ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2026

ಮಾರ್ಚ್ 2026

೨೦೮ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೬೩೩) - ಸಿಟ್ಟು

ಬರಹಗಾರರ ಬಳಗ ಮಾರ್ಚ್ ೨೮ ಲೇಖನ ೬ ವೀಕ್ಷಣೆ

ಅವನಿಗೆ ಸಿಟ್ಟು ಮೂಗಿನ ತುದಿಯಲ್ಲಿ.ಮನೆಯಲ್ಲಿ ಅಮ್ಮನಿಗೆ ಅದೇ ಚಿಂತೆ.ಪ್ರತೀ ಸಲವೂ ಶಾಲೆ, ಕಾಲೇಜಿನಿಂದ ಕರೆ ಬರುತ್ತಲೇ ಇತ್ತು “ನಿಮ್ಮ ಮಗ ಮತ್ತೆ ಜಗಳ ಮಾಡಿಕೊಂಡಿದ್ದಾನೆ…”ಆದರೂ ಒಂದು ನೆಮ್ಮದಿ ಇತ್ತು. ಅವನ ತಪ್ಪಿದ್ದರ...

ಜೇನು ಹಿಡುಕ ಗಣಿಗಾರ್ಲೆ ಹಕ್ಕಿ

ಬರಹಗಾರರ ಬಳಗ ಮಾರ್ಚ್ ೨೮ ಲೇಖನ ೭ ವೀಕ್ಷಣೆ

ನಾನು ಕಳಸದಲ್ಲಿ ಇದ್ದಾಗ ಪ್ರತಿದಿನ ಶಾಲೆಗೆ ನನ್ನ ಕ್ಯಾಮರಾ ಹಿಡಿದುಕೊಂಡೇ ಹೋಗುತ್ತಿದ್ದೆ. ಗುಡ್ಡದ ಮೇಲೆ ನಮ್ಮ ಸಂಸೆ ಶಾಲೆ. ಅಲ್ಲಿ ನಿಂತು ನೋಡಿದರೆ ಇಡೀ ಸಂಸೆ ಹಳ್ಳಿ ಮತ್ತು ಮಧ್ಯೆ ಹರಿಯುವ ಸೋಮಾವತೀ ನದಿಯ ಸುಂದರ ದೃಶ...

ನಿಷ್ಪಾಪಿ ಸಸ್ಯಗಳು (ಭಾಗ ೧೪೪) - ಹಳದಿ ಮಂದಾರ

ಬರಹಗಾರರ ಬಳಗ ಮಾರ್ಚ್ ೨೮ ಲೇಖನ ೧೨ ವೀಕ್ಷಣೆ

ಅತ್ತ ಬೇಸಗೆಯ ಬಿಸಿಲ ಧಗೆ..ಇತ್ತ ಪರೀಕ್ಷೆಗಳ ಬಿಸಿ ತಾಗಿ ಇಡಿಯ ವಾತಾವರಣವೇ ಬಿಸಿಯಾದಂತಿದೆಯೆ...? ಹೌದೆಂದು ಅನಿಸಿದರೂ ಅವೆಲ್ಲವೂ ಸಹಜ ಪ್ರಕ್ರಿಯೆಗಳೇ ಅಲ್ಲವೇ? ತರು ಲತೆಗಳಂತೆ ಎಲ್ಲವನ್ನೂ ಶಾಂತವಾಗಿ ಸ್ವೀಕರಿಸುತ್ತಾ ಸ...

ಒಂದು ಗಝಲ್

ಬರಹಗಾರರ ಬಳಗ ಮಾರ್ಚ್ ೨೮ ಕವನ ೪ ವೀಕ್ಷಣೆ

ನಿನ್ನ ಕೈಹಿಡಿದು ನಾ ,ಬರುವೆನು ಜೊತೆಗೆ ಬಾಳ ಪಯಣದಲಿ ನಾ , ಇರುವೆನು ಜೊತೆಗೆ   ಪ್ರೀತಿ ತುಂಬಿದಾ ಗಳಿಗೆ , ಹೇಳು ಹೆಸರಲೇನಿದೆ ತನುವಿನಾ ನೊವನು ಎಲ್ಲಾ, ಮರೆವೆನು ಜೊತೆಗೆ   ಪ್ರಣಯ ಒಂದೊಂದು ಸವಿಯಾ ,ಕೇಳುವೆಯಲ್...

ಎರಡು ಝೆನ್ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೭ ಲೇಖನ ೧೩ ವೀಕ್ಷಣೆ

೧. ಬುದ್ಧ ವಿಗ್ರಹದ ಬಂಧನ ಹೆಗಲಲ್ಲಿ ಹತ್ತಿ ಸುರುಳಿಗಳನ್ನು ಹೊತ್ತು ಸಾಗುತ್ತಿದ್ದ ವ್ಯಾಪಾರಿಯೊಬ್ಬನಿಗೆ ಮಾರ್ಗ ಮಧ್ಯದಲ್ಲಿ ಬಿಸಿಲಿನ ಧಗೆ ಸಹಿಸದಾಯಿತು. ಎಲ್ಲಾದರೂ ನೆರಳು ಕಂಡಲ್ಲಿ ವಿಶ್ರಮಿಸಿಕೊಳ್ಳೋಣ ಎಂದುಕೊಂಡ. ಸು...

ಚಾರಣ ಸವಿ ಹೂರಣ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೭ ಪುಸ್ತಕ ವಿಮರ್ಶೆ ೧೨ ವೀಕ್ಷಣೆ

ಗುರುಪ್ರಸಾದ ಹಾಲ್ಕುರಿಕೆ ಅವರು ಚಾರಣವನ್ನು ಪ್ರಾರಂಭಿಸಿದ್ದು ೬೦ನೆಯ ವಯಸ್ಸಿಗೆ. ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನಿವೃತ್ತರಾದ ಮೇಲೆ. ಈ ಕೃತಿಯ ಬಗ್ಗೆ ಮುನ್ನುಡಿಯನ್ನು ಬರೆದಿರುವ ನಿವೃತ್ತ ಹಿರಿಯ ಪೊಲೀಸ್ ಅಧ...

ಧಾರ್ಮಿಕ ವಸ್ತ್ರಗಳಲ್ಲಿ ಅಡಗಿರುವ ಮುಖವಾಡ

ಶ್ರೀರಾಮ ದಿವಾಣ ಮಾರ್ಚ್ ೨೭ ಲೇಖನ ೭ ವೀಕ್ಷಣೆ

ಖಾವಿ, ಟೋಪಿ ಮತ್ತು ಜುಬ್ಬಾ, ಉದ್ದನೆಯ ಬಿಳಿ ನಿಲುವಂಗಿ ಅಥವಾ ಗೌನು ತೊಟ್ಟ ಮಾತ್ರಕ್ಕೆ ನಾವು ಸ್ವಾಮಿ, ಮೌಲ್ವಿ, ಪಾದ್ರಿ ಎನ್ನಬೇಕೆ? ಹತ್ತಾರು ಎಕರೆ ಪ್ರದೇಶದಲ್ಲಿ ಆಶ್ರಮ, ಮಂದಿರ, ಮಸೀದಿ, ಚರ್ಚು ಇದ್ದ ಮಾತ್ರಕ್ಕೆ ಇವ...

ಸ್ಟೇಟಸ್ ಕತೆಗಳು (ಭಾಗ ೧೬೩೨) - ಸೂರ್ಯ

ಬರಹಗಾರರ ಬಳಗ ಮಾರ್ಚ್ ೨೭ ಲೇಖನ ೬ ವೀಕ್ಷಣೆ

ಸೂರ್ಯ ಕಿಟಕಿಯ ಸರಳುಗಳ ಮಧ್ಯದಿಂದ ಕೆಂಪಗಿನ ಬಣ್ಣವನ್ನು ಹೊತ್ತು ನನ್ನ ಕೊಠಡಿಯೊಳಗೆ ಇಣುಕುತ್ತಿದ್ದಾನೆ. ಆತನಿಗೆ ನನ್ನ ಕೊಠಡಿಯ ಒಳಗಿನ ಪ್ರತಿ ದೃಶ್ಯವನ್ನು ನೋಡುವ ತವಕ. ಆಗಾಗ ಎಚ್ಚರಿಸುತ್ತಾನೆ ಕೂಡ. ಸುಮ್ಮನೆ ಕುಳಿತಿದ...

ತಲೆ ಕೆಟ್ಟವರ ಯುದ್ಧದ ತೆವಲಿಗೆ ತಬ್ಬಲಿಯಾಗುತ್ತಿರುವ ಅಮಾಯಕರು

ಬರಹಗಾರರ ಬಳಗ ಮಾರ್ಚ್ ೨೭ ಲೇಖನ ೭ ವೀಕ್ಷಣೆ

ಎಲ್ಲಾ ಸಾಧು-ಸಂತರು, ಅವತಾರ ಪುರುಷರು, ಮಹಾತ್ಮರು, ಯೋಗಿಗಳು, ದೇವದೂತರು, ದೇವಾಂಶ ಸಂಭೂತರು, ಈ ಜಗತ್ತಿಗೆ ಉಪದೇಶಿಸಿದ್ದು "ಶಾಂತಿ ಮಂತ್ರ" ವನ್ನೇ. ಸ್ವರ್ಗ-ನರಕ, ಪಾಪ- ಪುಣ್ಯದ ಬಗ್ಗೆ ವಿವರಿಸಿ ಒಳ್ಳೆಯ ಕರ್ಮ ಮಾಡಿ ಶ್...

ಅಜ್ಜಿ ಮನೆಯ ಯಾತ್ರೆ

ಬರಹಗಾರರ ಬಳಗ ಮಾರ್ಚ್ ೨೭ ಲೇಖನ ೧೩ ವೀಕ್ಷಣೆ

ಪರೀಕ್ಷೆಗಳ ನಡುವೆ ಎಲ್ಲರೂ ಕಳೆದು ಹೋಗಿದ್ದೀರಿ ಎಂದು ನನಗೆ ಗೊತ್ತು. ಆದ್ದರಿಂದ ತುಂಬಾ ಗಂಭೀರ ವಿಷಯಗಳನ್ನು ನಾನಿವತ್ತು ಹೇಳುವುದಿಲ್ಲ. ನೀವು ಪರೀಕ್ಷೆಯನ್ನು ಬರೆದುದಾಗಿದೆ ಫಲಿತಾಂಶ ಹೇಗೋ ಏನೋ ಎಂದು ದುಸ್ವಪ್ನ ಕಾಣಬೇಡ...

ಮೌನದ ಪಯಣ

ಬರಹಗಾರರ ಬಳಗ ಮಾರ್ಚ್ ೨೭ ಲೇಖನ ೪ ವೀಕ್ಷಣೆ

ಮೌನವಾಯಿತು ಪಯಣವಿಂದು ಸೋತುಹೋಗುತ ಮನವುಯಿಂದು ತನುವಿನಾಳಕೆ ನೋವೆ ಕಾಣಲು ಧರೆಗೆ ಕುಸಿಯಿತು ಜೀವವು   ಹುಟ್ಟು ಜೀವನ ಪಾಠವಲ್ಲವು ಕಲಿಕೆ ಬಂಡಿಲಿ ಇಹುದುಯೆಲ್ಲವು ಬದುಕ ಚೆಲುವಲಿ ಅರಳಿ ಸಾಗಲು ಮುರಿಯ ಬಾರದು ಬಾಳ...

ಅಲಸಂಡೆ ಬೆಳೆಯಲ್ಲಿ ಸಸ್ಯ ಹೇನು ನಿಯಂತ್ರಣ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೬ ಲೇಖನ ೧೦ ವೀಕ್ಷಣೆ

ಮೊದಲೆಲ್ಲಾ ಯಾವುದೇ ಶುಭ ಕಾರ್ಯವಿರಲಿ ಊಟಕ್ಕೆ ಅಲಸಂಡೆಯ ಪಲ್ಯ ಅವಿಭಾಜ್ಯ ಅಂಗವಾಗಿರುತ್ತಿತ್ತು. ಅಲಸಂಡೆಯ ಪಲ್ಯ ಅಷ್ಟೊಂದು ರುಚಿಕರ. ಕ್ರಮೇಣ ಅಲಸಂಡೆ ಬೆಳೆಗೆ ಹಲವಾರು ಕೀಟಗಳ ಆಕ್ರಮಣದ ಪರಿಣಾಮ ಈಗ ಉತ್ತಮ ಅಲಸಂಡೆ ಸಿಗುವ...

ದೂರಗಾಮಿ ಪರಿಣಾಮದ ತೀರ್ಪು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೬ ಲೇಖನ ೮ ವೀಕ್ಷಣೆ

ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯು ಭಾರತೀಯೇತರ ಮತಗಳಿಗೆ ಮತಾಂತರಗೊಂಡರೆ ಆತನ ಎಸ್.ಸಿ. ಸ್ಥಾನಮಾನ ನಷ್ಟವಾಗಲಿದೆ ಎಂಬುದಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅತ್ಯಂತ ಮಹತ್ವದ್ದೂ ಹಾಗೂ ದೂರಗಾಮಿ ಪರಿಣಾಮ ಬೀರುವಂತಹ...

ಏಳು ಅದ್ಭುತಗಳು

ಶ್ರೀರಾಮ ದಿವಾಣ ಮಾರ್ಚ್ ೨೬ ಲೇಖನ ೧೫ ವೀಕ್ಷಣೆ

ಜಗತ್ತಿನ ಏಳು ಅದ್ಭುತಗಳಂತೆ ಭಾರತದ ಏಳು ಸಾಮಾಜಿಕ ಅದ್ಭುತಗಳನ್ನು ಹುಡುಕುವ ಒಂದು ಪ್ರಯತ್ನ. 1) ಇಡೀ ಆಡಳಿತ ವ್ಯವಸ್ಥೆ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದ್ದರೂ ಅದಕ್ಕೆ ದಾಖಲೆಗಳಿಲ್ಲ, ಶಿಕ್ಷೆಯಾಗುತ್ತಿಲ್ಲ. ದೊಡ್...

ಸ್ಟೇಟಸ್ ಕತೆಗಳು (ಭಾಗ ೧೬೩೧) - ಮಳೆ

ಬರಹಗಾರರ ಬಳಗ ಮಾರ್ಚ್ ೨೬ ಲೇಖನ ೫ ವೀಕ್ಷಣೆ

ಮಳೆಯು ಜೋರಾಗಿ ಸುರಿಯುತ್ತಿತ್ತು... ಬಸ್ ಬಾಗಿಲ ಬಳಿ ನಿಂತಿದ್ದನು ಅವನು.ಅವನ ದೇಹ ಸಂಪೂರ್ಣ ತೋಯ್ದಿತ್ತು...ಚಳಿಯಿಂದ ನಡುಗುತ್ತಿದ್ದನು...ಆದರೂ ಅವನ ಕಣ್ಣುಗಳಲ್ಲಿ ಸೋಲಿರಲಿಲ್ಲ.ಮನದೊಳಗೆ ಒಂದು ಯುದ್ಧ ನಡೆಯುತ್ತಿತ್ತು...

ಒಂದು ಒಳ್ಳೆಯ ನುಡಿ - 343

ಬರಹಗಾರರ ಬಳಗ ಮಾರ್ಚ್ ೨೬ ಲೇಖನ ೭ ವೀಕ್ಷಣೆ

ಇತ್ತೀಚೆಗೆ ಸ್ವಲ್ಪ ವರ್ಷಗಳ ಹಿಂದೆ ನಮ್ಮ ಬಂಧುಗಳ ಮಗಳಿಗೆ ವಿವಾಹ ನಿಶ್ಚಯವಾಗಿತ್ತು. ಇರುವ ಓರ್ವ ಮಗ ಉತ್ತಮ ಕೆಲಸವಿದೆಯೆಂದು ವಿದೇಶಕ್ಕೆ ಕಲಿಯಲೆಂದು ಹೋದವ, ಅಲ್ಲಿಯೇ ಮದುವೆಯಾಗಿ ಊರಿನತ್ತ ಬರುವುದನ್ನೇ ಬಿಟ್ಟಿದ್ದ. ಆ...

ಮೌನ ಪಯಣ

ಬರಹಗಾರರ ಬಳಗ ಮಾರ್ಚ್ ೨೬ ಕವನ ೫ ವೀಕ್ಷಣೆ

ಮೌನವಾಯಿತು ಪಯಣವಿಂದು ಸೋತುಹೋಗುತ ಮನವುಯಿಂದು ತನುವಿನಾಳಕೆ ನೋವೆ ಕಾಣಲು ಧರೆಗೆ ಕುಸಿಯಿತು ಜೀವವು   ಹುಟ್ಟು ಜೀವನ ಪಾಠವಲ್ಲವು ಕಲಿಕೆ ಬಂಡಿಲಿ ಇಹುದುಯೆಲ್ಲವು ಬದುಕ ಚೆಲುವಲಿ ಅರಳಿ ಸಾಗಲು ಮುರಿಯ ಬಾರದು ಬಾಳ...

ಗಾನ ವಿಜ್ಞಾನ ಚೇತನ (ಭಾಗ ೨೧) - ಜನಪದ ಗೀತೆ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೫ ಲೇಖನ ೮ ವೀಕ್ಷಣೆ

ಗಾನ ವಿಜ್ಞಾನ ಚೇತನ ಕೃತಿಯಿಂದ ಈ ವಾರ ಒಂದು ಖ್ಯಾತ ಜನಪದ ಗೀತೆಯನ್ನು ಆರಿಸಿ ಪ್ರಕಟಿಸಲಾಗಿದೆ. ಬಿದಿರಮ್ಮ ತಾಯೇ ಕೇಳೇ ಬಿದಿರಮ್ಮ ತಾಯಿ ಕೇಳೇ ನೀನಾರಿಗಲ್ಲವಳೇ ಬಿದಿರಮ್ಮ ತಾಯೆ ಕೇಳೆ ॥   ಹುಟ್ಟುತ್ತ ಹುಲ್ಲಾದೆ ಬ...

ಅಯೋಧ್ಯಾ - ಕಾಶಿ - ಭೂತಾನ್

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೫ ಪುಸ್ತಕ ವಿಮರ್ಶೆ ೧೪ ವೀಕ್ಷಣೆ

‘ಅಯೋಧ್ಯಾ - ಕಾಶಿ - ಭೂತಾನ್’ ಎನ್ನುವ ಒಂದು ಅಧ್ಯಾತ್ಮಿಕ ಪಯಣವನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಹೆಚ್, ಶ್ರೀಧರ್ ರಾವ್. ಅವರ ಈ ಕೃತಿಗೆ ಲೇಖಕರಾದ ಚೇತನ್ ಭಾರ್ಗವ್ ಅವರು ಸೊಗಸಾದ ಅನಿಸಿಕೆಯನ್ನು ಮುನ್ನುಡಿಯ ರೂ...

ವಿಶ್ವ ರಕ್ಷಣಾ ಆಂದೋಲನ

ಶ್ರೀರಾಮ ದಿವಾಣ ಮಾರ್ಚ್ ೨೫ ಲೇಖನ ೭ ವೀಕ್ಷಣೆ

ಬದುಕಿರುವ ಮತ್ತು ಈಗಲೂ ಚಟುವಟಿಕೆಯಂದಿರುವ, ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದಿರುವ ಎಲ್ಲರಿಗೂ ಒಂದು ಕಳಕಳಿಯ ಮನವಿ...  ಯುದ್ಧ ನಿಲ್ಲಿಸಿ,  ಭೂಮಿ ರಕ್ಷಿಸಿ, ಕದನ ವಿರಾಮ ಘೋಷಿಸಿ... ಅಮೆರಿಕಾದ ಮಾಜಿ ಅಧ್ಯಕ್ಷ ಬ...