ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2026

ಮಾರ್ಚ್ 2026

೨೦೮ ಲೇಖನಗಳು

ಮಿನಿ ಕೋಡುಬಳೆ

ಬರಹಗಾರರ ಬಳಗ ಮಾರ್ಚ್ ೧೯ ಅಡುಗೆ ೧೪ ವೀಕ್ಷಣೆ

ಎಲ್ಲ ಪದಾರ್ಥಗಳನ್ನು ಸೇರಿಸಿ ಎರಡು ಚಮಚದಷ್ಟು ಎಣ್ಣೆ ಕಾಯಿಸಿ ಬೆರೆಸಿ ಕಲಸಿ, ಮುಷ್ಟಿ ಕಟ್ಟಿದಾಗ ಹಿಟ್ಟು ಗಟ್ಟಿ ನಿಲ್ಲ ಬೇಕು. ಈಗ ಬಿಸಿ ನೀರು ಹಾಕುತ್ತ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಮುಚ್ಚಿಡಿ. ಸಣ್ಣ...

ಬಚ್ಜಿಟ್ಟ ಭಾವ

ಬರಹಗಾರರ ಬಳಗ ಮಾರ್ಚ್ ೧೯ ಕವನ ೮ ವೀಕ್ಷಣೆ

ಬಚ್ಚಿಟ್ಟ ಬಣ್ಣದ ಧಿರಿಸಿಗೆ  ಹಚ್ಚಿಟ್ಟ ಹಣತೆಯ ಕಣ್ಣವನು ಸಾಲು ದೀಪಗಳ  ಹೊನ್ನ ಕಿರಣದ ತಾರೆ ತಂದವನು ತನ್ನ ಮನದಲ್ಲಿ ಭಿತ್ತಿದ ಭಾವಗಳ ಹಸೆಗೆ  ಸಾವಿರ ಚುಕ್ಕೆಗಳ ಇಟ್ಟವನು.   ಹಸಿರುಸಿರ ಸೀರೆಯೊಳು  ನೂತ ನೂಲುಗ...

ಚಾಂದ್ರಮಾನ ಯುಗಾದಿ ಬಗ್ಗೆ ಕಿರು ಮಾಹಿತಿ

ಬರಹಗಾರರ ಬಳಗ ಮಾರ್ಚ್ ೧೯ ಲೇಖನ ೯ ವೀಕ್ಷಣೆ

ಈ ಪ್ರಪಂಚವೊಂದು ಧರ್ಮ-ಕರ್ಮಗಳು, ಸಂಸ್ಕೃತಿ-ಸಂಪ್ರದಾಯಗಳಿಂದ ಕೂಡಿದ ಆಡೊಂಬಲವಾಗಿದೆ. ನಮ್ಮ ಭಾರತದೇಶವನ್ನು 'ಸಂಸ್ಕೃತಿಯ ತೊಟ್ಟಿಲು' ಎಂದೇ ಕರೆಯುವುದಿದೆ.‌ ಹಬ್ಬಗಳೆಂದರೆ ವಿಶೇಷವೇ."ಉತ್ಸವ ಪ್ರಿಯಾ:ಖಲು ಮನುಷ್ಯಾ"ಕವಿರತ...

ಗಾನ ವಿಜ್ಞಾನ ಚೇತನ (ಭಾಗ ೨೦) - ಬಿ ಆರ್ ಲಕ್ಷ್ಮಣ್ ರಾವ್

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೮ ಲೇಖನ ೧೪ ವೀಕ್ಷಣೆ

ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್‌. ಲಕ್ಷ್ಮಣರಾವ್‌ ಅವರು ೧೯೪೬ ಸೆಪ್ಟೆಂಬರ್ ೯ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್...

ಅತೀತ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೮ ಪುಸ್ತಕ ವಿಮರ್ಶೆ ೧೨ ವೀಕ್ಷಣೆ

‘ಅತೀತ’ ಎನ್ನುವ ಅರ್ಜುನ್ ದೇವಲದಕೆರೆ ಬರೆದ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ‘ಮಲೆನಾಡಿನ ರೋಚಕ ಕಥೆಗಳು’ ಸರಣಿಯ ಲೇಖಕರಾದ ಗಿರಿಮನೆ ಶ್ಯಾಮರಾವ್. ಅವರು ತಮ್ಮ ಬೆನ್ನುಡಿಯಲ್ಲಿ… “ಅರ್ಜುನ್‌ ದೇವಾಲದಕೆರೆ ಅಪ್...

ಯುಗಾದಿಯ ನಿರೀಕ್ಷೆಯಲ್ಲಿ, ರಂಜಾನ್ ನೆನಪಿಸಿಕೊಳ್ಳುತ್ತಾ...

ಶ್ರೀರಾಮ ದಿವಾಣ ಮಾರ್ಚ್ ೧೮ ಲೇಖನ ೭ ವೀಕ್ಷಣೆ

ವಸಂತ ಮಾಸ ಪ್ರಾರಂಭವಾಗಿದೆ. ಗಿಡ ಮರಗಳ ಚಿಗುರೆಲೆಗಳ ನಡುವೆ ಕುಳಿತು ಸಾಹಿತ್ಯ ಮತ್ತು ಸಾಂಗತ್ಯದ ಬಗ್ಗೆ ಯೋಚಿಸುತ್ತಾ.... ಯುಗಾದಿ ಸಾಹಿತ್ಯ ಮತ್ತು ನಮ್ಮ ವ್ಯಕ್ತಿತ್ವದ ಗಟ್ಟಿತನ. ಸಾಮಾಜಿಕ ಜಾಲತಾಣಗಳ  ಬೆಳವಣಿಗೆಯಿಂದ ಕ...

ಸ್ಟೇಟಸ್ ಕತೆಗಳು (ಭಾಗ ೧೬೨೩) - ಸಂದೇಶ

ಬರಹಗಾರರ ಬಳಗ ಮಾರ್ಚ್ ೧೮ ಲೇಖನ ೯ ವೀಕ್ಷಣೆ

ಪ್ರತೀ‌ ದಿನ‌ ರಾತ್ರಿ 12 ಕ್ಕೆ ರಾಜೇಶನ ಮೊಬೈಲ್ ಗೆ ಮೆಸೇಜ್ ಒಂದು ಬರುತ್ತದೆ. ಚೆನ್ನಾಗಿದ್ದೀಯಾ? ಕನಸುಗಳು ನನಸಾಯ್ತ? ಆದರೆ ಮೊಬೈಲ್ ಸಂಖ್ಯೆ ಯಾರದೆಂದು ಗೊತ್ತಾಗುತ್ತಿಲ್ಲ ಮತ್ತದೇ ಸಂದೇಶ ಹರಿದಾಡುತ್ತಿದೆ. ಹುಡುಕಾಟದ...

ಒಂದು ಒಳ್ಳೆಯ ನುಡಿ - 341

ಬರಹಗಾರರ ಬಳಗ ಮಾರ್ಚ್ ೧೮ ಲೇಖನ ೬ ವೀಕ್ಷಣೆ

'ಅಕ್ಷರವ ಕಲಿತವನಿಗೆ ಮೋಸವೆಂಬುದಿಲ್ಲವಂತೆ' ಯಾರು ಹೇಳಿದರೋ ಈ ಮಾತು ನಾನರಿಯೆ. ನಮ್ಮ ತಾಯಿಯವರು ಆಗಾಗ ಹೇಳುತ್ತಿದ್ದರು. ಆದರೆ ಕಲಿತವರೇ ಮೋಸ, ವಂಚನೆಗೆ ಒಳಗಾಗುವುದು ಬಹಳಷ್ಟು ಇದೆ. ಕಲಿತದ್ದನ್ನು ಸರಿಯಾದ ಸಂದರ್ಭದಲ್ಲಿ...

ನಿಕೋಟಿನ್ ಪೌಚ್ ಎಂಬ ಕಿಲ್ಲರ್ ! (ಭಾಗ 2)

ಬರಹಗಾರರ ಬಳಗ ಮಾರ್ಚ್ ೧೮ ಲೇಖನ ೩ ವೀಕ್ಷಣೆ

ಅತಿ ಚಟುವಟಿಕೆಯ ತೊಂದರೆ :(Attention-Deficit Hyperactivity Disorder) : ಇರುವ ಮಕ್ಕಳಲ್ಲಿ ತಂಬಾಕು ಬಳಕೆಯ ಅಪಾಯ ಹೆಚ್ಚು ಕಾಣಬಹುದು, ಏಕೆಂದರೆ ಇವರಲ್ಲಿ ತಕ್ಷಣ ಪ್ರತಿಕ್ರಿಯಿಸುವ ಸ್ವಭಾವ (impulsivity) ಮತ್ತು...

ಒಂದು ಗಝಲ್

ಬರಹಗಾರರ ಬಳಗ ಮಾರ್ಚ್ ೧೮ ಕವನ ೩ ವೀಕ್ಷಣೆ

ಕಾಲನ ಹೊಸ್ತಿಲಲ್ಲಿ ಇದ್ದರೂ, ಅಳುವವರು ಯಾರಿಲ್ಲ ಇಲ್ಲಿ  ಜೀವನದ ಪಾಠವನ್ನು ಕಲಿತೆ, ಬೇರೆಯವರು ಸೇರಿಲ್ಲ ಇಲ್ಲಿ    ಉಂಡಮನೆಗೆ ನನ್ನದೆಲ್ಲವ ಸುರಿದರೂ, ಇಂದು ನೋಡುವರೇ  ಹೃದಯ ಹಿಂಡಿದ ನೋವಿನಲ್ಲಿ, ಚೀರಾಡಿದರೂ ಕೇಳಿ...

ಒಂದು ಕಥೆಯ ಸುತ್ತ…

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೭ ಲೇಖನ ೧೭ ವೀಕ್ಷಣೆ

ಖ್ಯಾತ ಕತೆಗಾರ ಗಿರಿಧರ ಖಾಸನೀಸರು ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಪ್ರತೀ ರವಿವಾರ ‘ಕಥೆ ಕಿಟಕಿ’ ಎನ್ನುವ ಅಂಕಣ ಬರೆಯುತ್ತಾರೆ. ಇದರಲ್ಲಿ ಪುಟ್ಟದಾದ ಕಥೆಯೊಂದನ್ನು ಬರೆದು, ಓದಿದ ಓದುಗರ ಮನಸ್ಸಿನಲ್ಲಿ ನೂರಾರು ಅರ್ಥಗ...

ಲಡಾಕ್ ನೋವು ಆಲಿಸಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೭ ಲೇಖನ ೧೭ ವೀಕ್ಷಣೆ

ಪರಿಸರವಾದಿ ಹಾಗೂ ಲಡಾಕ್‌ ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಕೋರಿ ಹೋರಾಟ ನಡೆಸುತ್ತಿರುವ ಸೋನಂ ವಾಂಗ್ಚುಕ್   ವಿರುದ್ಧದ ಗಂಭೀರ ಆರೋಪಗಳನ್ನು ಕೇಂದ್ರ ಸರಕಾರ ಕೈಬಿಟ್ಟಿರುವುದು ಸ್ವಾಗತಾರ್ಹ. ಆರು ತಿಂಗಳ ಹಿಂದೆ ಅವರನ್ನು...

ಯುದ್ಧ ದೇವರ ಆಟ (ಭಾಗ 2)

ಶ್ರೀರಾಮ ದಿವಾಣ ಮಾರ್ಚ್ ೧೭ ಲೇಖನ ೮ ವೀಕ್ಷಣೆ

ವಿಶ್ವ ಈಗಾಗಲೇ ಕಂಡಿರುವ ಎರಡು ಬೃಹತ್ ಯುದ್ಧಗಳೆಂದರೆ ಮೊದಲನೇ ಮಹಾಯುದ್ಧ ಮತ್ತು ಎರಡನೇ ಮಹಾಯುದ್ಧ. 1914 ಮತ್ತು 18ರ ನಡುವಿನ ಮೊದಲ ಮಹಾಯುದ್ಧ ಮತ್ತು 1939 ರಿಂದ 1945 ರವರೆಗಿನ ಎರಡನೇ ಮಹಾಯುದ್ಧ. ತದನಂತರ ಬೇರೆ ಬೇರೆ...

ಸ್ಟೇಟಸ್ ಕತೆಗಳು (ಭಾಗ ೧೬೨೨) - ನೆನಪು

ಬರಹಗಾರರ ಬಳಗ ಮಾರ್ಚ್ ೧೭ ಲೇಖನ ೧೨ ವೀಕ್ಷಣೆ

ಬದುಕು ಕಷ್ಟವಾಗುತ್ತಿದೆ ,ಹೀಗೆ ಆಸೆಗಳೆಲ್ಲ ಸತ್ತು ಹೋದರೆ ಕೆಲವೊಂದು ಸಲ ದುಡ್ಡಿನ ಅಭಾವ ಕಾಡಿದರೆ ಮುಂದೇನು? ಜೊತೆಗೆ ನಿಲ್ಲುತ್ತೇವೆ ಎಂದವರು ಕೈಕೊಟ್ಟರೆ ಸಾಗುವ ದಾರಿ ಎಲ್ಲಿಗೆ ಬಂದು ನಿಲ್ಲುತ್ತದೆ ? ಈ ಪ್ರಶ್ನೆಯನ್ನು...

ನಿಕೋಟಿನ್ ಪೌಚ್ ಎಂಬ ಕಿಲ್ಲರ್ ! (ಭಾಗ 1)

ಬರಹಗಾರರ ಬಳಗ ಮಾರ್ಚ್ ೧೭ ಲೇಖನ ೫ ವೀಕ್ಷಣೆ

ಕೂಲ್ ಲಿಪ್ “Cool Lip” ಎನ್ನುವುದು ಸಾಮಾನ್ಯವಾಗಿ ತುಟಿಯ ಒಳಭಾಗದಲ್ಲಿ ಇಡುವ ತಂಬಾಕು ಅಥವಾ ನಿಕೋಟಿನ್ ನ ಪುಟ್ಟ ಪೌಚ್ ಆಗಿರುತ್ತದೆ. ಇದು ಕೆಲವೊಮ್ಮೆ snus ತರಹದ ಉತ್ಪನ್ನವಾಗಿರಬಹುದು ಅಥವಾ Zyn ತರಹ ನಿಕೋಟಿನ್ ಪೌಚ್...

ತಾಳ್ಮೆಯ ತಪಕೊಲಿದು!

ಬರಹಗಾರರ ಬಳಗ ಮಾರ್ಚ್ ೧೭ ಕವನ ೩ ವೀಕ್ಷಣೆ

ಬಿತ್ತಿದ ಬೀಜ  ಕಾಯುವುದಿಲ್ಲ ಮಳೆಗೆ!  ಮಳೆ ಸುರಿದಂದು  ಮೊಳಕೆಯೊಡೆಯುತ್ತದೆ!   ತಾಳ್ಮೆಯ ತಪಕೊಲಿದು  ಮಳೆಯಾಗುವುದು ಇಳೆಗೆ!  ಹಸಿರು ಬಸಿರಾಗಿ  ಹೆಮ್ಮರವಾಗುತ್ತದೆ!   ಬೀಜಕೂ ತಪಬೇಕು!  ಮಾನವಗೂ ಬೇಕು! ...

ಕನ್ನಡ ಪತ್ರಿಕಾ ಲೋಕ (ಭಾಗ ೨೫೧) - ಅಂಬೇಡ್ಕರ್ ವಾದ

ಶ್ರೀರಾಮ ದಿವಾಣ ಮಾರ್ಚ್ ೧೬ ಲೇಖನ ೧೦ ವೀಕ್ಷಣೆ

ದಸಂಸ ನಾಯಕ ಮಾವಳ್ಳಿ ಶಂಕರ್ ಅವರ "ಅಂಬೇಡ್ಕರ್ ವಾದ" ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರಾಗಿ ಪ್ರಕಟ...

ಬ್ರಾಯ್ಲರ್ Vs ನಾಟಿ ಕೋಳಿ - ಯಾವುದು ಉತ್ತಮ?

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೬ ಲೇಖನ ೩೩ ವೀಕ್ಷಣೆ

ಇರಾನ್ ಮೇಲಿನ ಅಮೇರಿಕಾ - ಇಸ್ರೇಲ್ ಯುದ್ಧ ಪ್ರಾರಂಭವಾಗಿ ಸುಮಾರು ಎರಡು ವಾರಗಳೇ ಕಳೆದಿವೆ. ನಿಧಾನವಾಗಿ ಪ್ರಪಂಚದ ಎಲ್ಲೆಡೆ ಯುದ್ಧದ ನೇರವಲ್ಲದ ಪರಿಣಾಮಗಳು ಕಾಣಿಸಲು ಪ್ರಾರಂಭಿಸಿವೆ. ಭಾರತದ ಪರಿಸ್ಥಿತಿಯನ್ನೇ ನೋಡುವುದಾದ...

ಯಶಸ್ಸಿನ ರಹಸ್ಯ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೧೬ ಪುಸ್ತಕ ವಿಮರ್ಶೆ ೧೧ ವೀಕ್ಷಣೆ

ಎಲ್ಲರಿಗೂ ಜೀವನದಲ್ಲಿ ಯಶಸ್ವಿ ಆಗಬೇಕೆಂಬ ಮಹದಾಸೆ ಇರುತ್ತದೆ. “ಅದಕ್ಕಾಗಿ ನಾನೇನು ಮಾಡಬಹುದು?” ಎಂಬ ಕುತೂಹಲ ಇರುವವರಿಗೆ “ಯಶಸ್ಸಿನ 108 ರಹಸ್ಯಗಳನ್ನು” ತಿಳಿಸುತ್ತದೆ ಈ ಪುಸ್ತಕ. ಜಿ. ಸುರೇಂದ್ರನ್ ಇಂಗ್ಲಿಷಿನಲ್ಲಿ ಬರ...

ಕರಾವಳಿಯ ಚರಿತ್ರೆಯಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೬ ಪುಸ್ತಕ ವಿಮರ್ಶೆ ೩೧ ವೀಕ್ಷಣೆ

ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಅವರ ಆಡಳಿತವು ಕರಾವಳಿ ಕರ್ನಾಟಕದಲ್ಲಿ ಹೇಗಿತ್ತು? ಎನ್ನುವ ಬಗ್ಗೆ ಕೃತಿಯನ್ನು ರಚನೆ ಮಾಡಿದ್ದಾರೆ ಪತ್ರಕರ್ತ ನವೀನ್ ಸೂರಿಂಜೆ. ಅವರ ಈ ಕೃತಿಗೆ ಸಾಹಿತಿ ಪ್ರೊ. ಪುರುಷೋತ್ತಮ ಬಿಳಿಮಲೆ...