ಸ್ಟೇಟಸ್ ಕತೆಗಳು (ಭಾಗ ೧೬೩೦) - ಕಲ್ಲೇಟು
ಮಾವಿನ ಮರದ ಕೆಳಭಾಗದಲ್ಲಿ ತೂಗುತ್ತಿದ್ದ ಒಂದು ಮಾವಿನಕಾಯಿ ದಿನವೂ ಕಲ್ಲೇಟು ತಿನ್ನುತ್ತಾ ಕಳವಳದಿಂದಿತ್ತು. “ನಾನು ಮೇಲ್ಬಾಗದಲ್ಲಿ ಹುಟ್ಟಿದ್ದರೆ ಎಷ್ಟು ಚೆನ್ನಾಗಿತ್ತು! ಯಾರೂ ಕಲ್ಲು ಹೊಡೆಯುತ್ತಿರಲಿಲ್ಲ... ನಾನು ಹಣ್...
೨೦೮ ಲೇಖನಗಳು
ಮಾವಿನ ಮರದ ಕೆಳಭಾಗದಲ್ಲಿ ತೂಗುತ್ತಿದ್ದ ಒಂದು ಮಾವಿನಕಾಯಿ ದಿನವೂ ಕಲ್ಲೇಟು ತಿನ್ನುತ್ತಾ ಕಳವಳದಿಂದಿತ್ತು. “ನಾನು ಮೇಲ್ಬಾಗದಲ್ಲಿ ಹುಟ್ಟಿದ್ದರೆ ಎಷ್ಟು ಚೆನ್ನಾಗಿತ್ತು! ಯಾರೂ ಕಲ್ಲು ಹೊಡೆಯುತ್ತಿರಲಿಲ್ಲ... ನಾನು ಹಣ್...
ಕಳೆದ ವಾರ ನಾವು ನಿದ್ದೆಯ ನಡಿಗೆ ಮತ್ತು ಮಾತಿನ ಬಗ್ಗೆ ತಿಳಿದೆವು. ಈ ಹಿಂದೆ ಕನಸಿನ ವಿಧಗಳ ಬಗ್ಗೆ ತಿಳಿದಿದ್ದೆವು. ಈ ವಾರ ಕನಸು ಯಾವಾಗ ಬೀಳುತ್ತದೆಂದು ನೋಡೋಣ. ನಮ್ಮ ನಿದ್ದೆಯನ್ನು NREM ಮತ್ತು REM ಹಂತ ಅಂತ ಗುರುತಿ...
ಹುಡಿಯಾಗಿದೆ ಬದುಕು ಸಿಡಿಲಾಗುತ ನೆಲವು ರಕುತ ಹೊಳೆಯದು ಹರಿದು ಬಡಿದಾಡುತ ಮನಸು ಕದಡಿದವರೆ ಹೀಗೆ ಬಡಿದಾಡುತ ಮರೆಯಲ್ಲಿ ನಿಂತು ಕುಲವ ಕೆಡಿಸುತಲಿ ಯುದ್ಧ ಮಾಡುವರಾರೋ ಸುಸ್ತು ಹೊಡೆದವರಾರೋ ಗಂಡೆದೆಯ...
ಈ ದೇಶದಲ್ಲಿ ವಿಮಾನ ನಿಲ್ದಾಣವೇ ಇಲ್ಲ, ಸ್ವಂತ ಕರೆನ್ಸಿಯೂ ಇಲ್ಲದ ದೇಶವಿದು, ಆದರೆ ವಿಶ್ವದ ಅತ್ಯಂತ ಶ್ರೀಮಂತ ದೇಶ! ವಿಮಾನ ನಿಲ್ದಾಣವೇ ಇಲ್ಲ ಅಂದ ಬಳಿಕ ಹೊರ ದೇಶದಿಂದ ಬರುವವರಿಗೆ ಅಥವಾ ಇಲ್ಲಿಂದ ಹೊರದೇಶಕ್ಕೆ ಹೋಗುವವರಿ...
ರಾಜ್ಯದಲ್ಲಿ ವಿಶೇಷವಾಗಿ, ಗ್ರಾಮೀಣ ಪ್ರದೇಶದವರಲ್ಲಿ ಅಧಿಕ ರಕ್ತದೊತ್ತಡ (ಹೈ ಬಿಪಿ) ಕಳವಳಕಾರಿ ಪ್ರಮಾಣದಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲಿ ೩೫.೨೭ ಲಕ್ಷಕ್ಕೂ ಹೆಚ್ಚು ಜನರು ಅಧಿಕ ರಕ್ತದ ಒತ್ತಡ ಸಮಸ್ಯೆ ಹೊಂದಿರುವುದು ಗೃ...
ಮಾರ್ಚ್ 21, ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ.... ನಾನು ನಸು ನಕ್ಕೆ, ಅದು ಸಂಕೋಚದಿಂದ ಸೂರ್ಯನ ಕಿರಣಗಳತ್ತ ನೋಡಿ ನಾಚಿ ಆವಿಯಾಗಿ ಮರೆಯಾಯಿತು. ಬಿರಿದ ಕೆಂಡ ಸಂಪಿಗೆಯ ಸುವಾಸನೆಗೆ ಮರುಳಾಗಿ ಪ್ರೇಮ ಭಾವ...
ಹೆಸರಿಲ್ಲದ ಕಾಡೊಂದು ನೆಮ್ಮದಿಯಾಗಿ ನಿಂತಿತ್ತು. ಯಾರ ಹಂಗೂ ಇಲ್ಲ, ಯಾರ ಆಸರೆ ಇಲ್ಲದೇ, ಅದರೊಳಗೆ ಹಕ್ಕಿಗಳ ಕೂಗು ಬೆಳಗ್ಗನ್ನು ಎಬ್ಬಿಸುತ್ತಿತ್ತು, ಜಿಂಕೆ, ಮೊಲ, ನದಿ, ಪ್ರಾಣಿಗಳ ಓಟ ಸಂಜೆ ಗಾಳಿಯ ಜೊತೆ ನೃತ್ಯ ಮಾಡುತ್ತ...
ಪರಾಭವ ಎಂದರೆ ಸೋಲು, ಅಪಜಯ ಎಂದೂ ಅರ್ಥವಿದೆ. ಚಾಂದ್ರಮಾನ ಸಂಪ್ರದಾಯದ ಅರುವತ್ತು ವರ್ಷಗಳಲ್ಲಿ ನಲುವತ್ತನೇ ಸಂವತ್ಸರಕ್ಕೂ ಪರಾಭವ ಎಂಬ ಹೆಸರಿದೆ. ಮಾರ್ಚ್ ಹತ್ತೊಂಭತ್ತರಿಂದ ಈ ಸಂವತ್ಸರವು ಪ್ರಚಲಿತದಲ್ಲಿದೆ. ಮುಂದಿನ ಯುಗ...
ನಾವು ಒಮ್ಮೊಮ್ಮೆ ಹೇಳುವುದುಂಟು "ಅವನು ಜಡಭರಿತ, ಏನೂ ಉಪಯೋಗವಿಲ್ಲದವ, ಸೋಮಾರಿ, ಮೈಬಗ್ಗಿಸಿ, ಬೆವರು ಹರಿಸಿ ದುಡಿಯಲಾರ. ಯಾರು ಯಾರ ಗಳಿಕೆಯಲ್ಲಿ ಜೀವನ ಮಾಡುವವ" ಎಂಬುದಾಗಿ. ಅವನ ಜಡತ್ವಕ್ಕೆ ಕಾರಣ ಅವನ ಸುತ್ತಮುತ್ತಲಿನವ...
ಹೋಗುತ್ತೇನೆ ಎಂದವನನ್ನು ಬಿಟ್ಟುಬಿಡಿ,ಹೋಗಲಿ ಉಳಿಯುತ್ತೇನೆ ಹೇಳಿದವನನ್ನು ಮುಟ್ಟಿಬಿಡಿ,ಬಾಗಲಿ ಜೀವನದಲ್ಲೂ ಮಸಣದ ದಾರಿಯನೆಲ್ಲಾ ತುಳಿದವರಿಲ್ಲವೆ ಮಣ್ಣಿನ ಒಳಗೂ ಹೊರಗು ತಟ್ಟಿಬಿಡಿ, ಬೀಗಲಿ ಕೈಹಿಡಿದು ಎಳೆದೋಯ...
ದೇವರ ಸೃಷ್ಟಿಯೇ ಬಹು ವಿಚಿತ್ರ. ಒಬ್ಬರಂತೆ ಒಬ್ಬರಿಲ್ಲ. ಒಬ್ಬ ವ್ಯಕ್ತಿಯ ಕಿವಿ, ಇನ್ನೊಂದು ವ್ಯಕ್ತಿಯ ಹಾಗಿಲ್ಲ. ಒಬ್ಬರ ಕಣ್ಣು ಕಪ್ಪಾದರೆ ಮತ್ತೊಬ್ಬರದ್ದು ನೀಲಿ, ಇನ್ನೊಬ್ಬರದ್ದು ಬೆಕ್ಕಿನ ಕಣ್ಣು. ಖ್ಯಾತ ನಟಿ ಐಶ್ವರ್...
ಮಧ್ಯಪ್ರಾಚ್ಯ ಯುದ್ಧವು ದಿನಗಳೆದಂತೆ ತೀವ್ರವಾಗುತ್ತಿದೆ, 'ರಕ್ತದಾಹ ತಾರಕಕ್ಕೇರುತ್ತಿದೆ, ಗಂಧಕದ ಕಮಟುವಾಸನೆ ಮುಗಿಲು ಮುಟ್ಟುತ್ತಿದೆ. ಇರಾನ್ನ ನತಾಂಜ್ ಪರಮಾಣು ಸ್ಥಾವರದ ಮೇಲೆ ಅಮೆರಿಕದ ಬಾಂಬ್ ದಾಳಿಯಾಗಿದ್ದು ವಿಕಿರಣ...
ದಸಂಸ ನಾಯಕ ಆರ್. ಮೋಹನ್ ರಾಜ್ ರವರ "ಭೀಮವಾದ". ದಸಂಸ (ಭೀಮವಾದ)ದ ರಾಜ್ಯ ಪ್ರಧಾನ ಸಂಚಾಲಕರಾದ ಡಾ. ಆರ್. ಮೋಹನ್ ರಾಜ್ ಅವರು ಕಳೆದ ೧೬ ವರ್ಷಗಳಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ " ಭೀಮವಾದ". ಪತ್ರಿ...
ಹಾಲಿ ಶಾಸಕರ ನಿಧನದಿಂದಾಗಿ ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗಿದೆ. ಈಗ ನಾವು ಅವರ ಕುಟುಂಬಗಳ ನಿರ್ವಹಣೆಗಾಗಿ, ಅವರ ಪ್ರತಿಷ್ಠೆಗಾಗಿ, ಪ್ರಜಾಪ್ರಭುತ್ವದ ಹೆಸರಿನಲ್ಲಿ ಮತದಾನ ಮಾಡಬ...
ಊರಿನ ಪರಿಸ್ಥಿತಿಯ ಕಂಡು ಆಗಾಗ ಬೇಸರಗೊಳ್ಳುತ್ತಾನೆ. ಇದನ್ನು ಬದಲಾಯಿಸಬೇಕು ಅಂತ ತುಂಬಾ ಸಲ ಯೋಚಿಸಿದ್ದಿದೆ. ಆದರೆ ರಾಜೇಶನಿಗೆ ಯಾವ ಅವಕಾಶವೂ ಸಿಕ್ಕಿರಲಿಲ್ಲ. ತನ್ನಿಂದಾಗಿ ತನ್ನ ಊರು ಬದಲಾಗಬೇಕು ಅಂತ ಹಠ ಕಟ್ಟಿ ಒಂದು ಪ...
ಇಂದು ನಾವು ಸಂಖ್ಯಾ ಬಡವರು ಎಂದರೇನು? ನೋಡೋಣ. ಬಡವರೆಂದರೆ ಗೊತ್ತು. ಹಾಗಾದರೆ ಸಂಖ್ಯಾ ಬಡವರ ಬಗ್ಗೆ ನೋಡೋಣ. ನಾವೆಲ್ಲರೂ ಸಂಖ್ಯಾ ಬಡವರೇ. ಯಾವ ಒಂದು ಗಿಡ, ಪಕ್ಷಿಯು ಬಡವ ಅಂತ ಹೇಳುವುದಿಲ್ಲ. ಆದರೆ ಮನುಷ್ಯ ಮಾತ್ರ ಬಡವ ಅ...
ಗೋವಿಂದ ಪೈಗಳೇ ನಿಮಗಿದೋ ನಮನ ನಿಮ್ಮ ಬರಹಗಳೇ ನಮಗಿಂದು ಸ್ಪೂರ್ತಿ ಪ್ರೀತಿಸುವ ಗುಣವ ನಿಮ್ಮಿಂದ ಕಲಿತೆವು ಸಾಧನೆಯ ಛಲವ ಅರಿತು ಬೆಳೆದೆವು ನೀವು ಬರೆದಿರುವ ಬರಹ ಅಮೃತವು ಸೇವಿಸುತ ಸಾಗಲು ಕವಿಯೊಲುಮೆಯಿ...
ಶಾಂತಿ, ಸೌಹಾರ್ದತೆ, ಭಾವೈಕ್ಯತೆ, ದೇಹ ಮತ್ತು ಮನಸ್ಸಿನ ಶುದ್ಧೀಕರಣದ ಸಂಕೇತವಾದ ರಂಜಾನ್ ಸಂದರ್ಭದಲ್ಲಿ ಶುಭಾಶಯಗಳನ್ನು ಹೇಳುತ್ತಾ.... ನಮಗೆ ರಂಜಾನ್ ನಿಮಗೆ ಯುಗಾದಿ, ನಾವು ಪ್ರಾರ್ಥಿಸುತ್ತೇವೆ ನೀವು ಪೂಜಿಸುತ...
ಹರಸಿ ಸಾಗಿರಿ ಹಿರಿಯರೆಲ್ಲರು ಬದುಕ ಕಟ್ಟಿಹ ನೆಲದಿ ನಮಿಸಿ ಬಾಗಿರಿ ಕಿರಿಯರೆಲ್ಲರು ಉಸಿರ ಕೊಟ್ಟಿಹ ನೆಲದಿ ಕೊಳೆಯ ತೊಳೆದು ಸಾಗಿರೆಲ್ಲರು ಮತ್ತೆ ಸಂಶಯ ಯಾಕೆ ವಿಷಯ ಕಲಿಯುತ ಬಾಳಿರೆಲ್ಲರು ಜ್ಞಾನ ಇಟ್ಟಿಹ ನೆಲದಿ...
ಮಣಿಮಜಲಿನ ಗದ್ದೆಯಲ್ಲಿ ಒಂದು ಹಳೆಯ ಮಾವಿನ ಮರ ಇದೆ. ಹಿಂದೆ ಅದು ಮಕ್ಕಳ ನಗು, ಓಟ, ಜಿಗಿತಗಳಿಂದ ಜೀವಂತವಾಗಿತ್ತು. ಬೆಳಿಗ್ಗೆ ಆಯ್ತು ಅಂದರೆ ಮಕ್ಕಳು ಓಡಿಬಂದು ಮರ ಹತ್ತಿ ಎಳೆದಾಡುತ್ತಿದ್ದರು, ಕಲ್ಲು ಹೊಡೆದು ಹಣ್ಣು ಕೆಳ...