ಯುವಕರ ದಂಗೆ
ನಿರುದ್ಯೋಗ ದಂಗೆ, ಕೆಪಿಎಸ್ಸಿ ಪರೀಕ್ಷಾ ಅಕ್ರಮ, ಎರಡೂವರೆ ಲಕ್ಷ ಸರ್ಕಾರಿ ಉದ್ಯೋಗಗಳ ಭರ್ತಿ ಇಲ್ಲ, ಧೀರ್ಘಕಾಲದಿಂದ ಅತಿಯಾದ ಭ್ರಷ್ಟಾಚಾರ, ನಿಧಾನವಾಗಿ ಕುಸಿಯುತ್ತಿರುವ ಆಡಳಿತ ವ್ಯವಸ್ಥೆ, ಇವುಗಳ ಆಳದಲ್ಲಿ ಅಡಗಿರುವ ಸತ...
೨೦೮ ಲೇಖನಗಳು
ನಿರುದ್ಯೋಗ ದಂಗೆ, ಕೆಪಿಎಸ್ಸಿ ಪರೀಕ್ಷಾ ಅಕ್ರಮ, ಎರಡೂವರೆ ಲಕ್ಷ ಸರ್ಕಾರಿ ಉದ್ಯೋಗಗಳ ಭರ್ತಿ ಇಲ್ಲ, ಧೀರ್ಘಕಾಲದಿಂದ ಅತಿಯಾದ ಭ್ರಷ್ಟಾಚಾರ, ನಿಧಾನವಾಗಿ ಕುಸಿಯುತ್ತಿರುವ ಆಡಳಿತ ವ್ಯವಸ್ಥೆ, ಇವುಗಳ ಆಳದಲ್ಲಿ ಅಡಗಿರುವ ಸತ...
ತುಂಬಾ ಪ್ರೀತಿಯಿಂದ ಆಸೆಯಿಂದ ಖರೀದಿಸಿ ತಂದ ಗಿಡವೊಂದಕ್ಕೆ ಪ್ರತಿದಿನ ಬೆಳಗ್ಗೆ ಸಂಜೆ ನೀರು ಹಾಕುತ್ತಿದ್ದೇನೆ, ವಾರಗಳು ಉರುಳಿದವು ಗಿಡವು ತುಂಬಾ ಚೆನ್ನಾಗಿ ಬೆಳೆದು ನಿಂತಿತು. ಹೂವುಗಳು ಮಿನುಗುವುದ್ದಕ್ಕೆ ಆರಂಭವಾಯಿತು....
ಬಂಡೀಪುರ ಕರ್ನಾಟಕದ ಪ್ರಾಣಿ ಪಕ್ಷಿ ಸಂಕುಲಗಳ ಸಂಗಮ ತಾಣವೆಂದು ಪರಿಗಣಿತವಾಗಿದೆ. ರಕ್ಷಿತಾರಣ್ಯ ಪ್ರದೇಶವೆಂದು ಘೋಷಿಸಲಾಗಿರುವ ಬಂಡೀಪುರ ಅರಣ್ಯದಲ್ಲಿ ಆನೆಗಳ ಮೇಲೆ ಕಾಡಿನಲ್ಲಿ ಸವಾರಿ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಆನೆ...
ಜೀವಜಂತುಗಳ ಪಾವಿತ್ರ್ಯ ಮತ್ತು ಮಾನವ ಜೀವನದ ಮೌಲ್ಯ – ಒಂದು ಟಿಪ್ಪಣಿ ಪತ್ರಿಕೆ ಓದುವಾಗ ಕೆಲವೊಮ್ಮೆ ಒಂದು ಸಣ್ಣ ಅಂಕಣ ಕೂಡ ದೊಡ್ಡ ಚಿಂತನೆಗೆ ಕಾರಣವಾಗುತ್ತದೆ. ಇತ್ತೀಚೆಗೆ ಪತ್ರಿಕೆಯಲ್ಲಿ ಪ್ರಕಟವಾದ “ಪಾವಿತ್ರ್ಯದ ಕಲ್...
ನಾನೆ ಎನುವ ಭಾವವೇಕೆ ಪ್ರೀತಿಯೆನುವೆ ಒಲವೆ ಬಾನ ನಡುವೆ ತೇಲಿಯಿರುವ ಚಂದ್ರನೆನುವೆ ಒಲವೆ ಮನದ ಮೂಲೆಯಲ್ಲಿ ತಾಳ ತಪ್ಪಿತೇಕೆ ಇಂದು ತನುವು ಮುರುಟಿ ಬಾಡದಿಂದು ತಬ್ಬುಯೆನುವೆ ಒಲವೆ ಬೆಟ್ಟ ಗುಡ್ಡದೊಳಗೆ ಸದ್ದು ಎನ...
ಈಗ ಮಾರ್ಚ್ ತಿಂಗಳು. ಬಹಳಷ್ಟು ಮರಗಳು ಹೂ ಬಿಡುವ ಸಮಯ. ಮಾವು, ಹಲಸು, ಗೇರು, ನೇರಳೆ ಮತ್ತು ಅನೇಕ ಕಾಡು ಮರಗಳು ಹೂ ಬಿಡುವ ಸಮಯ. ಒಂದೊಂದು ಮರದ ಹೂವಿನ ಪರಿಮಳವೇ ಬೇರೆ. ಕೆಲವು ಹೂವಿಗೆ ಪರಿಮಳ ಇಲ್ಲದಿದ್ದರೂ ಅವುಗಳ ಬಣ್ಣ...
“ಬ್ಲೂ ಸ್ಟ್ರೀಕ್” ಎಂಬ ಇಂಗ್ಲಿಷ್ ಸಿನಿಮಾದ ಕತೆ: ಮೈಲ್ಸ್ ಲೋಗನ್ ಎಂಬಾತ ಆಭರಣಗಳ ಕಳ್ಳ (ಜುವೆಲ್ ಥೀಫ್). ಅವನ ಗ್ಯಾಂಗಿನ ಜೊತೆಗಾರರು: ಆಪ್ತ ಗೆಳೆಯ ಎಡ್ಡಿ, ಕಳವಿನ ನಂತರ ಕಾರು ಓಡಿಸುವ ಚಾಲಕ ಟುಲ್ಲೆ ಮತ್ತು ಇತ್ತೀಚೆಗ...
ದೇವರ ಅಸ್ತಿತ್ವ ತಿಳಿಯುವುದು ಹೇಗೆ? ಓರ್ವರ ಪ್ರಶ್ನೆ. ಕಣ್ಣೆದುರು ಕಲ್ಪನೆಯಿದೆ, ಆದರೆ ಕಾಣಿಸುವನೇ, ಇಲ್ಲ. 'ಮನಸ್ಸಿನಂತೆ ಮಾಧವ' ಅವರವರ ನಂಬಿಕೆ, ವಿಶ್ವಾಸವೆಂದೆ. ಹೆಜ್ಜೆ ಹೆಜ್ಜೆಗೂ ಪೊರೆಯುವಾತ, ವಿಧಿ ಲಿಖಿತದಂತೆ ಆಟ...
ಒಂದಾಗಿ ಬಾಳಬೇಕಣ್ಣಾ… ಎಲ್ಲಾರು ಸೇರೀ … ಚಂದಾ..ದಿ ಬದುಕಬೇಕಣ್ಣಾ … //ಪ// ಒಳ್ಳೆಯ ಬದುಕನು ಬಾಳುವರಾಗೀ … ಸಲ್ಲುವ ನುಡಿಯನು ನುಡಿಯುವರಾಗೀ… ರಾಗದ್ವೇಷವ ತೊರೆದವರಾಗೀ … ಸಂತಸದಿಂದಲಿ ಜೀವಿಪರಾಗೀ … //ಒಂದಾಗಿ// ...
ಬೀಚಿಯವರದು ಬ್ರಾಹ್ಮಣ ಕುಟುಂಬ. ಅವರ ಹೆಂಗಸರು ಮಕ್ಕಳಲ್ಲಿ ಪೋಲಿ ಪದ ಬಳಸಿದರೆ 'ಶೂದ್ರ ಮುಂಡೇದು' ಆಗಿಬಿಡುತ್ತಾರೆ. ಹಾಗಾಗಿ ಬೀಚಿ ಅವರ ಮನೆಯಲ್ಲಿ ಪೋಲಿ ಪದಗಳು ನಿಷಿದ್ಧ. ಆದ್ದರಿಂದ ಅವರ ಸಣ್ಣ ಮಗನಿಗೆ ಮೂತ್ರ ಮಾಡುವ ಅಂ...
ಡಾ. ವಸುಂಧರಾ ಭೂಪತಿಯವರು ವೈದ್ಯೆಯಾಗಿ, ಸಾಹಿತಿಯಾಗಿ, ಸಂಘಟಕಿಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ ಮತ್ತು ಅಂಕಣಗಾರ್ತಿಯಾಗಿ ನಾಡಿನಾದ್ಯಂತ ಪ್ರಸಿದ್ಧರು. ವೈದ್ಯಸಾಹಿತ್ಯ, ಕತೆ, ನಾಟಕ, ಕವನ, ಗ್ರಂಥ ಸಂಪಾದನೆ ಪ್ರಕಾರಗಳಲ...
ಭಾರತೀಯ ಮುಸ್ಲಿಮರ ಬಗ್ಗೆ ಒಂದು ಅಭಿಪ್ರಾಯ. ಧರ್ಮದ ಆಧಾರದಲ್ಲಿ ನಿರ್ಧರಿಸಬೇಕೆ ? ಸಂವಿಧಾನದ ಆಧಾರದ ಮೇಲೆ ನಿರ್ಧರಿಸಬೇಕೆ ? ಸತ್ಯ ಮತ್ತು ಸಮನ್ವಯದ ಆಧಾರದ ಮೇಲೆ ನಿರ್ಧರಿಸಬೇಕೆ ? ನೈತಿಕತೆಯ ಆಧಾರದ ಮೇಲೆ ನಿರ್ಧರಿಸಬೇಕೆ...
ಅವಳ ದಿನಚರಿ ಆರಂಭವಾಗುವುದು ತನ್ನ ಮನೆಯ ಜಗಲಿಯ ಕಿಟಕಿಯ ಮೇಲೆ ತಾನಿಟ್ಟಿರುವ ಸಣ್ಣ ಹೂಕುಂಡದ ಒಳಗೆ ಗೂಡು ಕಟ್ಟಿರುವ ಪುಟ್ಟ ಹಕ್ಕಿಗಳ ಚಿಲಿಪಿಲಿ ನಾದವನ್ನು ಕೇಳಿ .ಅವಳು ಆ ಹಕ್ಕಿಗಳ ಜೊತೆ ಪ್ರೀತಿಯ ಸಖ್ಯವನ್ನು ಬೆಳೆಸಿಕೊ...
ನಮ್ಮ ಕಣ್ಣುಗಳ ಆರೋಗ್ಯಕ್ಕೆ ಅಗತ್ಯವಾಗಿರುವ 'ವಿಟಮಿನ್ ಎ' ಎಂದು ನಿಮಗೆಲ್ಲರಿಗೂ ಗೊತ್ತಲ್ಲವೇ? ಅದೂ ಕೂಡ ಹಳದಿ ಬಣ್ಣದ ತರಕಾರಿ, ಹಣ್ಣು ಹಂಪಲುಗಳಲ್ಲಿ ಹೆಚ್ಚಿರುತ್ತದೆ ಎಂದೂ ಅದರಲ್ಲೂ ಕ್ಯಾರೆಟ್ ಉತ್ತಮ ಎಂದು ಅರಿತಿದ್ದೇ...
ನಾನೆ ಎನುವ ಭಾವವೇಕೆ ಪ್ರೀತಿ ನನ್ನ ಒಲವೆ ಬಾನ ನಡುವೆ ತೇಲಿಯಿರುವ ಚಂದ್ರ ನಿನ್ನ ಒಲವೆ ಮನದ ಮೂಲೆಯಲ್ಲಿ ತಾಳ ತಪ್ಪಿತೇಕೆಯಿಂದು ತನುವು ಮುರುಟಿ ಬಾಡದಿರಲು ಬದುಕೆ ಬಣ್ಣ ಒಲವೆ ಬೆಟ್ಟ ಗುಡ್ಡದೊಳಗೆ ಸದ್ದು ಎನಿತ...
ಉಪ್ಪಿನಲ್ಲಿ ಹಾಕಿಟ್ಟ ತೊಳೆಯನ್ನು ಜಾಡಿಯಿಂದ ತೆಗೆದು ಒಂದು ದೊಡ್ಡ ಬೌಲಿಗೆ ಹಾಕಿ. ಇದಕ್ಕೆ ನೀರು ಹಾಕಿ ಅರ್ಧ ಗಂಟೆ ಹಾಗೇ ಇಡಿ. ಬಳಿಕ ನೀರಿನಿಂದ ಹಿಂಡಿ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಒಲೆ ಮೇಲೆ ಬಾಣಲೆ ಇಟ್ಟು ಎಣ್...
ಕಳೆದ ಕೆಲವು ದಿನಗಳಿಂದ ಅಮೇರಿಕಾ ಮತ್ತು ಇಸ್ರೇಲ್ ದೇಶಗಳು ಜಂಟಿಯಾಗಿ ಇರಾನ್ ಮೇಲೆ ಯುದ್ಧವನ್ನು ನಡೆಸುತ್ತಿವೆ. ಇರಾನ್ ಬಹುದೊಡ್ಡ ತೈಲ ಪೂರೈಕೆ ಮಾಡುವ ದೇಶವಾದ ಕಾರಣ ಪ್ರಪಂಚದ ಬಹುತೇಕ ರಾಷ್ಟ್ರಗಳು ತಮ್ಮ ತಮ್ಮ ತೈಲ ಸಂಗ...
ಇಂದಿನ ಡಿಜಿಟಲ್ ಕ್ರಾಂತಿಯ ಯುಗದಲ್ಲಿ ಸ್ಮಾರ್ಟ್ಫೋನ್ಗಳು ಮತ್ತು ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ, ಈ ತಂತ್ರಜ್ಞಾನದ ಅತಿಯಾದ ಬಳಕೆ, ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರಲ...
ಜಾಗತೀಕರಣ, ಮುಕ್ತ ಮಾರುಕಟ್ಟೆ ಅಂತ್ಯವಾಗುವತ್ತಾ ವಿಶ್ವ. ಸಂಕುಚಿತ ನಾಯಕರ ಕೈಯಲ್ಲಿ ಬಲಿಷ್ಠ ದೇಶಗಳ ಆಡಳಿತ ವ್ಯವಸ್ಥೆ. ಸಹಜ ಬುದ್ದಿಮತ್ತೆ ನಾಶವಾಗಿ ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ನಾವು. ಅಮೆರಿಕ ಮೊದಲು ಡೊನಾಲ್...
ಕಾಲೆಡವಿ ಕೆಳಗೆ ಬಿದ್ದಾಗ ಪುಟ್ಟ ಗಿಡವೊಂದರ ಸ್ವಗತ ಕಿವಿಗೆ ಕೇಳುವುದಕ್ಕೆ ಆರಂಭವಾಯಿತು. ನೆಲದೊಳಗಿನ ಮಾತುಗಳು ಮನದೊಳಗೆ ತಲುಪಲು ನಾವು ನೆಲಕ್ಕಿಳಿಯಲೇ ಬೇಕಾಗುತ್ತದೆ. ಪುಟ್ಟ ತುಳಸಿ ಗಿಡ ಉಸಿರಾಡಲು ಕಷ್ಟ ಪಡುತ್ತಿದೆ ....