ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2026

ಮಾರ್ಚ್ 2026

೨೦೮ ಲೇಖನಗಳು

ಯುದ್ಧ ದೇವರ ಆಟ (ಭಾಗ 1)

ಶ್ರೀರಾಮ ದಿವಾಣ ಮಾರ್ಚ್ ೧೬ ಲೇಖನ ೫ ವೀಕ್ಷಣೆ

War is an act of God, ಮಂದಿರ, ಮಸೀದಿ, ಚರ್ಚು, ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೀಗೆ ಮಾತನಾಡುವುದನ್ನು ಕೇಳುತ್ತಿದ್ದೇವೆ. ದೇವರ ಆಟ ಬಲ್ಲವರಾರು? ದೇವರಿಗೆ ಯುದ್ಧ ಬೇಕಾಗಿದೆಯೇ ? ಈ ಜಗತ್ತೇ ದೇವರ ಸೃಷ್ಟ...

ಸ್ಟೇಟಸ್ ಕತೆಗಳು (ಭಾಗ ೧೬೨೧) - ಬೇಕು ಬೇಡ

ಬರಹಗಾರರ ಬಳಗ ಮಾರ್ಚ್ ೧೬ ಲೇಖನ ೮ ವೀಕ್ಷಣೆ

ಸರಕಾರಿ ಬಸ್ಸಿನಲ್ಲಿ ಇಬ್ಬರ ಪಯಣ . ಒಬ್ಬರಿಗೊಬ್ಬರು ಪರಿಚಯಸ್ಥರಲ್ಲ. ಒಬ್ಬನಿಗೆ ಈ ಪಯಣ ತುಂಬಾ ಹೊಸದು. ಪ್ರತಿದಿನವೂ ತನ್ನದೇ ಸ್ವಂತ ಗಾಡಿಯಲ್ಲಿ ತಿರುಗಾಡುವವನು, ಈ ದಿನ ಅನಿವಾರ್ಯ ಕಾರಣಕ್ಕೆ ಈ ಸರಕಾರಿ ಬಸ್ಸನ್ನ ಏರಬೇಕ...

ಸುಖಜೀವನ ಮತ್ತು ಅರ್ಥಪೂರ್ಣ ಜೀವನ: ಕೆಲವು ಚಿಂತನೆಗಳು

DR M Ravindra ಮಾರ್ಚ್ ೧೬ ಲೇಖನ ೧೪ ವೀಕ್ಷಣೆ

ಸುಖವಾದ ಜೀವನ ಎಂದರೆ ಯಾವುದು? ಅರ್ಥಪೂರ್ಣ, ಸಾರ್ಥಕ ಜೀವನ ಎಂದರೆ ಯಾವುದು? ಎಂಬುದಕ್ಕೆ ಸರ್ವಸಮ್ಮತ ವಾದ ಉತ್ತರಗಳಿಲ್ಲ. ಮೊದಲು ಸುಖ ಅಥವಾ ಸಂತೋಷದ ಜೀವನದ ಬಗ್ಗೆ ಕೆಲವು ವಿಚಾರಗಳನ್ನು ಪರಿಶೀಲಿಸೋಣ ಸುಖ ಜೀವನ ಎಂದರೆ ಯಾ...

ಪಟಾಚಾರ

ಬರಹಗಾರರ ಬಳಗ ಮಾರ್ಚ್ ೧೬ ಲೇಖನ ೯ ವೀಕ್ಷಣೆ

ಈ ಹೆಸರು ಹೆಣ್ಣು ಮಗುವಿನ ಹೆಸರು. ಇದು ಬುದ್ಧ ಬದುಕಿದ್ದ ಕಾಲದಲ್ಲಿ ನಡೆದ ಘಟನೆ. ಪಟಾಚಾರ, ಈಕೆ ಶ್ರೀಮಂತ ಕುಟುಂಬದ ಮಗಳು. ಅವರ ತಂದೆ ತಾಯಿಗಳಿಗೆ ಶ್ರೀಮಂತನಿಗೆ ಕೊಟ್ಟು ಮದುವೆ ಮಾಡಬೇಕು ಅಂತ ಆಸೆ. ಆದರೆ ಈಕೆ ದುಡಿಯುವ...

ಮೌನದ ಶಕ್ತಿ

ಬರಹಗಾರರ ಬಳಗ ಮಾರ್ಚ್ ೧೬ ಲೇಖನ ೮ ವೀಕ್ಷಣೆ

ಒಬ್ಬ ರೈತ, ತನ್ನ ಮನೆಯ ಉಗ್ರಾಣವನ್ನು ಶುಚಿಗೊಳಿಸಿ, ದವಸ  ಧಾನ್ಯ, ಬೇಳೆ ಕಾಳು  ಸಾಮಾನು- ಸರಂಜಾಮುಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಕೆಲಸ ಮಾಡುತ್ತಿದ್ದನು. ಶುಚಿ ಗೊಳಿಸುವಾಗ ಅದು ಹೇಗೋ ಅವನ ಕೈಯಲ್ಲಿದ್ದ ವಾಚು ಬಿದ್ದ...

ಮುತ್ತಿನೊಲವು

ಬರಹಗಾರರ ಬಳಗ ಮಾರ್ಚ್ ೧೬ ಕವನ ೫ ವೀಕ್ಷಣೆ

ಬಾನ ಬಣ್ಣವು ನೆಲವ ಮುತ್ತಲು ಹೊನ್ನ ಕಾಂತಿಯು ತುಂಬಿತು ಜ್ಞಾನ ದೇಗುಲ ಗಂಟೆ ಹೊಡೆಯಲು ಧ್ಯಾನ ಮನದಲಿ ಮೂಡಿತು   ಮುನಿಸು ಕಾಣದ ಜನರ ಮನವದು ತನುವ ಖುಷಿಯಲಿ ನಲಿಯಿತು ಹೊನಲ ಬೆಳಕಿಗೆ ರೈತ ಹೊರಟನು ಕನಸ ಹೆಣೆಯುತ ಬ...

ಎಂಬತ್ತರ ಕೊಯ್ಲಿನ ಕಾಳುಗಳು: ಮಂಗಳೂರಿನ ಸಕ್ರಿಯ ದಿನಗಳಿಗೆ ವಿದಾಯ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೧೬ ಲೇಖನ ೯ ವೀಕ್ಷಣೆ

ಚಳುವಳಿ, ಭೂಗತ ಬದುಕು, ಅನಿಶ್ಚಿತ ಆಹಾರ ಸೇವನೆಗಳಿಂದಾಗಿ ಮೂತ್ರಪಿಂಡದ ಸಮಸ್ಯೆ ತಲೆದೋರಿತು. ವೈದ್ಯರು ಪರೀಕ್ಷಿಸಿ “ಕ್ಯಾನ್ಸರ್” ಎಂದು ತೀರ್ಪು ನೀಡಿದರು. ನಾನು ದಂಗಾದೆ. ಅಣ್ಣ – ತಮ್ಮಂದಿರು ಕಂಗಾಲಾದರು. ಮದ್ರಾಸಿನ ಡಾ...

ಬದಲಾಗಬೇಕಿರುವುದು ಮಕ್ಕಳೋ - ಹಿರಿಯರೋ ?

ಶ್ರೀರಾಮ ದಿವಾಣ ಮಾರ್ಚ್ ೧೫ ಲೇಖನ ೧೩ ವೀಕ್ಷಣೆ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ. ಮಾಧ್ಯಮಗಳಲ್ಲೂ, ಅನೇಕ ವೇದಿಕೆಗಳಲ್ಲೂ ಇದೇ ಬಹು ಚರ್ಚಿತ ವಿಷಯ. ಅಂದರೆ ಬಹಳಷ್ಟು ದೊಡ್ಡವರಲ್ಲಿಲ್ಲದ , ಸಮಾಜದಲ್ಲಿ ತನ್ನ ಅಸ್...

ಒಂದು ಒಳ್ಳೆಯ ನುಡಿ - 340

ಬರಹಗಾರರ ಬಳಗ ಮಾರ್ಚ್ ೧೫ ಲೇಖನ ೬ ವೀಕ್ಷಣೆ

'ಧನಲೋಭ' ವೆನ್ನುವುದು ಮನುಷ್ಯನ ಎಲ್ಲಾ ಉತ್ತಮ ಗುಣಗಳನ್ನು ಕ್ಷಣಮಾತ್ರದಲ್ಲಿ ನುಂಗಿ ನೀರು ಕುಡಿಯಬಹುದು. ಸ್ಥಿತಪ್ರಜ್ಞರು ಮಾತ್ರ ಬಲಿಬೀಳರು. ಅತಿಯಾಸೆ ಮೋಹಕ್ಕೆ ಒಳಗಾಗದವರೂ ಸಹ ಒಮ್ಮೊಮ್ಮೆ ಆ ಕಡೆಗೆ ವಾಲಲೂ ಬಹುದು. 'ಹಣ...

ಸ್ಟೇಟಸ್ ಕತೆಗಳು (ಭಾಗ ೧೬೨೦) - ಪುರುಸೊತ್ತು

ಬರಹಗಾರರ ಬಳಗ ಮಾರ್ಚ್ ೧೫ ಲೇಖನ ೩೬ ವೀಕ್ಷಣೆ

ಈ ಸ್ವತ್ತು ಆಗಾಗ ಎಲ್ಲರಿಗೂ ಬೇಕಾಗುತ್ತದೆ. ಎಲ್ಲರ ಬಳಿಯೂ ಕೇಳಿದಾಗ ಸಿಗುವ ಉತ್ತರ ನನ್ನಲ್ಲಿ ಪುರುಸೊತ್ತಿಲ್ಲಾ ಅಂತ. ಆದರೆ ಇಡೀ ದಿನದ ಬಿಡುವಿನಲ್ಲಿ ಬದುಕಿನ ಕ್ಷಣಗಳಿಗೆ ಉಸಿರಾಟದ ಅಮೂಲ್ಯ ಘಳಿಗೆಗಳಿಗೆ ಪುರುಸೊತ್ತು ಕೊ...

ಒಂದು ಗಝಲ್

ಬರಹಗಾರರ ಬಳಗ ಮಾರ್ಚ್ ೧೫ ಕವನ ೩ ವೀಕ್ಷಣೆ

ನೀನಿಲ್ಲದೆ ಗೆಲುವು ಬರುವುದೇ ಸಖಿ ನಾನಿಲ್ಲದೆ ಮನವು ಒಲಿವುದೇ ಸಖಿ   ಸ್ಥಳವಿಲ್ಲದೆ ಯಾನವು ಸಾಗುವುದೇ ಸಖಿ ಬುಡವಿಲ್ಲದೆ ಮರವು ಉಳಿವುದೇ ಸಖಿ   ಮತ್ಸರಿಯದೆ ತನುವು ಇರುವುದೇ ಸಖಿ ಮಧುವಿಲ್ಲದೆ ಜೀವವು ಸೇರುವುದೇ...

‘ಮಯೂರ’ ಹಾಸ್ಯ - ಭಾಗ ೧೧೪

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೪ ಲೇಖನ ೧೭ ವೀಕ್ಷಣೆ

ಸಾಬರಬಣ್ಣ ವೀಸಾಕೆ ಅಪ್ಲೈ ಮಾಡಿದೆವು. ಪೊಲೀಸ್ ಸ್ಟೇಷನ್ನಿನಿಂದ ವೇರಿಫಿಕೇಷನ್ನಿಗೆ ಕರೆ ಬರುತ್ತದೆ, ಯಾವ ಪೊಲೀಸ್ ಸ್ಟೇಷನ್ ಎಂದು ಸರಿಯಾಗಿ ಕೇಳಿಕೊಳ್ಳಿ ಎಂದು ಎಲ್ಲರಿಗೂ ಯಜಮಾನರು ಹೇಳಿದ್ದರು. ನನಗೆ ಕರೆ ಬಂದಾಗ ನಾನು...

ಗ್ಯಾಸ್ ಅಷ್ಟೆ ಅಲ್ಲ, ಯುದ್ಧ ನಿಲ್ಲದಿದ್ರೆ ಇನ್ನಷ್ಟು ಸಂಕಷ್ಟ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೪ ಲೇಖನ ೬ ವೀಕ್ಷಣೆ

ಅಮೆರಿಕ-ಇಸ್ರೇಲ್‌ಗಳು ಜತೆಗೂಡಿ ಇರಾನ್ ಮೇಲೆ ದಾಳಿ ನಡೆಸುವ ಮೂಲಕ ೧೫ ದಿನಗಳ ಹಿಂದೆ ಆರಂಭಿಸಿದ ಮಧ್ಯಪ್ರಾಚ್ಯ ಯುದ್ಧ ಏಕೋ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಆ ಸಮರದಿಂದ ಮಧ್ಯಪ್ರಾಚ್ಯ ಭಾಗವಷ್ಟೇ ಅಲ್ಲ, ಭಾರ...

ಟ್ರಂಪ್ ಮತ್ತು ಪುಟಿನ್ ದೂರವಾಣಿ ಸಂಭಾಷಣೆ

ಶ್ರೀರಾಮ ದಿವಾಣ ಮಾರ್ಚ್ ೧೪ ಲೇಖನ ೫ ವೀಕ್ಷಣೆ

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ತಡರಾತ್ರಿ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಇಬ್ಬರು ಕ್ರೂರಿಗಳು, ಸರ್ವಾಧಿಕಾರಿ ಮನೋಭಾವದವರು, ವಿಶ್ವದ ಬಲಿಷ್ಠ ಸೈನಿಕ ಶಕ...

ಸ್ಟೇಟಸ್ ಕತೆಗಳು (ಭಾಗ ೧೬೧೯) - ಆಸೆ

ಬರಹಗಾರರ ಬಳಗ ಮಾರ್ಚ್ ೧೪ ಲೇಖನ ೯ ವೀಕ್ಷಣೆ

ಆಸೆಯ ಕಣ್ಣುಗಳು ಕಾಯುತ್ತಿವೆ. ಅಲ್ಲಿ ಪ್ರತಿದಿನ ಸಂಭ್ರಮವಾಗಲೆಂಬ ಹಾರೈಕೆ ಅವರದು. ಹೊಸ ಮುಖಗಳನ್ನು ನೋಡುವ ಆಸೆ ಆ ಮುಖಗಳಲ್ಲಿ ತಮ್ಮ ಅಣ್ಣ, ಅಪ್ಪ ಅಮ್ಮ ಬಂದು ಬಳಗ ಎಲ್ಲರನ್ನ ಹತ್ತಿರ ಕರೆದು ಮಾತನಾಡುವ ಭ್ರಮೆ. ಇಲ್ಲಿಗೆ...

ಮೋಡದ ಮರೆಯಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ

ಬರಹಗಾರರ ಬಳಗ ಮಾರ್ಚ್ ೧೪ ಲೇಖನ ೪ ವೀಕ್ಷಣೆ

ಮೋಡಗಳ ನಡುವೆ ನಡೆದಾಡುವುದು ಸಾಧ್ಯವೇ? ಯಾರಾದರೂ ಇಂಥ ಮಾತು ಹೇಳಿದರೆ ಇದೇನು ಉತ್ಪ್ರೇಕ್ಷೆ ಅಥವಾ ಕಲ್ಪನಾವಿಹಾರಕ್ಕೆ ಈ ಉಕ್ತಿ ಹೊಂದುತ್ತದೆ ಎಂದು ಉಪೇಕ್ಷಿಸಬಹುದು. ಆದರೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದರೆ ಈ ಅಭ...

ಸಿನಿಮಾ ಕತೆ10 - ಮದುಮಗಳ ಸಹಾಯಕ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೧೪ ಲೇಖನ ೮ ವೀಕ್ಷಣೆ

“ಮೇಡ್ ಆಫ್ ಹಾನರ್” (Made of Honor) ಎಂಬ 2008ರ ಇಂಗ್ಲಿಷ್ ಸಿನಿಮಾದ ಕತೆ: ಸುಮಾರು ಹತ್ತು ವರುಷಗಳಿಂದ ಟಾಮ್ ಮತ್ತು ಹಾನಾ ಇವರದು ಗೆಳೆಯ-ಗೆಳತಿಯ ಆತ್ಮೀಯ ಸಂಬಂಧ. ನ್ಯೂಯಾರ್ಕ್ ಮಹಾನಗರದಲ್ಲಿ “ಕಾಫಿ ಕಾಲರ್” ಎಂಬ ತನ...

ಹಳದಿ ಕತ್ತಿನ ಗುಬ್ಬಚ್ಚಿ

ಬರಹಗಾರರ ಬಳಗ ಮಾರ್ಚ್ ೧೪ ಲೇಖನ ೩ ವೀಕ್ಷಣೆ

ಮಾರ್ಚ್‌ 20 ನ್ನು ಪಕ್ಷಿ ಪ್ರಿಯರು ಪ್ರತಿ ವರ್ಷ ವಿಶ್ವ ಗುಬ್ಬಚ್ಚಿ ದಿನವನ್ನಾಗಿ ಆಚರಿಸುತ್ತಾರೆ. ಗುಬ್ಬಚ್ಚಿಗಳು ಮಾನವನ ಕೃಷಿಯನ್ನು ಆಶ್ರಯಿಸಿ ಬದುಕುವ ಮತ್ತು ಮನುಷ್ಯನ ಜೊತೆ ಬಹಳ ಹತ್ತಿರದ ಸಂಬಂಧವನ್ನು ಹೊಂದಿರುವ ಹಕ...

ಒಂದು ಗಝಲ್

ಬರಹಗಾರರ ಬಳಗ ಮಾರ್ಚ್ ೧೪ ಕವನ ೨ ವೀಕ್ಷಣೆ

ನಿನ್ನ ಹೃದಯ ಸ್ನೇಹವನ್ನು ನನ್ನಯ ಒಲವಿನಲಿ ನೋಡಿದೆ ಸೂರ್ಯನುದಯ ಜಗಕೆ ಬೆಳಕು ಚೆಲುವಿನಲಿ ನೋಡಿದೆ   ರಾತ್ರೆಯಾಗೆ ಚಂದ್ರಮನ ಬೆಳದಿಂಗಳು ಸುಡುತಿದೆಯೇಕೆ ಸವಿಯಾಸರೆ ಸಿಗುತಲೇ ನನಸನು ಗೆಲುವಿನಲಿ ನೋಡಿದೆ   ಸುಂದರವು...

‘ದಿ ಓಲ್ಡ್ ಹೌಸ್’ ಎಂಬ ಹಳೆ ಮನೆಯ ಕಥೆ !

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೩ ಲೇಖನ ೨೬ ವೀಕ್ಷಣೆ

ಸಿಯಾವೊ ಕುಟುಂಬದ ದಿ ಓಲ್ಡ್ ಹೌಸ್ (The Old House of Siiao Family ಅಥವಾ Hsiao Family's Old House) ತೈವಾನ್‌ನ ಪಿಂಗ್‌ಟುಂಗ್ ಕೌಂಟಿಯ ಜಿಯಾಡಾಂಗ್ ಟೌನ್‌ಶಿಪ್‌ನಲ್ಲಿ (Jiadong Township) ಇರುವ ಐತಿಹಾಸಿಕ ಮನ...