ರಾತ್ರಿ ಉಗುರು ಕತ್ತರಿಸಬಾರದು ಎಂಬುದಕ್ಕೆ ಕಾರಣವೇನು?
ರಾತ್ರಿ ಹೊತ್ತು ಉಗುರು ಕತ್ತರಿಸಿಕೊಳ್ಳುವಾಗ ಹಿರಿಯರು ಯಾರಾದರೂ ನೋಡಿದರೆ, ರಾತ್ರಿ ಕತ್ತರಿಸಬೇಡ, ಹಗಲಿನಲ್ಲಿ ಈ ಕೆಲಸ ಮಾಡು ಎನ್ನುತ್ತಾರೆ. ಆಗ ನಮಗೆ ಕಿರಿಕಿರಿಯಾಗುತ್ತದೆ. ಅಷ್ಟೇ ಅಲ್ಲ, "ಏನಿದು ತಮಾಷೆ' ಎಂದು ನಗುತ್...
೨೦೮ ಲೇಖನಗಳು
ರಾತ್ರಿ ಹೊತ್ತು ಉಗುರು ಕತ್ತರಿಸಿಕೊಳ್ಳುವಾಗ ಹಿರಿಯರು ಯಾರಾದರೂ ನೋಡಿದರೆ, ರಾತ್ರಿ ಕತ್ತರಿಸಬೇಡ, ಹಗಲಿನಲ್ಲಿ ಈ ಕೆಲಸ ಮಾಡು ಎನ್ನುತ್ತಾರೆ. ಆಗ ನಮಗೆ ಕಿರಿಕಿರಿಯಾಗುತ್ತದೆ. ಅಷ್ಟೇ ಅಲ್ಲ, "ಏನಿದು ತಮಾಷೆ' ಎಂದು ನಗುತ್...
'ಮುತ್ತಿನಂಥ ಮಾತೊಂದು ಗೊತ್ತೇನಮ್ಮಾ' ಮತ್ತು 'ಸಾಗಲಿ ಗುರಿ ಸೇರಲಿ' ಎಂಬ ಕನ್ನಡ ಚಿತ್ರಗೀತೆಗಳನ್ನು ನೀವು ಕೇಳಿಯೇ ಇರುತ್ತೀರಿ. 'ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರು?' ಮತ್ತು 'ಮೆರೆದವರೆಲ್ಲಾ ಅಳಿದಿಹರೆಂಬ ಸತ್ಯವ ನೀನು...
ಇತ್ತೀಚೆಗೆ ಸಿನಿಮಾ ನಟಿಯರು ಪಾಪರಾಜಿಗಳು ಎಂದು ಕರೆಯಲ್ಪಡುವ ಕೆಲವು ಛಾಯಾಚಿತ್ರಗಾರರು ಮತ್ತು ಸಾಮಾಜಿಕ ಜಾಲತಾಣಗಳ ವಿಕೃತ ಮನಸ್ಸಿನ ಅತಿರೇಕಿಗಳ ಹುಚ್ಚಾಟಗಳಿಗೆ ಬಲಿಯಾಗಿ, ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಅಂದರೆ ಕೆ...
ಅವಳು ಬಟ್ಟೆ ಅಂಗಡಿಗೆ ಹೋದಾಗ ಎಲ್ಲ ಬಟ್ಟೆಗಳನ್ನು ಕಣ್ಣುಹಾಯಿಸಿ, ತನ್ನ ಪರ್ಸಲ್ಲಿ ದುಡ್ಡಿದ್ದರೂ ಕೂಡ ಕಡಿಮೆ ಹಣದ ಚಂದದ ಬಟ್ಟೆಗಳನ್ನು ಖರೀದಿಸುತ್ತಾಳೆ. ಅವಳಿಗೆ ಬಟ್ಟೆಯ ಮೇಲೆ ವಿಪರೀತ ಮೋಹ, ವಿಧವಿಧದ ಬಟ್ಟೆಗಳನ್ನ ಧರ...
"ಮಾಮ್, ಪ್ಲೀಸ್ ಇವತ್ತೊಂದು ದಿನ ಬರೆಯೋ ಕೆಲಸ ಕೊಡ್ಬೇಡಿ, ಸಾಕಾಯ್ತು! ಪ್ಲೀಸ್ ಮಾಮ್ ಪ್ಲೀಸ್, ಪ್ಲೀಸ್" ದಿನದ ಕೊನೆಯ ಅವಧಿ (8th period) ನಾನು 3ನೇ ತರಗತಿಗೆ ಕಾಲಿಡುವಾಗಲೇ ಮಕ್ಕಳಿಂದ ಬಂದಂತಹ ವಿನಂತಿ ಇದು!! ನನಗೂ...
ಒಲವ ಸಾಲನು ಮೋಹಿಸಿ ಬಣ್ಣವ ಬದಲಿಸಿ ದಹಿಸಿದೆಯಲ್ಲ ಗೆಳೆಯಾ ಚೆಲುವ ಪಾಲನು ಕರುಣಿಸಿ ಮೂದಲಿಸಿ ಕಣ್ಣಲೆ ಬಿಂಬಿಸಿದೆಯಲ್ಲ ಗೆಳೆಯಾ ನಿನ್ನೊಳಗೆ ನಾನಿರುವೆ ಹೆದರದಿರು ಎಂದು ಆಡಿದ ಮಾತುಗಳು ಮರೆತು ಹೋಯಿತೇನೋ ತನ್ನೊಳ...
ಶ್ರೀ ಅಖಿಲ ಹವ್ಯಕ ಮಹಾಸಭಾದ "ಹವ್ಯಕ" ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ) ಬೆಂಗಳೂರು ಇವರು ೧೯೪೩ರಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ಹವ್ಯಕ". ಮಹಾಸಭಾದ ಕೇಂದ್ರ ಕಚೇರಿ ಇರುವ ಬೆಂಗಳೂರು ಮಲ್ಲೇಶ್ವರ...
ಅಂಕಲ್," ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ, ಅದು ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ " ಅಂತ ಎಲ್ಲಾ ಕಡೆ ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆದಿರುವುದು ಸುಳ್ಳ...
ಕಳೆದ ಎರಡು ವಾರಗಳ ಹಿಂದೆ ನಾನು ‘ಸಂಪದ’ ದಲ್ಲಿ ಒಂದು ಲೇಖನ ಬರೆದಿದ್ದೆ. ಅದರ ಪ್ರಮುಖ ಅಂಶ ಎಂದರೆ ಭಾರತ ಕ್ರಿಕೆಟ್ ತಂಡ ಟಿ ೨೦ ವಿಶ್ವಕಪ್ ನಲ್ಲಿ ಲೀಗ್ ಪಂದ್ಯಗಳಲ್ಲಿ ಒಂದು ತಂಡವಾಗಿ ಆಟವಾಡದೇ ಬರೇ ಒಬ್ಬರು ಅಥವಾ ಇಬ್ಬರ...
‘ಕರಾಟೆ ಕಿಂಗ್’ ಶಂಕರ್ ನಾಗ್ ಹೆಸರು ಕೇಳಿದೊಡನೆಯೇ ಚಿತ್ರ ರಸಿಕರ ಮನದಲ್ಲಿ ಮಿಂಚಿನ ಓಟ ಪ್ರಾರಂಭವಾಗುತ್ತದೆ. ಒಂದಾನೊಂದು ಕಾಲದಲ್ಲಿ ಪ್ರಾರಂಭವಾದ ಶಂಕರ್ ನಾಗ್ ನಟನಾ ಕೌಶಲ್ಯ, ನಿರ್ದೇಶನದತ್ತ ಹೊರಳಿ ಮಾಲ್ಗುಡಿ ಡೇಸ್ ನಂ...
ದಾರಿಯಲ್ಲಿ ಬೆಳಕಿತ್ತು, ದಾರಿ ಸಾಗುತ್ತಲೂ ಇತ್ತು, ವೇಗವಿರಲಿಲ್ಲ, ಸ್ಪಷ್ಟತೆ ಇರಲಿಲ್ಲ, ಶಿಸ್ತಿರಲಿಲ್ಲ ಹಾಗಾಗಿ ಎಲ್ಲವೂ ಮುಂದೂಡಲ್ಪಡುತ್ತಿತ್ತು. ಅಮ್ಮನ ಪ್ರಾರ್ಥನೆ ದೇವರಿಗೆ ಕೇಳಿಸಿತು. ಆಕೆಯನ್ಮ ಕಳುಹಿಸಿದರು, ಆಕೆ...
ಇಂದು ಮಹಾಪಾಪದ ಬಗ್ಗೆ ತಿಳಿದುಕೊಳ್ಳೋಣ. ಪಾಪ ಎಂದರೆ ಅನ್ಯಾಯ ಮಾಡುವುದು. ಮಹಾ ಪಾಪ ಎಂದರೆ ಅತಿ ದೊಡ್ಡ ಅನ್ಯಾಯ ಮಾಡುವುದು. ಹಾಗಾದರೆ ಮಹಾ ಪಾಪ ಯಾವುದು?. ಅತಿ ಆಸೆಯೇ ಮಹಾ ಪಾಪ. ಮಿತವಾಗಿ ಇರುವುದೇ ಸ್ವಚ್ಛ ಜೀವನ. ಅದೇ ಪ...
ರಂಗು ರಂಗಿನ ಬಣ್ಣಗಳು ನೂರಾರು ಕಂಗು ತೆಂಗಿನ ಸಹಕಾರ ಸಾವಿರಾರು ಮನದೊಳಗಿನ ಆತ್ಮದ ಝೇಂಕಾರ ಕನಸು ಮನಸಲು ಎಣಿಸದಿರೆ ಮತ್ಸರ ಶಿಕ್ಷಿಸುವ ರಕ್ಷಿಸುವ ಹೊಣೆ ತಾಯಿ 'ಶ್ರೀದುರ್ಗೆ'ಯದು ನೋಡ ಬಣ್ಣಗಳ ಹಬ್ಬ ಹೋಳಿಯಲಿ ಮಿಂದೆ...
ಬದುಕಿನ ಉದ್ದಗಲಕ್ಕೂ ಹೀಗೆ ಹೀಗೆಯೆ ನಮ್ಮವರೆಂಬುವರು ಇರುತ್ತಾರೆ , ಇರುವುದಿಲ್ಲ ಜೊತೆಗಾರರು ಸಂಭ್ರಮಿಸುತ್ತಾರೆ ನಮ್ಮ ನೋವಿಗೆ ಬರುವುದೇ ಇಲ್ಲ ! ಮಗನಿಗೋಸ್ಕರ ಊಟ ಬಿಟ್ಟ ತಾಯಿಯೇ ನಂಬಿಕೆ ಕಳೆದುಕೊಂಡು ಹಾರಾಡಿದ...
" ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗ ಬಾರದವ್ವ. ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳವ್ವ " " ಬಡತನದ ಮನಿಯೊಳಗ ಹೆಣ್ಣು ಹುಟ್ಟ ಬಾರದು " ಇದು ಪ್ರಖ್ಯಾತ ಎರಡು ಜನಪದೀಯ ಹಾಡುಗಳು...... ಹೆಣ್ಣಿಗೆ ಜಗತ್ತಿನಲ್...
ಕೆಲಸವನ್ನು ಕಳೆದುಕೊಂಡು ಮನೆಯ ಹೊರಗೆ ಜಗಲಿಯಲ್ಲಿ ಮುಂದೇನು ಮಾಡುವುದು? ಬದುಕೊಂದು ಕೊನೆಯ ನಿಲ್ದಾಣಕ್ಕೆ ಬಂದು ನಿಂತುಬಿಟ್ಟಿದೆ. ಜೀವನ ಸಾಗಿಸುವುದು ಕಷ್ಟ ನಂಬಿದವರಿಗೆ ಮೋಸ ಮಾಡುವುದಕ್ಕಿಂತ ಸಾವನ್ನ ಆರಿಸಿಕೊಳ್ಳುವುದು...
ಹೆಣ್ಣು ಹೆಣ್ಣೆಂದು ಕಡಗಣಿಸಲು ಬಹುದೇ? ಹೆಣ್ಣಿಲ್ಲದೇ ಜೀವ ಜನಿಸಲು ಬಹುದೇ ? ಬಲು ದುಸ್ತರವಹುದು ಹೆಣ್ಣಿನ ಬಾಳು ತುಸು ಎಡವಿದರೂ ಬಾಳೆಲ್ಲ ಗೋಳು ಸಂಸಾರದ ನೊಗ ಹೊರುವ ನಿಷ್ಠೆಯ ಆಳು ತಂದೆ-ಮಗು ಇಬ್ಬರಿಗೂ ಮುತ್ತಿ...
ನಮ್ಮ ಆಂದೋಲನಗಳಲ್ಲಿ ಗೇಯಪದಗಳು ಜನಸಾಮಾನ್ಯರಿಗೆ ಸ್ಪೂರ್ತಿ ನೀಡುತ್ತಿದ್ದವು. ಅವು ಕೇಳುಗರಿಗೆ ಮೋಡಿ ಮಾಡಿ ಅವರನ್ನು ಕ್ರಿಯಾಶೀಲರನ್ನಾಗಿಸುತ್ತಿದ್ದವು. ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಮತ್ತು ಸ್ವಾತಂತ್ರ್ಯ ಪಡೆದ ಬಳ...
ರಿಪೇರಿ ಕಲ್ಲೇಶಿಯ ವಾಚ್ ಅಂಗಡಿ ನಗರದಲ್ಲಿಯೇ ಸಾಕಷ್ಟು ಪ್ರಸಿದ್ದಿ ಪಡೆದಿತ್ತು. ಅದಕ್ಕೆ ಪ್ರಮುಖ ಕಾರಣ ಅವನು ನೀಡುತ್ತಿದ್ದ ಭಾರೀ ಅಫರ್ಗಳು. ಅವನ ಅಂಗಡಿಯಲ್ಲಿ ಕೊಂಡ ಎಲ್ಲಾ ತರಹದ ಗಡಿಯಾರಗಳಿಗೂ ಶೇಕಡಾ ೫೦ರಷ್ಟು ರಿಯಾ...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ ೨೦೨೬-೨೭ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ರಾಜ್ಯದ ಎಲ್ಲ ೩೧ ಜಿಲ್ಲೆಗಳು ಹಾಗೂ ಎಲ್ಲ ವಲಯಗಳನ್ನು ತಲುಪಲು ಪ್ರಯತ್ನಿಸಿರುವುದೇ ಅಲ್ಲದೆ ವಿವಿಧ ಅಭಿವ...