ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2026

ಮಾರ್ಚ್ 2026

೨೦೮ ಲೇಖನಗಳು

ರಾತ್ರಿ ಉಗುರು ಕತ್ತರಿಸಬಾರದು ಎಂಬುದಕ್ಕೆ ಕಾರಣವೇನು?

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೦ ಲೇಖನ ೨೩ ವೀಕ್ಷಣೆ

ರಾತ್ರಿ ಹೊತ್ತು ಉಗುರು ಕತ್ತರಿಸಿಕೊಳ್ಳುವಾಗ ಹಿರಿಯರು ಯಾರಾದರೂ ನೋಡಿದರೆ, ರಾತ್ರಿ ಕತ್ತರಿಸಬೇಡ, ಹಗಲಿನಲ್ಲಿ ಈ ಕೆಲಸ ಮಾಡು ಎನ್ನುತ್ತಾರೆ. ಆಗ ನಮಗೆ ಕಿರಿಕಿರಿಯಾಗುತ್ತದೆ. ಅಷ್ಟೇ ಅಲ್ಲ, "ಏನಿದು ತಮಾಷೆ' ಎಂದು ನಗುತ್...

ಮೆರೆದೋರೆಲ್ಲ ಏನಾದರು?

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೦ ಲೇಖನ ೧೧ ವೀಕ್ಷಣೆ

'ಮುತ್ತಿನಂಥ ಮಾತೊಂದು ಗೊತ್ತೇನಮ್ಮಾ' ಮತ್ತು 'ಸಾಗಲಿ ಗುರಿ ಸೇರಲಿ' ಎಂಬ ಕನ್ನಡ ಚಿತ್ರಗೀತೆಗಳನ್ನು ನೀವು ಕೇಳಿಯೇ ಇರುತ್ತೀರಿ. 'ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರು?' ಮತ್ತು 'ಮೆರೆದವರೆಲ್ಲಾ ಅಳಿದಿಹರೆಂಬ ಸತ್ಯವ ನೀನು...

ಕೆಲವು ಪಾಪರಾಜಿಗಳು ಮತ್ತು ನೆಟ್ಟಿಗರ ವಿಕೃತಿ

ಶ್ರೀರಾಮ ದಿವಾಣ ಮಾರ್ಚ್ ೧೦ ಲೇಖನ ೭ ವೀಕ್ಷಣೆ

ಇತ್ತೀಚೆಗೆ ಸಿನಿಮಾ ನಟಿಯರು ಪಾಪರಾಜಿಗಳು ಎಂದು ಕರೆಯಲ್ಪಡುವ ಕೆಲವು ಛಾಯಾಚಿತ್ರಗಾರರು ಮತ್ತು ಸಾಮಾಜಿಕ ಜಾಲತಾಣಗಳ ವಿಕೃತ ಮನಸ್ಸಿನ ಅತಿರೇಕಿಗಳ ಹುಚ್ಚಾಟಗಳಿಗೆ ಬಲಿಯಾಗಿ, ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಅಂದರೆ ಕೆ...

ಸ್ಟೇಟಸ್ ಕತೆಗಳು (ಭಾಗ ೧೬೧೫) - ಬಟ್ಟೆ

ಬರಹಗಾರರ ಬಳಗ ಮಾರ್ಚ್ ೧೦ ಲೇಖನ ೫ ವೀಕ್ಷಣೆ

ಅವಳು ಬಟ್ಟೆ ಅಂಗಡಿಗೆ ಹೋದಾಗ ಎಲ್ಲ ಬಟ್ಟೆಗಳನ್ನು ಕಣ್ಣುಹಾಯಿಸಿ, ತನ್ನ ಪರ್ಸಲ್ಲಿ ದುಡ್ಡಿದ್ದರೂ ಕೂಡ ಕಡಿಮೆ ಹಣದ  ಚಂದದ ಬಟ್ಟೆಗಳನ್ನು ಖರೀದಿಸುತ್ತಾಳೆ. ಅವಳಿಗೆ ಬಟ್ಟೆಯ ಮೇಲೆ ವಿಪರೀತ ಮೋಹ, ವಿಧವಿಧದ ಬಟ್ಟೆಗಳನ್ನ ಧರ...

ರಿವಿಷನ್

ಬರಹಗಾರರ ಬಳಗ ಮಾರ್ಚ್ ೧೦ ಲೇಖನ ೭ ವೀಕ್ಷಣೆ

"ಮಾಮ್, ಪ್ಲೀಸ್ ಇವತ್ತೊಂದು ದಿನ ಬರೆಯೋ ಕೆಲಸ ಕೊಡ್ಬೇಡಿ, ಸಾಕಾಯ್ತು! ಪ್ಲೀಸ್ ಮಾಮ್ ಪ್ಲೀಸ್, ಪ್ಲೀಸ್" ದಿನದ ಕೊನೆಯ ಅವಧಿ (8th period) ನಾನು 3ನೇ ತರಗತಿಗೆ ಕಾಲಿಡುವಾಗಲೇ ಮಕ್ಕಳಿಂದ ಬಂದಂತಹ ವಿನಂತಿ ಇದು!! ನನಗೂ...

ಒಂದು ಗಝಲ್

ಬರಹಗಾರರ ಬಳಗ ಮಾರ್ಚ್ ೧೦ ಕವನ ೩ ವೀಕ್ಷಣೆ

ಒಲವ ಸಾಲನು ಮೋಹಿಸಿ ಬಣ್ಣವ ಬದಲಿಸಿ ದಹಿಸಿದೆಯಲ್ಲ ಗೆಳೆಯಾ ಚೆಲುವ ಪಾಲನು ಕರುಣಿಸಿ ಮೂದಲಿಸಿ ಕಣ್ಣಲೆ ಬಿಂಬಿಸಿದೆಯಲ್ಲ ಗೆಳೆಯಾ   ನಿನ್ನೊಳಗೆ ನಾನಿರುವೆ  ಹೆದರದಿರು ಎಂದು  ಆಡಿದ ಮಾತುಗಳು ಮರೆತು ಹೋಯಿತೇನೋ ತನ್ನೊಳ...

ಕನ್ನಡ ಪತ್ರಿಕಾ ಲೋಕ (ಭಾಗ ೨೫೦) - ಹವ್ಯಕ

ಶ್ರೀರಾಮ ದಿವಾಣ ಮಾರ್ಚ್ ೦೯ ಲೇಖನ ೩೮ ವೀಕ್ಷಣೆ

ಶ್ರೀ ಅಖಿಲ ಹವ್ಯಕ ಮಹಾಸಭಾದ "ಹವ್ಯಕ" ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ) ಬೆಂಗಳೂರು ಇವರು ೧೯೪೩ರಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ಹವ್ಯಕ". ಮಹಾಸಭಾದ ಕೇಂದ್ರ ಕಚೇರಿ ಇರುವ ಬೆಂಗಳೂರು ಮಲ್ಲೇಶ್ವರ...

ಹಲವು ಪ್ರಶ್ನೆಗಳು…!

ಶ್ರೀರಾಮ ದಿವಾಣ ಮಾರ್ಚ್ ೦೯ ಲೇಖನ ೧೭ ವೀಕ್ಷಣೆ

ಅಂಕಲ್," ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ, ಅದು ಮಾರಕ  ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ  " ಅಂತ ಎಲ್ಲಾ ಕಡೆ ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆದಿರುವುದು ಸುಳ್ಳ...

‘ಟೀಂ’ ಆಟವಾಡಿ ವಿಶ್ವ ಕಪ್ ಗೆದ್ದ ‘ಇಂಡಿಯಾ’

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೯ ಲೇಖನ ೧೯ ವೀಕ್ಷಣೆ

ಕಳೆದ ಎರಡು ವಾರಗಳ ಹಿಂದೆ ನಾನು ‘ಸಂಪದ’ ದಲ್ಲಿ ಒಂದು ಲೇಖನ ಬರೆದಿದ್ದೆ. ಅದರ ಪ್ರಮುಖ ಅಂಶ ಎಂದರೆ ಭಾರತ ಕ್ರಿಕೆಟ್ ತಂಡ ಟಿ ೨೦ ವಿಶ್ವಕಪ್ ನಲ್ಲಿ ಲೀಗ್ ಪಂದ್ಯಗಳಲ್ಲಿ ಒಂದು ತಂಡವಾಗಿ ಆಟವಾಡದೇ ಬರೇ ಒಬ್ಬರು ಅಥವಾ ಇಬ್ಬರ...

ಶಂಕರ್ ನಾಗ್ The Legend

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೯ ಪುಸ್ತಕ ವಿಮರ್ಶೆ ೯ ವೀಕ್ಷಣೆ

‘ಕರಾಟೆ ಕಿಂಗ್’ ಶಂಕರ್ ನಾಗ್ ಹೆಸರು ಕೇಳಿದೊಡನೆಯೇ ಚಿತ್ರ ರಸಿಕರ ಮನದಲ್ಲಿ ಮಿಂಚಿನ ಓಟ ಪ್ರಾರಂಭವಾಗುತ್ತದೆ. ಒಂದಾನೊಂದು ಕಾಲದಲ್ಲಿ ಪ್ರಾರಂಭವಾದ ಶಂಕರ್ ನಾಗ್ ನಟನಾ ಕೌಶಲ್ಯ, ನಿರ್ದೇಶನದತ್ತ ಹೊರಳಿ ಮಾಲ್ಗುಡಿ ಡೇಸ್ ನಂ...

ಸ್ಟೇಟಸ್ ಕತೆಗಳು (ಭಾಗ ೧೬೧೪) - ಅವಳು

ಬರಹಗಾರರ ಬಳಗ ಮಾರ್ಚ್ ೦೯ ಲೇಖನ ೧೧ ವೀಕ್ಷಣೆ

ದಾರಿಯಲ್ಲಿ ಬೆಳಕಿತ್ತು, ದಾರಿ ಸಾಗುತ್ತಲೂ ಇತ್ತು, ವೇಗವಿರಲಿಲ್ಲ, ಸ್ಪಷ್ಟತೆ ಇರಲಿಲ್ಲ, ಶಿಸ್ತಿರಲಿಲ್ಲ ಹಾಗಾಗಿ ಎಲ್ಲವೂ ಮುಂದೂಡಲ್ಪಡುತ್ತಿತ್ತು. ಅಮ್ಮನ‌ ಪ್ರಾರ್ಥನೆ ದೇವರಿಗೆ ಕೇಳಿಸಿತು. ಆಕೆಯನ್ಮ ಕಳುಹಿಸಿದರು, ಆಕೆ...

ಮಹಾಪಾಪ

ಬರಹಗಾರರ ಬಳಗ ಮಾರ್ಚ್ ೦೯ ಲೇಖನ ೮ ವೀಕ್ಷಣೆ

ಇಂದು ಮಹಾಪಾಪದ ಬಗ್ಗೆ ತಿಳಿದುಕೊಳ್ಳೋಣ. ಪಾಪ ಎಂದರೆ ಅನ್ಯಾಯ ಮಾಡುವುದು. ಮಹಾ ಪಾಪ ಎಂದರೆ ಅತಿ ದೊಡ್ಡ ಅನ್ಯಾಯ ಮಾಡುವುದು. ಹಾಗಾದರೆ ಮಹಾ ಪಾಪ ಯಾವುದು?. ಅತಿ ಆಸೆಯೇ ಮಹಾ ಪಾಪ. ಮಿತವಾಗಿ ಇರುವುದೇ ಸ್ವಚ್ಛ ಜೀವನ. ಅದೇ ಪ...

ಒಂದು ಒಳ್ಳೆಯ ನುಡಿ - 338

ಬರಹಗಾರರ ಬಳಗ ಮಾರ್ಚ್ ೦೯ ಲೇಖನ ೩ ವೀಕ್ಷಣೆ

ರಂಗು ರಂಗಿನ ಬಣ್ಣಗಳು ನೂರಾರು ಕಂಗು ತೆಂಗಿನ ಸಹಕಾರ ಸಾವಿರಾರು ಮನದೊಳಗಿನ ಆತ್ಮದ ಝೇಂಕಾರ ಕನಸು ಮನಸಲು ಎಣಿಸದಿರೆ ಮತ್ಸರ ಶಿಕ್ಷಿಸುವ ರಕ್ಷಿಸುವ ಹೊಣೆ ತಾಯಿ 'ಶ್ರೀದುರ್ಗೆ'ಯದು ನೋಡ ಬಣ್ಣಗಳ ಹಬ್ಬ ಹೋಳಿಯಲಿ ಮಿಂದೆ...

ಸತ್ತ ಶಿಕ್ಷಣದ ನಡುವೆ…

ಬರಹಗಾರರ ಬಳಗ ಮಾರ್ಚ್ ೦೯ ಕವನ ೯ ವೀಕ್ಷಣೆ

ಬದುಕಿನ ಉದ್ದಗಲಕ್ಕೂ ಹೀಗೆ ಹೀಗೆಯೆ ನಮ್ಮವರೆಂಬುವರು ಇರುತ್ತಾರೆ , ಇರುವುದಿಲ್ಲ ಜೊತೆಗಾರರು ಸಂಭ್ರಮಿಸುತ್ತಾರೆ  ನಮ್ಮ ನೋವಿಗೆ ಬರುವುದೇ ಇಲ್ಲ !  ಮಗನಿಗೋಸ್ಕರ ಊಟ ಬಿಟ್ಟ ತಾಯಿಯೇ ನಂಬಿಕೆ ಕಳೆದುಕೊಂಡು ಹಾರಾಡಿದ...

ವಿಶ್ವ ಮಹಿಳಾ ದಿನ - ಮಾರ್ಚ್ - 8

ಶ್ರೀರಾಮ ದಿವಾಣ ಮಾರ್ಚ್ ೦೮ ಲೇಖನ ೧೩ ವೀಕ್ಷಣೆ

" ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗ ಬಾರದವ್ವ. ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳವ್ವ " " ಬಡತನದ ಮನಿಯೊಳಗ ಹೆಣ್ಣು ಹುಟ್ಟ ಬಾರದು " ಇದು ಪ್ರಖ್ಯಾತ ಎರಡು ಜನಪದೀಯ ಹಾಡುಗಳು...... ಹೆಣ್ಣಿಗೆ ಜಗತ್ತಿನಲ್...

ಸ್ಟೇಟಸ್ ಕತೆಗಳು (ಭಾಗ ೧೬೧೩) - ಗೂಡು

ಬರಹಗಾರರ ಬಳಗ ಮಾರ್ಚ್ ೦೮ ಲೇಖನ ೨೫ ವೀಕ್ಷಣೆ

ಕೆಲಸವನ್ನು ಕಳೆದುಕೊಂಡು ಮನೆಯ ಹೊರಗೆ ಜಗಲಿಯಲ್ಲಿ ಮುಂದೇನು ಮಾಡುವುದು? ಬದುಕೊಂದು ಕೊನೆಯ ನಿಲ್ದಾಣಕ್ಕೆ ಬಂದು ನಿಂತುಬಿಟ್ಟಿದೆ. ಜೀವನ ಸಾಗಿಸುವುದು ಕಷ್ಟ ನಂಬಿದವರಿಗೆ ಮೋಸ ಮಾಡುವುದಕ್ಕಿಂತ ಸಾವನ್ನ ಆರಿಸಿಕೊಳ್ಳುವುದು...

ಮಹಿಳೆ

ಬರಹಗಾರರ ಬಳಗ ಮಾರ್ಚ್ ೦೮ ಕವನ ೩ ವೀಕ್ಷಣೆ

ಹೆಣ್ಣು ಹೆಣ್ಣೆಂದು ಕಡಗಣಿಸಲು ಬಹುದೇ? ಹೆಣ್ಣಿಲ್ಲದೇ ಜೀವ ಜನಿಸಲು ಬಹುದೇ ?   ಬಲು ದುಸ್ತರವಹುದು ಹೆಣ್ಣಿನ ಬಾಳು ತುಸು ಎಡವಿದರೂ ಬಾಳೆಲ್ಲ ಗೋಳು ಸಂಸಾರದ ನೊಗ ಹೊರುವ ನಿಷ್ಠೆಯ ಆಳು ತಂದೆ-ಮಗು ಇಬ್ಬರಿಗೂ ಮುತ್ತಿ...

ಎಂಬತ್ತರ ಕೊಯ್ಲಿನ ಕಾಳುಗಳು: ಜನಪರ ಆಂದೋಲನದಲ್ಲಿ ಗೇಯಪದಗಳು

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೦೮ ಲೇಖನ ೧೩ ವೀಕ್ಷಣೆ

ನಮ್ಮ ಆಂದೋಲನಗಳಲ್ಲಿ ಗೇಯಪದಗಳು ಜನಸಾಮಾನ್ಯರಿಗೆ ಸ್ಪೂರ್ತಿ ನೀಡುತ್ತಿದ್ದವು. ಅವು ಕೇಳುಗರಿಗೆ ಮೋಡಿ ಮಾಡಿ ಅವರನ್ನು ಕ್ರಿಯಾಶೀಲರನ್ನಾಗಿಸುತ್ತಿದ್ದವು. ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಮತ್ತು ಸ್ವಾತಂತ್ರ್ಯ ಪಡೆದ ಬಳ...

‘ಮಯೂರ’ ಹಾಸ್ಯ - ಭಾಗ ೧೧೩

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೭ ಲೇಖನ ೨೯ ವೀಕ್ಷಣೆ

ರಿಪೇರಿ ಕಲ್ಲೇಶಿಯ ವಾಚ್ ಅಂಗಡಿ ನಗರದಲ್ಲಿಯೇ ಸಾಕಷ್ಟು ಪ್ರಸಿದ್ದಿ ಪಡೆದಿತ್ತು. ಅದಕ್ಕೆ ಪ್ರಮುಖ ಕಾರಣ ಅವನು ನೀಡುತ್ತಿದ್ದ ಭಾರೀ ಅಫರ್‌ಗಳು. ಅವನ ಅಂಗಡಿಯಲ್ಲಿ ಕೊಂಡ ಎಲ್ಲಾ ತರಹದ ಗಡಿಯಾರಗಳಿಗೂ ಶೇಕಡಾ ೫೦ರಷ್ಟು ರಿಯಾ...

ಭರಪೂರ ಘೋಷಣೆಗಳ ಬಜೆಟ್‌ : ಮುಂದಿದೆ ಅನುಷ್ಠಾನದ ಸವಾಲು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೭ ಲೇಖನ ೯ ವೀಕ್ಷಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ ೨೦೨೬-೨೭ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ಎಲ್ಲ ೩೧ ಜಿಲ್ಲೆಗಳು ಹಾಗೂ ಎಲ್ಲ ವಲಯಗಳನ್ನು ತಲುಪಲು ಪ್ರಯತ್ನಿಸಿರುವುದೇ ಅಲ್ಲದೆ ವಿವಿಧ ಅಭಿವ...