ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2026

ಮಾರ್ಚ್ 2026

೨೦೮ ಲೇಖನಗಳು

ಯುವಕರ ದಂಗೆ

ಶ್ರೀರಾಮ ದಿವಾಣ ಮಾರ್ಚ್ ೦೭ ಲೇಖನ ೮ ವೀಕ್ಷಣೆ

ನಿರುದ್ಯೋಗ ದಂಗೆ, ಕೆಪಿಎಸ್ಸಿ ಪರೀಕ್ಷಾ ಅಕ್ರಮ, ಎರಡೂವರೆ ಲಕ್ಷ ಸರ್ಕಾರಿ ಉದ್ಯೋಗಗಳ ಭರ್ತಿ ಇಲ್ಲ, ಧೀರ್ಘಕಾಲದಿಂದ ಅತಿಯಾದ ಭ್ರಷ್ಟಾಚಾರ, ನಿಧಾನವಾಗಿ ಕುಸಿಯುತ್ತಿರುವ ಆಡಳಿತ ವ್ಯವಸ್ಥೆ,  ಇವುಗಳ ಆಳದಲ್ಲಿ ಅಡಗಿರುವ ಸತ...

ಸ್ಟೇಟಸ್ ಕತೆಗಳು (ಭಾಗ ೧೬೧೨) - ನಿರ್ಲಕ್ಷ್ಯ

ಬರಹಗಾರರ ಬಳಗ ಮಾರ್ಚ್ ೦೭ ಲೇಖನ ೪ ವೀಕ್ಷಣೆ

ತುಂಬಾ ಪ್ರೀತಿಯಿಂದ ಆಸೆಯಿಂದ ಖರೀದಿಸಿ ತಂದ ಗಿಡವೊಂದಕ್ಕೆ ಪ್ರತಿದಿನ ಬೆಳಗ್ಗೆ ಸಂಜೆ ನೀರು ಹಾಕುತ್ತಿದ್ದೇನೆ, ವಾರಗಳು ಉರುಳಿದವು ಗಿಡವು ತುಂಬಾ ಚೆನ್ನಾಗಿ ಬೆಳೆದು ನಿಂತಿತು. ಹೂವುಗಳು ಮಿನುಗುವುದ್ದಕ್ಕೆ ಆರಂಭವಾಯಿತು....

ಬಂಡೀಪುರ ರಾಷ್ಟ್ರೀಯ ಉದ್ಯಾನವನ

ಬರಹಗಾರರ ಬಳಗ ಮಾರ್ಚ್ ೦೭ ಲೇಖನ ೧೩ ವೀಕ್ಷಣೆ

ಬಂಡೀಪುರ ಕರ್ನಾಟಕದ ಪ್ರಾಣಿ ಪಕ್ಷಿ ಸಂಕುಲಗಳ ಸಂಗಮ ತಾಣವೆಂದು ಪರಿಗಣಿತವಾಗಿದೆ. ರಕ್ಷಿತಾರಣ್ಯ ಪ್ರದೇಶವೆಂದು ಘೋಷಿಸಲಾಗಿರುವ ಬಂಡೀಪುರ ಅರಣ್ಯದಲ್ಲಿ ಆನೆಗಳ ಮೇಲೆ ಕಾಡಿನಲ್ಲಿ ಸವಾರಿ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಆನೆ...

ಜೀವಜಂತುಗಳ ಪಾವಿತ್ರ್ಯ ಮತ್ತು ಮಾನವ ಜೀವನದ ಮೌಲ್ಯ – ಒಂದು ಟಿಪ್ಪಣಿ

DR M Ravindra ಮಾರ್ಚ್ ೦೭ ಬ್ಲಾಗ್ ೨೪ ವೀಕ್ಷಣೆ

ಜೀವಜಂತುಗಳ ಪಾವಿತ್ರ್ಯ ಮತ್ತು ಮಾನವ ಜೀವನದ ಮೌಲ್ಯ – ಒಂದು ಟಿಪ್ಪಣಿ ಪತ್ರಿಕೆ ಓದುವಾಗ ಕೆಲವೊಮ್ಮೆ ಒಂದು ಸಣ್ಣ ಅಂಕಣ ಕೂಡ ದೊಡ್ಡ ಚಿಂತನೆಗೆ ಕಾರಣವಾಗುತ್ತದೆ. ಇತ್ತೀಚೆಗೆ ಪತ್ರಿಕೆಯಲ್ಲಿ ಪ್ರಕಟವಾದ “ಪಾವಿತ್ರ್ಯದ ಕಲ್...

ಒಂದು ಗಝಲ್

ಬರಹಗಾರರ ಬಳಗ ಮಾರ್ಚ್ ೦೭ ಕವನ ೨ ವೀಕ್ಷಣೆ

ನಾನೆ ಎನುವ ಭಾವವೇಕೆ ಪ್ರೀತಿಯೆನುವೆ ಒಲವೆ ಬಾನ ನಡುವೆ ತೇಲಿಯಿರುವ ಚಂದ್ರನೆನುವೆ ಒಲವೆ   ಮನದ ಮೂಲೆಯಲ್ಲಿ ತಾಳ ತಪ್ಪಿತೇಕೆ ಇಂದು ತನುವು ಮುರುಟಿ ಬಾಡದಿಂದು ತಬ್ಬುಯೆನುವೆ ಒಲವೆ   ಬೆಟ್ಟ ಗುಡ್ಡದೊಳಗೆ ಸದ್ದು ಎನ...

ಗುಲಾಬಿ ಗುಬ್ಬಚ್ಚಿಯ ಕರಾಮತ್ತು !

ಬರಹಗಾರರ ಬಳಗ ಮಾರ್ಚ್ ೦೭ ಲೇಖನ ೮ ವೀಕ್ಷಣೆ

ಈಗ ಮಾರ್ಚ್‌ ತಿಂಗಳು. ಬಹಳಷ್ಟು ಮರಗಳು ಹೂ ಬಿಡುವ ಸಮಯ. ಮಾವು, ಹಲಸು, ಗೇರು, ನೇರಳೆ ಮತ್ತು ಅನೇಕ ಕಾಡು ಮರಗಳು ಹೂ ಬಿಡುವ ಸಮಯ. ಒಂದೊಂದು ಮರದ ಹೂವಿನ ಪರಿಮಳವೇ ಬೇರೆ. ಕೆಲವು ಹೂವಿಗೆ ಪರಿಮಳ ಇಲ್ಲದಿದ್ದರೂ ಅವುಗಳ ಬಣ್ಣ...

ಸಿನಿಮಾ ಕತೆ9 -ಮಾರುವೇಷದ ಪೊಲೀಸ್ ಅಧಿಕಾರಿಯ ಗುಡ್ ಬೈ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೦೭ ಲೇಖನ ೫ ವೀಕ್ಷಣೆ

“ಬ್ಲೂ ಸ್ಟ್ರೀಕ್” ಎಂಬ ಇಂಗ್ಲಿಷ್ ಸಿನಿಮಾದ ಕತೆ: ಮೈಲ್ಸ್ ಲೋಗನ್ ಎಂಬಾತ ಆಭರಣಗಳ ಕಳ್ಳ (ಜುವೆಲ್ ಥೀಫ್). ಅವನ ಗ್ಯಾಂಗಿನ ಜೊತೆಗಾರರು: ಆಪ್ತ ಗೆಳೆಯ ಎಡ್ಡಿ, ಕಳವಿನ ನಂತರ ಕಾರು ಓಡಿಸುವ ಚಾಲಕ ಟುಲ್ಲೆ ಮತ್ತು ಇತ್ತೀಚೆಗ...

ಒಂದು ಒಳ್ಳೆಯ ನುಡಿ - 337

ಬರಹಗಾರರ ಬಳಗ ಮಾರ್ಚ್ ೦೭ ಲೇಖನ ೩ ವೀಕ್ಷಣೆ

ದೇವರ ಅಸ್ತಿತ್ವ ತಿಳಿಯುವುದು ಹೇಗೆ? ಓರ್ವರ ಪ್ರಶ್ನೆ. ಕಣ್ಣೆದುರು ಕಲ್ಪನೆಯಿದೆ, ಆದರೆ ಕಾಣಿಸುವನೇ, ಇಲ್ಲ. 'ಮನಸ್ಸಿನಂತೆ ಮಾಧವ' ಅವರವರ ನಂಬಿಕೆ, ವಿಶ್ವಾಸವೆಂದೆ. ಹೆಜ್ಜೆ ಹೆಜ್ಜೆಗೂ ಪೊರೆಯುವಾತ, ವಿಧಿ ಲಿಖಿತದಂತೆ ಆಟ...

ಕವನ (3) ಸಾರ್ಥಕ ಬದುಕು

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೦೬ ಲೇಖನ ೫ ವೀಕ್ಷಣೆ

ಒಂದಾಗಿ ಬಾಳಬೇಕಣ್ಣಾ… ಎಲ್ಲಾರು ಸೇರೀ … ಚಂದಾ..ದಿ ಬದುಕಬೇಕಣ್ಣಾ … //ಪ// ಒಳ್ಳೆಯ ಬದುಕನು ಬಾಳುವರಾಗೀ … ಸಲ್ಲುವ ನುಡಿಯನು ನುಡಿಯುವರಾಗೀ… ರಾಗದ್ವೇಷವ ತೊರೆದವರಾಗೀ … ಸಂತಸದಿಂದಲಿ ಜೀವಿಪರಾಗೀ … //ಒಂದಾಗಿ// ...

'ಇಗೋ ಬೊಂಬಾಯಿ'

ಬರಹಗಾರರ ಬಳಗ ಮಾರ್ಚ್ ೦೬ ಲೇಖನ ೮ ವೀಕ್ಷಣೆ

ಬೀಚಿಯವರದು ಬ್ರಾಹ್ಮಣ ಕುಟುಂಬ. ಅವರ ಹೆಂಗಸರು ಮಕ್ಕಳಲ್ಲಿ ಪೋಲಿ ಪದ ಬಳಸಿದರೆ 'ಶೂದ್ರ ಮುಂಡೇದು' ಆಗಿಬಿಡುತ್ತಾರೆ. ಹಾಗಾಗಿ ಬೀಚಿ ಅವರ ಮನೆಯಲ್ಲಿ ಪೋಲಿ ಪದಗಳು ನಿಷಿದ್ಧ. ಆದ್ದರಿಂದ ಅವರ ಸಣ್ಣ ಮಗನಿಗೆ ಮೂತ್ರ ಮಾಡುವ ಅಂ...

ಹಣ್ಣುಗಳು ಮತ್ತು ಆರೋಗ್ಯ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೬ ಪುಸ್ತಕ ವಿಮರ್ಶೆ ೬ ವೀಕ್ಷಣೆ

ಡಾ. ವಸುಂಧರಾ ಭೂಪತಿಯವರು ವೈದ್ಯೆಯಾಗಿ, ಸಾಹಿತಿಯಾಗಿ, ಸಂಘಟಕಿಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ ಮತ್ತು ಅಂಕಣಗಾರ್ತಿಯಾಗಿ ನಾಡಿನಾದ್ಯಂತ ಪ್ರಸಿದ್ಧರು. ವೈದ್ಯಸಾಹಿತ್ಯ, ಕತೆ, ನಾಟಕ, ಕವನ, ಗ್ರಂಥ ಸಂಪಾದನೆ ಪ್ರಕಾರಗಳಲ...

ರಂಜಾನ್ ಉಪವಾಸದ ಹೊತ್ತಿನಲ್ಲಿ...

ಶ್ರೀರಾಮ ದಿವಾಣ ಮಾರ್ಚ್ ೦೬ ಲೇಖನ ೯ ವೀಕ್ಷಣೆ

ಭಾರತೀಯ ಮುಸ್ಲಿಮರ ಬಗ್ಗೆ ಒಂದು ಅಭಿಪ್ರಾಯ. ಧರ್ಮದ ಆಧಾರದಲ್ಲಿ ನಿರ್ಧರಿಸಬೇಕೆ ? ಸಂವಿಧಾನದ ಆಧಾರದ ಮೇಲೆ ನಿರ್ಧರಿಸಬೇಕೆ ? ಸತ್ಯ ಮತ್ತು ಸಮನ್ವಯದ ಆಧಾರದ ಮೇಲೆ ನಿರ್ಧರಿಸಬೇಕೆ ? ನೈತಿಕತೆಯ ಆಧಾರದ ಮೇಲೆ ನಿರ್ಧರಿಸಬೇಕೆ...

ಸ್ಟೇಟಸ್ ಕತೆಗಳು (ಭಾಗ ೧೬೧೧) - ಹಕ್ಕಿ

ಬರಹಗಾರರ ಬಳಗ ಮಾರ್ಚ್ ೦೬ ಲೇಖನ ೨೧ ವೀಕ್ಷಣೆ

ಅವಳ ದಿನಚರಿ ಆರಂಭವಾಗುವುದು ತನ್ನ ಮನೆಯ ಜಗಲಿಯ ಕಿಟಕಿಯ ಮೇಲೆ ತಾನಿಟ್ಟಿರುವ ಸಣ್ಣ ಹೂಕುಂಡದ ಒಳಗೆ ಗೂಡು ಕಟ್ಟಿರುವ ಪುಟ್ಟ ಹಕ್ಕಿಗಳ ಚಿಲಿಪಿಲಿ ನಾದವನ್ನು ಕೇಳಿ .ಅವಳು ಆ ಹಕ್ಕಿಗಳ ಜೊತೆ ಪ್ರೀತಿಯ ಸಖ್ಯವನ್ನು ಬೆಳೆಸಿಕೊ...

ನಿಷ್ಪಾಪಿ ಸಸ್ಯಗಳು (ಭಾಗ ೧೪೧) - ನುಗ್ಗೇಕಾಯಿ ಗಿಡ

ಬರಹಗಾರರ ಬಳಗ ಮಾರ್ಚ್ ೦೬ ಲೇಖನ ೨೧ ವೀಕ್ಷಣೆ

ನಮ್ಮ ಕಣ್ಣುಗಳ ಆರೋಗ್ಯಕ್ಕೆ ಅಗತ್ಯವಾಗಿರುವ 'ವಿಟಮಿನ್ ಎ' ಎಂದು ನಿಮಗೆಲ್ಲರಿಗೂ ಗೊತ್ತಲ್ಲವೇ? ಅದೂ ಕೂಡ ಹಳದಿ ಬಣ್ಣದ ತರಕಾರಿ, ಹಣ್ಣು ಹಂಪಲುಗಳಲ್ಲಿ ಹೆಚ್ಚಿರುತ್ತದೆ ಎಂದೂ ಅದರಲ್ಲೂ ಕ್ಯಾರೆಟ್ ಉತ್ತಮ ಎಂದು ಅರಿತಿದ್ದೇ...

ಒಂದು ಗಝಲ್

ಬರಹಗಾರರ ಬಳಗ ಮಾರ್ಚ್ ೦೬ ಕವನ ೩ ವೀಕ್ಷಣೆ

ನಾನೆ ಎನುವ ಭಾವವೇಕೆ ಪ್ರೀತಿ ನನ್ನ ಒಲವೆ ಬಾನ ನಡುವೆ ತೇಲಿಯಿರುವ ಚಂದ್ರ ನಿನ್ನ ಒಲವೆ   ಮನದ ಮೂಲೆಯಲ್ಲಿ ತಾಳ ತಪ್ಪಿತೇಕೆಯಿಂದು ತನುವು ಮುರುಟಿ ಬಾಡದಿರಲು ಬದುಕೆ ಬಣ್ಣ ಒಲವೆ   ಬೆಟ್ಟ ಗುಡ್ಡದೊಳಗೆ ಸದ್ದು ಎನಿತ...

ಹಲಸಿನ ತೊಳೆಯ ರುಚಿಕರ ಪಲ್ಯ

ಬರಹಗಾರರ ಬಳಗ ಮಾರ್ಚ್ ೦೬ ಅಡುಗೆ ೮ ವೀಕ್ಷಣೆ

ಉಪ್ಪಿನಲ್ಲಿ ಹಾಕಿಟ್ಟ ತೊಳೆಯನ್ನು ಜಾಡಿಯಿಂದ ತೆಗೆದು ಒಂದು ದೊಡ್ಡ ಬೌಲಿಗೆ ಹಾಕಿ. ಇದಕ್ಕೆ ನೀರು ಹಾಕಿ ಅರ್ಧ ಗಂಟೆ ಹಾಗೇ ಇಡಿ. ಬಳಿಕ ನೀರಿನಿಂದ ಹಿಂಡಿ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಒಲೆ ಮೇಲೆ ಬಾಣಲೆ ಇಟ್ಟು ಎಣ್...

ಹರ್ಮುಜ್ ಜಲಸಂಧಿಗೆ ಮಹತ್ವವೇಕೆ?

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೫ ಲೇಖನ ೧೬ ವೀಕ್ಷಣೆ

ಕಳೆದ ಕೆಲವು ದಿನಗಳಿಂದ ಅಮೇರಿಕಾ ಮತ್ತು ಇಸ್ರೇಲ್ ದೇಶಗಳು ಜಂಟಿಯಾಗಿ ಇರಾನ್ ಮೇಲೆ ಯುದ್ಧವನ್ನು ನಡೆಸುತ್ತಿವೆ. ಇರಾನ್ ಬಹುದೊಡ್ಡ ತೈಲ ಪೂರೈಕೆ ಮಾಡುವ ದೇಶವಾದ ಕಾರಣ ಪ್ರಪಂಚದ ಬಹುತೇಕ ರಾಷ್ಟ್ರಗಳು ತಮ್ಮ ತಮ್ಮ ತೈಲ ಸಂಗ...

ಸ್ವಯಂ ಶಿಸ್ತೇ ಕಾನೂನು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೫ ಲೇಖನ ೮ ವೀಕ್ಷಣೆ

ಇಂದಿನ ಡಿಜಿಟಲ್ ಕ್ರಾಂತಿಯ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ, ಈ ತಂತ್ರಜ್ಞಾನದ ಅತಿಯಾದ ಬಳಕೆ, ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರಲ...

ಯಾರು ಮೊದಲು?

ಶ್ರೀರಾಮ ದಿವಾಣ ಮಾರ್ಚ್ ೦೫ ಲೇಖನ ೬ ವೀಕ್ಷಣೆ

ಜಾಗತೀಕರಣ, ಮುಕ್ತ ಮಾರುಕಟ್ಟೆ ಅಂತ್ಯವಾಗುವತ್ತಾ ವಿಶ್ವ. ಸಂಕುಚಿತ ನಾಯಕರ ಕೈಯಲ್ಲಿ ಬಲಿಷ್ಠ ದೇಶಗಳ ಆಡಳಿತ ವ್ಯವಸ್ಥೆ. ಸಹಜ ಬುದ್ದಿಮತ್ತೆ ನಾಶವಾಗಿ ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ನಾವು. ಅಮೆರಿಕ ಮೊದಲು ಡೊನಾಲ್...

ಸ್ಟೇಟಸ್ ಕತೆಗಳು (ಭಾಗ ೧೬೧೦) - ತುಳಸಿ

ಬರಹಗಾರರ ಬಳಗ ಮಾರ್ಚ್ ೦೫ ಲೇಖನ ೯ ವೀಕ್ಷಣೆ

ಕಾಲೆಡವಿ ಕೆಳಗೆ ಬಿದ್ದಾಗ ಪುಟ್ಟ ಗಿಡವೊಂದರ ಸ್ವಗತ ಕಿವಿಗೆ ಕೇಳುವುದಕ್ಕೆ ಆರಂಭವಾಯಿತು. ನೆಲದೊಳಗಿನ ಮಾತುಗಳು ಮನದೊಳಗೆ ತಲುಪಲು ನಾವು ನೆಲಕ್ಕಿಳಿಯಲೇ ಬೇಕಾಗುತ್ತದೆ. ಪುಟ್ಟ ತುಳಸಿ ಗಿಡ ಉಸಿರಾಡಲು ಕಷ್ಟ ಪಡುತ್ತಿದೆ ....