ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 1)
ಅಡ್ಡೂರಿನ ಹಿರಿಯರ ಮನೆಯಲ್ಲಿ - ನಂತರ ಪಡ್ಪಿನ ನನ್ನ ಮನೆಯಲ್ಲಿ ಅಡ್ಡೂರಿನಲ್ಲಿ ಕೃಷಿ ಅಭಿವೃದ್ದಿಗಾಗಿ ಪಂಪುಸೆಟ್, ಹಲ್ಲರ್ ಮುಂತಾದ ಕೃಷಿ ಪರಿಕರಗಳನ್ನು ಅಮ್ಮ ಹೊಂದಿಸಿಕೊಟ್ಟಿದ್ದಳು. “ಒಂದು ಕಳಸೆ ಗದ್ದೆಯಲ್ಲಿ ಮೂರು...
೨೦೮ ಲೇಖನಗಳು
ಅಡ್ಡೂರಿನ ಹಿರಿಯರ ಮನೆಯಲ್ಲಿ - ನಂತರ ಪಡ್ಪಿನ ನನ್ನ ಮನೆಯಲ್ಲಿ ಅಡ್ಡೂರಿನಲ್ಲಿ ಕೃಷಿ ಅಭಿವೃದ್ದಿಗಾಗಿ ಪಂಪುಸೆಟ್, ಹಲ್ಲರ್ ಮುಂತಾದ ಕೃಷಿ ಪರಿಕರಗಳನ್ನು ಅಮ್ಮ ಹೊಂದಿಸಿಕೊಟ್ಟಿದ್ದಳು. “ಒಂದು ಕಳಸೆ ಗದ್ದೆಯಲ್ಲಿ ಮೂರು...
“ಡಿಸ್-ಟರ್-ಬಿಯಾ” ಎಂಬ ಇಂಗ್ಲಿಷ್ ಸಿನಿಮಾದ ಕತೆ: ಇದು ಆಲ್ಫ್ರೆಡ್ ಹಿಚ್-ಕೋಕ್ ಅವರ “ರೇರ್ ವಿನ್-ಡೋ” ಎಂಬ ಕತೆಯನ್ನು ಆಧರಿಸಿದ ಅಮೆರಿಕನ್ ಥ್ರಿಲ್ಲರ್ ಸಿನಿಮಾ. ಒಂದು ದಿನ ಕಾಳೆ ಬ್ರೆಕ್ಟ್ (17 ವರುಷ) ಮತ್ತು ಅವನ ತ...
ಹಳೇಮನೆ ಅಮ್ಮ ಹೊರಗಡೆ ಗೇಟಿನ ಹತ್ತಿರ ನಿಂತು ಯಾರ ಬಳಿಯೋ ಮಾತನಾಡುತ್ತಿದ್ದುದು ಕೇಳಿ, ನಾನೂ ಹೊರಗೆ ಬಂದೆ ಅಮ್ಮನ ಹತ್ತಿರ ಏನೋ ಕೇಳಿ ಆ ದಂಪತಿ ಮುಂದೆ ಹೋಗುತ್ತಿದ್ದರು. 'ಏನಂತೆ?' ಎಂದು ಕೇಳಿದೆ. ಅದಕ್ಕೆ ಅಮ್ಮ, 'ಹಳೇಮ...
ರಾಜ್ಯ ಸರ್ಕಾರದ ಬಹುತೇಕ ಎಲ್ಲ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಸಾಗಿದ್ದು, ಇದರಿಂದ ಆಡಳಿತಯಂತ್ರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಸಿಬ್ಬಂದಿ ಇಲ್ಲದೆ ಜನಸಾಮಾನ್ಯರ ಕೆಲಸಗ...
ಭಾರತ ಸಾಹಿತ್ಯದ ನೊಬೆಲ್ ಎಂದೇ ಹೆಸರಾದ ಜ್ಞಾನಪೀಠ ಪ್ರಶಸ್ತಿ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಮಾತ್ರವಲ್ಲ, ಅದನ್ನು ಪಡೆದ ವ್ಯಕ್ತಿಗಳು ಆಯಾ ಭಾಷೆಯ ದಾರ್ಶನಿಕರು, ಮಾರ್ಗದರ್ಶಕರು, ಸಾಹಿತ್ಯ ಮತ್ತು ಸಾಂಸ್ಕೃತಿ...
ನಿಸರ್ಗದೂರಿನ ಹಳ್ಳಿಯ ಮಣ್ಣಿನ ವಾಸನೆಯಲ್ಲೇ ಬೆಳೆದ ಇಬ್ಬರು ಮಕ್ಕಳು, ತಮ್ಮ ತಂದೆ ತಾಯಿಯ ಕೈಹಿಡಿದು ನಡೆದ ದಾರಿಯನ್ನು ಮರೆಯಲಾರಂಭಿಸಿದರು. ನಗರದ ಬೆಳಕು ಅವರಿಗೆ ಹೊಸ ಕನಸುಗಳನ್ನು ಕೊಟ್ಟಿತು. ಆದರೆ ಹಳ್ಳಿಯ ಕತ್ತಲಲ್ಲಿ...
ಎರಡು ದಿನಗಳ ಹಿಂದೆ ಚಾಂದ್ರಮಾನ ಯುಗಾದಿ ಆಯ್ತಲ್ಲ, ಹೀಗೇ ಹತ್ತು ವರ್ಷದ ಹಿಂದೆ ಇದೇ ಚಾಂದ್ರಮಾನ ಯುಗಾದಿ ವಾರದ ಮಧ್ಯೆ ಬಂದಿತ್ತು. ನಮ್ಮ ಮನೆಯಲ್ಲಿ ಸೌರಮಾನ ಯುಗಾದಿ ಆಚರಣೆ ಇರುವುದರಿಂದ ಹಬ್ಬಕ್ಕಾಗಿ ಮನೆಗೆ ಬಂದುಹೋಗುವ...
ಕೊಡಗಿನ ಜಲಪಾತಗಳಲ್ಲಿ ಅತ್ಯಂತ ಮನೋಹರವಾಗಿ ಕಂಡುಬರುವ ಪಾದೆಕಲ್ಲು ಜಲಪಾತ ಮಡಿಕೇರಿ ತಾಲ್ಲೂಕಿನಲ್ಲಿದೆ. ಈ ಜಲಪಾತದ ಸೊಬಗು ಸವಿಯಲು ಮಳೆಗಾಲ ಕಳೆಯಬೇಕು. ದಟ್ಟ ಕಾನನದ ನಡುವೆ ಭೋರ್ಗರೆಯುತ್ತ ಧುಮ್ಮಿಕ್ಕಿ ಹರಿಯುವ ಪಾದೆಕಲ್...
ವರುಷ ವರುಷ ಉರುಳಿದರು ಜನರ ಮನದ ಹೃದಯದಲಿ ಸವಿ ಜೇನನು ತುಂಬಲು ಯುಗಾದಿಯು ಬಂದಿದೆ ನವ ಗೀತೆಯ ಹಾಡುತಿದೆ ಹಕ್ಕಿ ಪಿಕಗಳಿಂಚರಕೆ ಇಳೆಯು ತನ್ನ ಮರೆಯುತಲೆ ನವೋಲ್ಲಾಸ ಹೊಂಗಿರಣಕೆ ಯುಗಾದಿಯು ಬಂದಿದೆ ನವ ಜ್ಯೋತಿ...
ನಾನು ಇತ್ತೀಚೆಗೆ ಓದುತ್ತಿರುವ ಕಥೆಗಳಲ್ಲಿ ಒಂದು ಸಂಗತಿ ಗಮನಿಸಿದ್ದೇನೆ. ಆ ಕುರಿತು ಬರೆಯುತ್ತಿದ್ದೇನೆ. ನೀವು ಬರಹಗಾರರಾದರೆ ಇದನು ದಯವಿಟ್ಟು ಓದಿ. ನಿಮ್ಮ ಹತ್ತಿರ ಬರಹಗಾರರಿದ್ದರೆ ಅವರಿದನ್ನು ಓದದಿದ್ದರೆ ಅವರಿಗಾಗಿ ನ...
ಮೋಜಿಗಾಗಿ ಕೆಲವೊಂದು ವಿಷಯಗಳನ್ನು ಆತಿ ರಂಜಿತವಾಗಿ ಬಿಂಬಿಸಿ ಅದನ್ನು ಸಾಮಾಜಿಕ ತಾಣಗಳ ಮೂಲಕ ಹರಿ ಬಿಡುವುದರಿಂದ ಏನಾಗುತ್ತದೆ ಎಂಬುದಕ್ಕೆ ಈಗ ವಾಟ್ಸ್ ಆಪ್, ಪೇಸ್ ಬುಕ್, ಇನ್ಸ್ಟಾಗ್ರಾಂ ಮುಂತಾದ ಸಾಮಾಜಿಕ ಮಾಧ್ಯಮಗಳ ಮ...
ಮಹಾಭಾರತದಲ್ಲಿ ಬರುವ ಮಹಾರಾಣಿಯರ ಕಥೆಗಳನ್ನು ‘ಸೆರಗಿನ ಕಿಡಿ’ ಎನ್ನುವ ಹೆಸರಿನಲ್ಲಿ ಪುಸ್ತಕವಾಗಿಸಿದ್ದಾರೆ ಡಾ. ರುಕ್ಮಿಣಿ ರಘುರಾಮ್. ಇವರ ಈ ಪೌರಾಣಿಕ ಕಾದಂಬರಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕರಾದ ಗುರುರ...
ಬದುಕಿನ ಪಯಣದಲ್ಲಿ ಇದೇ ಕೊನೆಯ ನಿಲ್ಣಾಣವಲ್ಲ ಅಥವಾ ಇದೇ ಅಂತಿಮ ಸತ್ಯವಲ್ಲ. ಯೂಟ್ಯೂಬ್ (YouTube ) ಮತ್ತು ಕೆಲವು ಸಾಮಾಜಿಕ ಜಾಲತಾಣಗಳು. ಮಾತು - ಅಭಿಪ್ರಾಯ - ಪ್ರಚೋದನೆ - ಪರಿಣಾಮ - ಸತ್ಯ - ವಾಸ್ತವ - ಭ್ರಮೆ - ಗೊಂದ...
ಊರಿನ ಅಂಚಿನಲ್ಲಿ ರಾಮಯ್ಯನ ಮನೆ ಅವನು ದಿನವಿಡೀ ದೀಪಗಳನ್ನು ತಯಾರಿಸುತ್ತಿದ್ದ. ಹಬ್ಬ ಬಂದಾಗಲಂತೂ ಅವನ ಕೈಯಿಂದ ಮಾಡಿದ ದೀಪಗಳು ಊರಿನ ಪ್ರತಿಯೊಂದು ಮನೆಯನ್ನೂ ಬೆಳಗಿಸುತ್ತಿದ್ದವು. ಎಲ್ಲರೂ ಅವನನ್ನು "ಬೆಳಕಿನಜ್ಜ" ಅಂತ ಕ...
ಯುಗಾದಿ, ಹಿಂದೂ ಜನಾಂಗದವರ ಪವಿತ್ರ ಹಬ್ಬ. ಒಂದೆಡೆ ಹೊಸ ವರುಷದಾರಂಭ. ಈ ಹಬ್ಬಕ್ಕೆ ಒಂದು ವಿಶೇಷ ಪಾಯಸ ಮಾಡಿ ದೇವರಿಗೆ ನೈವೇದ್ಯ ಮಾಡುವ ಪದ್ಧತಿಯಿದೆ. ಮೊದಲೆಲ್ಲ ಎಳೆಯ ಬೀಜ (ಚೋರೆ-ಹಳ್ಳಿಯಲ್ಲಿ ಹೇಳುವ ಹೆಸರು) ಎರಡು ಭಾಗ...
ಈ ಬಾರಿ ನೀವು ಅಜ್ಜೀ ಮನೆಗೆ ಅಥವಾ ಹಳ್ಳಿಗೆ ಹೋದಾಗ ಅಲ್ಲಿಯ ಕೆರೆ ಬಾವಿಗಳನ್ನು ಪರಿಶೀಲಿಸುವಿರಾ? ಅವುಗಳಿಂದ ನೀರೆತ್ತಲು ಹಾಕಿದ ಕಂಬಗಳು ಯಾವುವು? ನೀರಿನ ಬಣ್ಣವೇನು? ಇತ್ಯಾದಿಯಾಗಿ. ನನ್ನ ಬಾಲ್ಯದಲ್ಲಿ ನನ್ನಜ್ಜೀ ಮನೆಯ...
ಕಾಯಕವೇ ಕೈಲಾಸ ಎಂದವರು ಬಸವಣ್ಣ. ಅದೇ ಕಾಯಕದಲ್ಲಿ ಮೇಲು ಕೀಳೆಂದು ನಾವು ಗುರುತಿಸುವುದೆಷ್ಟು ಸರಿಯೆಂಬ ಎಂಬ ಸಣ್ಣ ಚಿಂತನವಿದು. ಕಟ್ಟಡ ಕಟ್ಟುವ ಮೇಸ್ತ್ರಿ, ಮರದ ಬಾಗಿಲು ಕಿಟಕಿ ಜೋಡಿಸುವ ಶಿಲ್ಪಿ, ಬೆಳಕಿನ ವ್ಯವಸ್ಥೆಯಲ್ಲ...
ನಾವು ದಡದಿಂದ ಸಾಗರಕ್ಕೆ ಹೋಗುವಾಗ ಎರಡು ಗುಬ್ಬಚ್ಚಿಗಳು ಬೋಟಲ್ಲಿ ಬಂದಿತ್ತು. ಎರಡೂ ಆಟ ಆಡುತ್ತ ಕ್ರಿಮಿ, ಕೀಟಗಳನ್ನು ತಿನ್ನುತ್ತಾ ಮೇಲೆ, ಕೆಳಗೆ ಹಾರುತ್ತಿತ್ತು. ಈ ಸಾಗರದಲ್ಲಿ ಮರ ಗಿಡಗಳು ಇಲ್ಲಾ ಇದರ ಬದುಕು ಹೇಗೆ..?...
ವಿಶ್ವ ಮಹಾಯುದ್ಧದ ಕಾರ್ಮೋಡಗಳ ನಡುವೆ, ಅತ್ಯಂತ ಅಗತ್ಯದ ಗ್ಯಾಸ್ ಸಿಲಿಂಡರ್ಗಳ ಅಭಾವದ ನಡುವೆ, ಪ್ರಕ್ಷ್ಯುಬ್ಧ ಮನಸ್ಥಿತಿಯ ನಡುವೆ, ಸಂಭ್ರಮದ ಹೊಸ ವರ್ಷದ ಯುಗಾದಿ ಆಚರಿಸಬೇಕಾಗಿದೆ. " ಉಳ್ಳವರು ಶಿವಾಲಯ ಮಾಡುವರು, ನಾನೇನ...
ಅವಳ ಕಣ್ಣಂಚಲ್ಲಿ ಪುಟ್ಟ ಕಣ್ಣೀರೊಂದು ಅವಳ ಕೆನ್ನೆಯನ್ನ ಸ್ಪರ್ಶಿಸುತ್ತಾ ಜಲಪಾತದಂತೆ ಕೆಳಗಿಳಿಯಲು ಕಾಯುತ್ತಿದೆ. ಆ ಮನೆಯ ಒಳಗೆ ಕುಳಿತವಳ ಬಳಿಗೆ ಬಳೆ ತೋಡಿಸುವವರು ಬಂದಿದ್ದಾರೆ. ಆಕೆಯಲ್ಲಿ ಅಂತಹ ಸಾವಿರ ಬಳೆಗಳನ್ನು ಕೊಳ...