ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2026

ಮಾರ್ಚ್ 2026

೨೦೮ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೬೩೦) - ಕಲ್ಲೇಟು

ಬರಹಗಾರರ ಬಳಗ ಮಾರ್ಚ್ ೨೫ ಲೇಖನ ೬ ವೀಕ್ಷಣೆ

ಮಾವಿನ ಮರದ ಕೆಳಭಾಗದಲ್ಲಿ ತೂಗುತ್ತಿದ್ದ ಒಂದು ಮಾವಿನಕಾಯಿ ದಿನವೂ ಕಲ್ಲೇಟು ತಿನ್ನುತ್ತಾ ಕಳವಳದಿಂದಿತ್ತು. “ನಾನು ಮೇಲ್ಬಾಗದಲ್ಲಿ ಹುಟ್ಟಿದ್ದರೆ ಎಷ್ಟು ಚೆನ್ನಾಗಿತ್ತು! ಯಾರೂ ಕಲ್ಲು ಹೊಡೆಯುತ್ತಿರಲಿಲ್ಲ... ನಾನು ಹಣ್...

ಕನಸು ಯಾವಾಗ ಬೀಳುತ್ತದೆ?

ಬರಹಗಾರರ ಬಳಗ ಮಾರ್ಚ್ ೨೪ ಲೇಖನ ೭ ವೀಕ್ಷಣೆ

ಕಳೆದ ವಾರ ನಾವು ನಿದ್ದೆಯ ನಡಿಗೆ ಮತ್ತು ಮಾತಿನ ಬಗ್ಗೆ ತಿಳಿದೆವು. ಈ ಹಿಂದೆ ಕನಸಿನ ವಿಧಗಳ ಬಗ್ಗೆ ತಿಳಿದಿದ್ದೆವು. ಈ ವಾರ ಕನಸು ಯಾವಾಗ ಬೀಳುತ್ತದೆಂದು ನೋಡೋಣ. ನಮ್ಮ ನಿದ್ದೆಯನ್ನು NREM ಮತ್ತು REM ಹಂತ ಅಂತ ಗುರುತಿ...

ರೊಚ್ಚಿಗೇಳುವ ಸಮಯ

ಬರಹಗಾರರ ಬಳಗ ಮಾರ್ಚ್ ೨೪ ಕವನ ೫ ವೀಕ್ಷಣೆ

ಹುಡಿಯಾಗಿದೆ ಬದುಕು ಸಿಡಿಲಾಗುತ ನೆಲವು  ರಕುತ ಹೊಳೆಯದು ಹರಿದು ಬಡಿದಾಡುತ    ಮನಸು ಕದಡಿದವರೆ  ಹೀಗೆ ಬಡಿದಾಡುತ  ಮರೆಯಲ್ಲಿ ನಿಂತು ಕುಲವ ಕೆಡಿಸುತಲಿ    ಯುದ್ಧ ಮಾಡುವರಾರೋ ಸುಸ್ತು ಹೊಡೆದವರಾರೋ ಗಂಡೆದೆಯ...

ವಿಮಾನ ಹಾರದ ದೇಶದ ಕಥೆ !

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೪ ಲೇಖನ ೧೭ ವೀಕ್ಷಣೆ

ಈ ದೇಶದಲ್ಲಿ ವಿಮಾನ ನಿಲ್ದಾಣವೇ ಇಲ್ಲ, ಸ್ವಂತ ಕರೆನ್ಸಿಯೂ ಇಲ್ಲದ ದೇಶವಿದು, ಆದರೆ ವಿಶ್ವದ ಅತ್ಯಂತ ಶ್ರೀಮಂತ ದೇಶ! ವಿಮಾನ ನಿಲ್ದಾಣವೇ ಇಲ್ಲ ಅಂದ ಬಳಿಕ ಹೊರ ದೇಶದಿಂದ ಬರುವವರಿಗೆ ಅಥವಾ ಇಲ್ಲಿಂದ ಹೊರದೇಶಕ್ಕೆ ಹೋಗುವವರಿ...

ಗ್ರಾಮೀಣ ನಿವಾಸಿಗಳಲ್ಲಿ ಹೈ ಬಿಪಿ: ಸಮಾಜಕ್ಕೆ ಎಚ್ಚರಿಕೆಯ ಕರೆಗಂಟೆ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೪ ಲೇಖನ ೧೮ ವೀಕ್ಷಣೆ

ರಾಜ್ಯದಲ್ಲಿ ವಿಶೇಷವಾಗಿ, ಗ್ರಾಮೀಣ ಪ್ರದೇಶದವರಲ್ಲಿ ಅಧಿಕ ರಕ್ತದೊತ್ತಡ (ಹೈ ಬಿಪಿ) ಕಳವಳಕಾರಿ ಪ್ರಮಾಣದಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲಿ ೩೫.೨೭ ಲಕ್ಷಕ್ಕೂ ಹೆಚ್ಚು ಜನರು ಅಧಿಕ ರಕ್ತದ ಒತ್ತಡ ಸಮಸ್ಯೆ ಹೊಂದಿರುವುದು ಗೃ...

ವಿಶ್ವ ಕಾವ್ಯ ದಿನ ಪ್ರಯುಕ್ತ....

ಶ್ರೀರಾಮ ದಿವಾಣ ಮಾರ್ಚ್ ೨೪ ಲೇಖನ ೬ ವೀಕ್ಷಣೆ

ಮಾರ್ಚ್ 21, ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ.... ನಾನು ನಸು ನಕ್ಕೆ, ಅದು ಸಂಕೋಚದಿಂದ ಸೂರ್ಯನ ಕಿರಣಗಳತ್ತ ನೋಡಿ ನಾಚಿ ಆವಿಯಾಗಿ ಮರೆಯಾಯಿತು. ಬಿರಿದ ಕೆಂಡ ಸಂಪಿಗೆಯ ಸುವಾಸನೆಗೆ ಮರುಳಾಗಿ ಪ್ರೇಮ ಭಾವ...

ಸ್ಟೇಟಸ್ ಕತೆಗಳು (ಭಾಗ ೧೬೨೯) - ಹೆಸರಿಲ್ಲ

ಬರಹಗಾರರ ಬಳಗ ಮಾರ್ಚ್ ೨೪ ಲೇಖನ ೬ ವೀಕ್ಷಣೆ

ಹೆಸರಿಲ್ಲದ ಕಾಡೊಂದು ನೆಮ್ಮದಿಯಾಗಿ ನಿಂತಿತ್ತು. ಯಾರ ಹಂಗೂ ಇಲ್ಲ, ಯಾರ ಆಸರೆ ಇಲ್ಲದೇ, ಅದರೊಳಗೆ ಹಕ್ಕಿಗಳ ಕೂಗು ಬೆಳಗ್ಗನ್ನು ಎಬ್ಬಿಸುತ್ತಿತ್ತು, ಜಿಂಕೆ, ಮೊಲ, ನದಿ, ಪ್ರಾಣಿಗಳ ಓಟ ಸಂಜೆ ಗಾಳಿಯ ಜೊತೆ ನೃತ್ಯ ಮಾಡುತ್ತ...

ಪರಾಭವ

ಬರಹಗಾರರ ಬಳಗ ಮಾರ್ಚ್ ೨೪ ಲೇಖನ ೯ ವೀಕ್ಷಣೆ

ಪರಾಭವ ಎಂದರೆ ಸೋಲು, ಅಪಜಯ ಎಂದೂ ಅರ್ಥವಿದೆ. ಚಾಂದ್ರಮಾನ ಸಂಪ್ರದಾಯದ ಅರುವತ್ತು ವರ್ಷಗಳಲ್ಲಿ ನಲುವತ್ತನೇ ಸಂವತ್ಸರಕ್ಕೂ ಪರಾಭವ ಎಂಬ ಹೆಸರಿದೆ. ಮಾರ್ಚ್‌ ಹತ್ತೊಂಭತ್ತರಿಂದ ಈ ಸಂವತ್ಸರವು ಪ್ರಚಲಿತದಲ್ಲಿದೆ. ಮುಂದಿನ ಯುಗ...

ಒಂದು ಒಳ್ಳೆಯ ನುಡಿ - 342

ಬರಹಗಾರರ ಬಳಗ ಮಾರ್ಚ್ ೨೪ ಲೇಖನ ೩ ವೀಕ್ಷಣೆ

ನಾವು ಒಮ್ಮೊಮ್ಮೆ ಹೇಳುವುದುಂಟು "ಅವನು ಜಡಭರಿತ, ಏನೂ ಉಪಯೋಗವಿಲ್ಲದವ, ಸೋಮಾರಿ, ಮೈಬಗ್ಗಿಸಿ, ಬೆವರು ಹರಿಸಿ ದುಡಿಯಲಾರ. ಯಾರು ಯಾರ ಗಳಿಕೆಯಲ್ಲಿ ಜೀವನ ಮಾಡುವವ" ಎಂಬುದಾಗಿ. ಅವನ ಜಡತ್ವಕ್ಕೆ ಕಾರಣ ಅವನ ಸುತ್ತಮುತ್ತಲಿನವ...

ಒಂದು ಗಝಲ್

ಬರಹಗಾರರ ಬಳಗ ಮಾರ್ಚ್ ೨೪ ಕವನ ೩ ವೀಕ್ಷಣೆ

ಹೋಗುತ್ತೇನೆ ಎಂದವನನ್ನು ಬಿಟ್ಟುಬಿಡಿ,ಹೋಗಲಿ ಉಳಿಯುತ್ತೇನೆ ಹೇಳಿದವನನ್ನು ಮುಟ್ಟಿಬಿಡಿ,ಬಾಗಲಿ   ಜೀವನದಲ್ಲೂ ಮಸಣದ ದಾರಿಯನೆಲ್ಲಾ ತುಳಿದವರಿಲ್ಲವೆ ಮಣ್ಣಿನ ಒಳಗೂ ಹೊರಗು ತಟ್ಟಿಬಿಡಿ, ಬೀಗಲಿ   ಕೈಹಿಡಿದು ಎಳೆದೋಯ...

ಕಣ್ಣಿನ ಬಣ್ಣದಿಂದ ವ್ಯಕ್ತಿತ್ವ ತಿಳಿಯಬಹುದೇ?

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೩ ಲೇಖನ ೧೩ ವೀಕ್ಷಣೆ

ದೇವರ ಸೃಷ್ಟಿಯೇ ಬಹು ವಿಚಿತ್ರ. ಒಬ್ಬರಂತೆ ಒಬ್ಬರಿಲ್ಲ. ಒಬ್ಬ ವ್ಯಕ್ತಿಯ ಕಿವಿ, ಇನ್ನೊಂದು ವ್ಯಕ್ತಿಯ ಹಾಗಿಲ್ಲ. ಒಬ್ಬರ ಕಣ್ಣು ಕಪ್ಪಾದರೆ ಮತ್ತೊಬ್ಬರದ್ದು ನೀಲಿ, ಇನ್ನೊಬ್ಬರದ್ದು ಬೆಕ್ಕಿನ ಕಣ್ಣು. ಖ್ಯಾತ ನಟಿ ಐಶ್ವರ್...

ಇರುಳ ವಿರುದ್ಧ, ಬೆಳಕಿನ ಯುದ್ಧ...!

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೩ ಲೇಖನ ೧೦ ವೀಕ್ಷಣೆ

ಮಧ್ಯಪ್ರಾಚ್ಯ ಯುದ್ಧವು ದಿನಗಳೆದಂತೆ ತೀವ್ರವಾಗುತ್ತಿದೆ, 'ರಕ್ತದಾಹ ತಾರಕಕ್ಕೇರುತ್ತಿದೆ, ಗಂಧಕದ ಕಮಟುವಾಸನೆ ಮುಗಿಲು ಮುಟ್ಟುತ್ತಿದೆ. ಇರಾನ್‌ನ ನತಾಂಜ್ ಪರಮಾಣು ಸ್ಥಾವರದ ಮೇಲೆ ಅಮೆರಿಕದ ಬಾಂಬ್ ದಾಳಿಯಾಗಿದ್ದು ವಿಕಿರಣ...

ಕನ್ನಡ ಪತ್ರಿಕಾ ಲೋಕ (ಭಾಗ ೨೫೨) - ಭೀಮವಾದ

ಶ್ರೀರಾಮ ದಿವಾಣ ಮಾರ್ಚ್ ೨೩ ಲೇಖನ ೧೩ ವೀಕ್ಷಣೆ

ದಸಂಸ ನಾಯಕ ಆರ್. ಮೋಹನ್ ರಾಜ್ ರವರ "ಭೀಮವಾದ". ದಸಂಸ (ಭೀಮವಾದ)ದ ರಾಜ್ಯ ಪ್ರಧಾನ ಸಂಚಾಲಕರಾದ ಡಾ. ಆರ್. ಮೋಹನ್ ರಾಜ್ ಅವರು ಕಳೆದ ೧೬ ವರ್ಷಗಳಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ " ಭೀಮವಾದ". ಪತ್ರಿ...

ಉಪಚುನಾವಣೆ, ಪ್ರಚಾರ ಮತ್ತು ಅದಕ್ಕಾಗಿ ಪಡುತ್ತಿರುವ ಶ್ರಮ

ಶ್ರೀರಾಮ ದಿವಾಣ ಮಾರ್ಚ್ ೨೩ ಲೇಖನ ೮ ವೀಕ್ಷಣೆ

ಹಾಲಿ ಶಾಸಕರ ನಿಧನದಿಂದಾಗಿ ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗಿದೆ. ಈಗ ನಾವು ಅವರ ಕುಟುಂಬಗಳ ನಿರ್ವಹಣೆಗಾಗಿ, ಅವರ ಪ್ರತಿಷ್ಠೆಗಾಗಿ, ಪ್ರಜಾಪ್ರಭುತ್ವದ ಹೆಸರಿನಲ್ಲಿ  ಮತದಾನ ಮಾಡಬ...

ಸ್ಟೇಟಸ್ ಕತೆಗಳು (ಭಾಗ ೧೬೨೮) - ಅಧಿಕಾರ

ಬರಹಗಾರರ ಬಳಗ ಮಾರ್ಚ್ ೨೩ ಲೇಖನ ೭ ವೀಕ್ಷಣೆ

ಊರಿನ ಪರಿಸ್ಥಿತಿಯ ಕಂಡು ಆಗಾಗ ಬೇಸರಗೊಳ್ಳುತ್ತಾನೆ. ಇದನ್ನು ಬದಲಾಯಿಸಬೇಕು ಅಂತ ತುಂಬಾ ಸಲ ಯೋಚಿಸಿದ್ದಿದೆ. ಆದರೆ ರಾಜೇಶನಿಗೆ ಯಾವ ಅವಕಾಶವೂ ಸಿಕ್ಕಿರಲಿಲ್ಲ. ತನ್ನಿಂದಾಗಿ ತನ್ನ ಊರು ಬದಲಾಗಬೇಕು ಅಂತ ಹಠ ಕಟ್ಟಿ ಒಂದು ಪ...

ಸಂಖ್ಯಾ ಬಡವರು

ಬರಹಗಾರರ ಬಳಗ ಮಾರ್ಚ್ ೨೩ ಲೇಖನ ೮ ವೀಕ್ಷಣೆ

ಇಂದು ನಾವು ಸಂಖ್ಯಾ ಬಡವರು ಎಂದರೇನು? ನೋಡೋಣ. ಬಡವರೆಂದರೆ ಗೊತ್ತು. ಹಾಗಾದರೆ ಸಂಖ್ಯಾ ಬಡವರ ಬಗ್ಗೆ ನೋಡೋಣ. ನಾವೆಲ್ಲರೂ ಸಂಖ್ಯಾ ಬಡವರೇ. ಯಾವ ಒಂದು ಗಿಡ, ಪಕ್ಷಿಯು ಬಡವ ಅಂತ ಹೇಳುವುದಿಲ್ಲ. ಆದರೆ ಮನುಷ್ಯ ಮಾತ್ರ ಬಡವ ಅ...

ನಮನವೆನ್ನುವೆ

ಬರಹಗಾರರ ಬಳಗ ಮಾರ್ಚ್ ೨೩ ಕವನ ೧ ವೀಕ್ಷಣೆ

ಗೋವಿಂದ ಪೈಗಳೇ ನಿಮಗಿದೋ ನಮನ ನಿಮ್ಮ ಬರಹಗಳೇ ನಮಗಿಂದು ಸ್ಪೂರ್ತಿ   ಪ್ರೀತಿಸುವ ಗುಣವ ನಿಮ್ಮಿಂದ ಕಲಿತೆವು ಸಾಧನೆಯ ಛಲವ ಅರಿತು ಬೆಳೆದೆವು   ನೀವು ಬರೆದಿರುವ ಬರಹ ಅಮೃತವು ಸೇವಿಸುತ ಸಾಗಲು ಕವಿಯೊಲುಮೆಯಿ...

ನಾವು ಮನುಜರು

ಶ್ರೀರಾಮ ದಿವಾಣ ಮಾರ್ಚ್ ೨೨ ಲೇಖನ ೬ ವೀಕ್ಷಣೆ

ಶಾಂತಿ, ಸೌಹಾರ್ದತೆ, ಭಾವೈಕ್ಯತೆ, ದೇಹ ಮತ್ತು ಮನಸ್ಸಿನ ಶುದ್ಧೀಕರಣದ  ಸಂಕೇತವಾದ ರಂಜಾನ್ ಸಂದರ್ಭದಲ್ಲಿ ಶುಭಾಶಯಗಳನ್ನು ಹೇಳುತ್ತಾ.... ನಮಗೆ ರಂಜಾನ್  ನಿಮಗೆ ಯುಗಾದಿ,  ನಾವು ಪ್ರಾರ್ಥಿಸುತ್ತೇವೆ  ನೀವು ಪೂಜಿಸುತ...

ಒಂದು ಗಝಲ್

ಬರಹಗಾರರ ಬಳಗ ಮಾರ್ಚ್ ೨೨ ಕವನ ೪ ವೀಕ್ಷಣೆ

ಹರಸಿ ಸಾಗಿರಿ ಹಿರಿಯರೆಲ್ಲರು ಬದುಕ ಕಟ್ಟಿಹ ನೆಲದಿ ನಮಿಸಿ ಬಾಗಿರಿ ಕಿರಿಯರೆಲ್ಲರು ಉಸಿರ ಕೊಟ್ಟಿಹ ನೆಲದಿ   ಕೊಳೆಯ ತೊಳೆದು ಸಾಗಿರೆಲ್ಲರು ಮತ್ತೆ ಸಂಶಯ ಯಾಕೆ  ವಿಷಯ ಕಲಿಯುತ ಬಾಳಿರೆಲ್ಲರು ಜ್ಞಾನ ಇಟ್ಟಿಹ ನೆಲದಿ...

ಸ್ಟೇಟಸ್ ಕತೆಗಳು (ಭಾಗ ೧೬೨೭) - ಮರ

ಬರಹಗಾರರ ಬಳಗ ಮಾರ್ಚ್ ೨೨ ಲೇಖನ ೧೦ ವೀಕ್ಷಣೆ

ಮಣಿಮಜಲಿನ ಗದ್ದೆಯಲ್ಲಿ ಒಂದು ಹಳೆಯ ಮಾವಿನ ಮರ ಇದೆ. ಹಿಂದೆ ಅದು ಮಕ್ಕಳ ನಗು, ಓಟ, ಜಿಗಿತಗಳಿಂದ ಜೀವಂತವಾಗಿತ್ತು. ಬೆಳಿಗ್ಗೆ ಆಯ್ತು ಅಂದರೆ ಮಕ್ಕಳು ಓಡಿಬಂದು ಮರ ಹತ್ತಿ ಎಳೆದಾಡುತ್ತಿದ್ದರು, ಕಲ್ಲು ಹೊಡೆದು ಹಣ್ಣು ಕೆಳ...