನಾವೇನಿದ್ದರೂ ಅವರ ಗುಲಾಮರು, ಜೀತದಾಳುಗಳು, ಸಾಯುವ ಆಟದಲ್ಲಿ ನಾವು ಕಾಲಾಳುಗಳ...
ಸೊಳ್ಳೆಗಳು ಹುಡುಕಾಟ ಆರಂಭಿಸಿದೆ, ಇಷ್ಟು ದಿನದವರೆಗೆ ಬದುಕಿದ್ದ ರೀತಿ ಒಂದು, ಆದರೆ ಈಗ ಮನುಷ್ಯ ಹೆಚ್ಚು ಬುದ್ಧಿವಂತನಾಗಿದ್ದಾನೆ. ರಾಸಾಯನಿಕಗಳನ್ನ ಬಳಸಿ ತಮ್ಮನ್ನ ಮನೆಯಿಂದ ಓಡಿಸುವುದಕ್ಕೆ ಪ್ರಯತ್ನಪಡ್ತಾ ಇದ್ದಾನೆ. ತಲ...
ಹೋಳಿಯಾಡೋಣ ಬನ್ನಿರೇ ಬಣ್ಣದ ನೀರ ಎರಚೋಣ ಬನ್ನಿರೇ… 'ಬಣ್ಣಗಳ ಹಬ್ಬ ಹೋಳಿ’ ಅಥವಾ ಕಾಮನ ಹಬ್ಬ ಎಂದರೆ ಸಣ್ಣವರಿಂದ ತೊಡಗಿ ವಯಸ್ಸಾದವರವರೆಗೂ ಸಂಭ್ರಮದ ಘಳಿಗೆ.ಈ ಹಬ್ಬ ಉತ್ತರ ಭಾರತದಲ್ಲಿ ಅತ್ಯಂತ ಪ್ರಸಿದ್ಧ. ಹಾಗೆಯೇ ದ....
ಇನ್ನೊಬ್ಬರನ್ನು ತುಳಿದೇ ಮೇಲೆ ಬರುವೆನೆಂದುಕೊಂಡರೆ ಅದರಷ್ಟು ಮೂರ್ಖತನ ಬೇರೊಂದಿಲ್ಲ. ತುಳಿಯಲು ನಾವ್ಯಾರು? ಮೇಲೊಬ್ಬನಿಹನಲ್ಲ? ತುಳಿಯುವುದಾದರೆ ಅವನೇ ಸರಿ. ಏನೋ ತೊಂದರೆ ಕೊಡಬಹುದು, ಕಡೆಗೆ ಉಸಿರು ನಿಲ್ಲಿಸಲೂ ಬಹುದು. ಇ...
ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಇನ್ನೇನು ಬಂದು ಬಿಡುತ್ತವೆ. ಈ ಬಾರಿಯ ಪರೀಕ್ಷೆಗಳು ಬಹಳ ಸುಲಭವಾಗಿರುತ್ತವೆ ಎಂದು ಇಲಾಖೆ ಹೇಳಿಕೊಂಡಿದೆ. ಅದರ ಜೊತೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಕೂಡ ಶೇಕಡ 50ಕ್ಕಿಂತ ಹೆಚ್ಚು ಅಂಕಗಳನ್ನ...
ಕ್ರೌರ್ಯದ ಏರು ಹೊಸ್ತಿಲಿನಲ್ಲಿ ಎಡವದ ನಾನು ಇನ್ನು ಈ ಮುಸ್ಸಂಜೆಯ ಕಾಲದಲ್ಲಿ ಎಡವುತ್ತೇನೆಯೇ ? ಹಿಂದಿನ ನೆನಪುಗಳ ಗತ ವೈಭವದ ಮೂಸೆಯಲ್ಲಿ ಅರಳಿದ ಹೂವು ನಾನು ನನ್ನವಳ ಮಕ್ಕಳ ಬಾಳಿಗೂ ನೆಂಟರಿಗೂ ಪರಿಚಯವಾಗದ ನನ್ನ...
ಗೂಡಿಗೆ ಬಿಡುವ ಹೊಸ ತಾಂತ್ರಿಕತೆ : ಹಿಂದಿನಿಂದಲೂ ರೇಷ್ಮೆ ಹುಳು ಸಾಕಿ ಅದು ಗೂಡಿಗೆ ಹೋಗುವ ಹಂತಕ್ಕೆ ಬಂದಾಗ ಅದನ್ನು ಚಂದ್ರಿಕೆ ಎಂಬ ತಟ್ಟೆಗೆ ಬಿಟ್ಟು ಅದರಲ್ಲಿ ಹುಳಗಳು ನೂಲು ಬಿಟ್ಟು ಗೂಡು ಕಟ್ಟಲು ಅವಕಾಶ ಮಾಡಿಕೊಡಲಾಗ...
೨೧ನೇ ಶತಮಾನದ ಯುವ ಕಥೆಗಾರರು ಕನ್ನಡ ಸಣ್ಣಕಥೆಯ ಜಗತ್ತಿಗೆ ಹೊಸ ಉಸಿರು ತುಂಬಿದ್ದಾರೆ. ಅವರ ಕಥೆಗಳು ಭಾವನೆಗಳನ್ನು ಜಾಗೃತಗೊಳಿಸುವುದರ ಜೊತೆಗೆ, ಹೊಸ ದೃಷ್ಟಿಕೋನಗಳ ಮೂಲಕ ಓದುಗರ ಚಿಂತನೆಯನ್ನು ವಿಸ್ತರಿಸುತ್ತವೆ. ಓದುಗನ...
ಎಚ್ಚರಿಕೆ.... ಎಚ್ಚರಿಕೆ.... ಎಚ್ಚರಿಕೆ… ಚಂದ್ರ ಗ್ರಹಣ, ಅಲ್ಲ ರಕ್ತ ಚಂದ್ರ ಗ್ರಹಣ, ಅಲ್ಲ ಖಗ್ರಾಸ ಚಂದ್ರ ಗ್ರಹಣ, ಅಲ್ಲ ರಾಹು ಕೇತು ಶನಿ ಪ್ರವೇಶದ ಕಾಟ. ಹೌದು, ರಕ್ತದ ಬಣ್ಣ ಕೆಂಪು, ಗ್ರಹಣದ ಪರಿಣಾಮ ಘೋರ, ರಕ್ತದ ಅರ...
ಅವನು ವಾದವನ್ನು ನಿಲ್ಲಿಸುತ್ತಿರಲಿಲ್ಲ. ಯಾರೆಷ್ಟೇ ಹೇಳಿದ್ರು ಅವನಿಗೆ ಅವನು ಹೇಳಿದ್ದೆ ಸತ್ಯ, ಇಲ್ಲಿ ಯಾರೂ ಅವಕಾಶವನ್ನ ಕೊಡುವುದಿಲ್ಲ, ನಾವೆಷ್ಟೇ ಪ್ರಯತ್ನ ಪಟ್ಟರು ಯಾರು ಕೈ ಹಿಡಿದು ಮೇಲೆತ್ತೋದಿಲ್ಲ ನಮ್ಮ ಬದುಕನ್ನ ನ...