ಬ್ರೆಡ್ ಚನಾ ಚಾಟ್
ದೋಸೆ ತವೆಯನ್ನು ಹದವಾಗಿ ಬಿಸಿ ಮಾಡಿ. ಬ್ರೆಡ್ ಹಾಳೆಯ ಎರಡೂ ಬದಿಗಳಿಗೆ ಬೆಣ್ಣೆ ಸವರಿ ಬಿಸಿ ತವೆಯ ಮೇಲೆ ಮಂದ ಉರಿಯಲ್ಲಿ ಎರಡೂ ಬದಿ ಕೆಂಪಗೆ ಕಾಯಿಸಿರಿ. ಗರಿಗರಿಯಾಗಬೇಕು. ತಣಿದ ಮೇಲೆ ಹಾಳೆಯನ್ನು ಆರು ತುಂಡುಗಳನ್ನಾಗಿ ಮಾ...
೧೯೩ ಲೇಖನಗಳು
ದೋಸೆ ತವೆಯನ್ನು ಹದವಾಗಿ ಬಿಸಿ ಮಾಡಿ. ಬ್ರೆಡ್ ಹಾಳೆಯ ಎರಡೂ ಬದಿಗಳಿಗೆ ಬೆಣ್ಣೆ ಸವರಿ ಬಿಸಿ ತವೆಯ ಮೇಲೆ ಮಂದ ಉರಿಯಲ್ಲಿ ಎರಡೂ ಬದಿ ಕೆಂಪಗೆ ಕಾಯಿಸಿರಿ. ಗರಿಗರಿಯಾಗಬೇಕು. ತಣಿದ ಮೇಲೆ ಹಾಳೆಯನ್ನು ಆರು ತುಂಡುಗಳನ್ನಾಗಿ ಮಾ...
ಆತ್ಮಹತ್ಯೆ ಸೂರಿ, ಗಾಂಪ, ಮುನ್ನ ಒಂದೇ ಆಫೀಸಿನಲ್ಲಿ ಕೆಲಸ ಮಾಡ್ತಾ ಇದ್ರು. ಮೂವರೂ ಒಳ್ಳೆಯ ಗೆಳೆಯರು. ಹಾಗಾಗಿ ಮೂವರೂ ಪ್ರತಿದಿನ ಲಂಚ್ ಬ್ರೇಕ್ನಲ್ಲಿ ಒಟ್ಟಿಗೇ ಕೂತು ಊಟ ಮಾಡ್ತಾ ಇದ್ರು. ಮೂವರೂ ತಮ್ಮ ತಮ್ಮ ಮನೆಯಿಂದ...
ವಾಯುಮಾಲಿನ್ಯದ ಕಾರಣದಿಂದಾಗಿ ಭಾರತೀಯರ ಸರಾಸರಿ ಆಯಸ್ಸು ೩.೫ ವರ್ಷದಷ್ಟು ಕಡಿಮೆಯಾಗುತ್ತಿದೆ ಎಂದು ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯದ ವಾಯುಗುಣಮಟ್ಟ ಸೂಚ್ಯಂಕ ಅಂದಾಜಿಸಿರುವುದು ಭಾರತಕ್ಕೆ ನಿಜಕ್ಕೂ ಎಚ್ಚರಿಕೆಯ ಗಂಟೆ....
ದಸರಾ ಉದ್ಘಾಟನೆಯ ರಾಜಕೀಯ. ದಸರಾ ಉದ್ಘಾಟನೆ ಮಾಡುವವರ ಬಗ್ಗೆ ವಾದ ವಿವಾದಗಳು ಸಾಕಷ್ಟು ಕಾವೇರಿ ಇರುವಾಗ, ಕಾವೇರಿಯ ತಟದ ಕಾಯಕ ಜೀವಿ, ಉಳುವ ಯೋಗಿ ಮಣ್ಣಿನ ಮಗನೊಬ್ಬನ ಸ್ವಗತ… ನಾನು ರಾಜನಲ್ಲ, ನಾನೊಬ್ಬ ಸಾಮಾನ್ಯ ಕೃಷಿಕ,...
ಬ್ರೆಡ್ ಹಾಳೆಗಳನ್ನು ನಾಲ್ಕು ತ್ರಿಕೋನಾಕಾರದ ತುಂಡುಗಳನ್ನಾಗಿ ಕತ್ತರಿಸಿರಿ. ಒಂದು ಅವನ್ ಟ್ರೇಯಲ್ಲಿ ತ್ರಿಕೋನಾಕಾರದ ಬ್ರೆಡ್ ತುಂಡುಗಳನ್ನು ಒಂದು ಇನ್ನೊಂದರ ಮೇಲೆ ಸ್ವಲ್ಪ ಹಾಯುವಂತೆ ಹರಡಿರಿ. ಎರಡು ಕಪ್ ಬಿಸಿ ಹಾಲಿನಲ್...
ನನ್ನನ್ನು ಆಚರಿಸುತ್ತೀರಾ, ಸಂಭ್ರಮಿಸುತ್ತೀರಾ, ಖುಷಿ ಪಡ್ತೀರಾ, ಕುಣಿತೀರ ಮಾತಾಡ್ತೀರಾ ಹೀಗೆ ಬೇರೆ ಬೇರೆ ರೂಪದಲ್ಲಿ ನನ್ನನ್ನ ಆರಾಧಿಸುವ ಪ್ರಯತ್ನ ಪಡ್ತಿರಾ. ಎಲ್ಲ ಮುಗಿದ ಮೇಲೆ ಸಂಭ್ರಮದಿಂದ ಹೊತ್ತು ನೀರಿನಲ್ಲಿ ಮುಳುಗ...
ಗೌರಿ ಗಣೇಶ ಹಬ್ಬಕ್ಕೆಂದು ನನ್ನ ಮಡದಿಯ ಊರು ಸಾಗರಕ್ಕೆ ಹೋಗಿದ್ದೆ. ಅಲ್ಲಿನ ಗದ್ದೆಗಳು, ಕೆರೆಗಳು ನೋಡಲಿಕ್ಕೆ ಬಹಳ ಚಂದ ಇರ್ತವೆ. ಬೆಳಗ್ಗೆ ಎದ್ದು ಬಿಸಿಬಿಸಿ ಕಾಫಿ ಕುಡಿದು ವಾಕಿಂಗ್ ಹೋಗಿ ಬರೋಣ ಅಂತ ಹೊರಟೆ. ಅಲ್ಲಿ ಗಣ...
ಹರವು.. ಮಂಡ್ಯ ಜಿಲ್ಲೆಯ ಪಾಂಡವಪುರದಿಂದ ಕಟ್ಟೇರಿ ರಸ್ತೆಯಲ್ಲಿ ಹತ್ತು ಕಿಲೋಮೀಟರ್ ದೂರದಲ್ಲಿದೆ. ಕ್ರಿ.ಶ. 1540ರ ಶಾಸನದಲ್ಲಿ ಇದೊಂದು ವ್ಯಾಪಾರ ಕೇಂದ್ರವಾಗಿತ್ತೆಂದು ತಿಳಿಸುತ್ತದೆ. ಇಲ್ಲಿರುವ ವಿಜಯನಗರ ಕಾಲದ ಬೃಹತ್ ರ...
ತೆರೆ ತೆರೆಗಳಂತೆ ಸುಳಿ ಸುಳಿಯ ಅಲೆಗೆ ಬದು ಬದುಕು ಬರಡು ಆಯ್ತು ತೆನೆ ತೆನೆಗಳಾಚೆ ಉಸಿ ಉಸಿರು ಹೋಗೆ ಮುರು ಮುರುಟಿ ಜೀವ ಹೋಯ್ತು ಮೋಡ ಮೋಡದೊಳಗೆ ಸಿಡಿ ಸಿಡಿಲು ಹೊಮ್ಮಿ ದರೆ ದರೆಗೆ ಚಿಮ್ಮಿ ಬಂತ್ತು ಗುಡು ಗ...
ನಾಲಿಗೆಗೆ ಕಹಿಯಾದರೂ ಆರೋಗ್ಯಕ್ಕೆ ಸಿಹಿಯಾಗಿರುವ ಹಾಗಲಕಾಯಿಯನ್ನು ತಿನ್ನುವವರ ಸಂಖ್ಯೆ ಕದಿಮೆಯೇ. ಮಕ್ಕಳಂತೂ ತಿನ್ನಲು ಹಿಂದೆ ಮುಂದೆ ನೋಡುತ್ತಾರೆ. ಹಾಗಲಕಾಯಿ ಪದಾರ್ಥಕ್ಕೆ ಬೆಲ್ಲ ಹಾಕಿ ತಿನ್ನಿಸುತ್ತಾರೆ. ಮಳೆಗಾಲದಲ್ಲ...
ಪುಲಕಿತವಾಯಿತು ನೆಲ ಪುಲಕಿತವಾಯಿತು ನೆಲ, ನೀ ಸುರಿಯಲು ಮುಂಗಾರಿನ ಮಳೆಯೆ ಕಲುಷಿತವೆಲ್ಲವ ತೊಳೆಯುತ ಹರಿಯುವ ಜಲಧಾರೆಯ ಸೆಲೆಯೆ! ಸುಡು-ಸುಡು ಬಿಸಿಲಿಗೆ ಬಣ - ಬಣ ಒಣಗುತ ಮೈಯೊಡ್ಡಿದ ಭೂಮಿ ಕಣ-ಕಣದಲು ಜಲಧಾರೆಯ...
ಟಿ. ಕೆ. ರಮೇಶ್ ಶೆಟ್ಟಿಯವರ "ನಿಮ್ಮ ಅಂತರಂಗ" ಹಿರಿಯ ಪತ್ರಕರ್ತರೂ, ಉದ್ಯಮಿಗಳೂ ಆದ ತೀರ್ಥಹಳ್ಳಿಯ ಟಿ. ಕೆ. ರಮೇಶ್ ಶೆಟ್ಟಿ ಅವರು ಕಳೆದ ೨೪ಕ್ಕೂ ಅಧಿಕ ವರ್ಷಗಳಿಂದ ಮುನ್ನಡೆಸುತ್ತಿರುವ ವಾರಪತ್ರಿಕೆಯಾಗಿದೆ "ನಿಮ್ಮ ಅಂತ...
ದೇಶ ಮುಖ್ಯ - ಬಲಪಂಥೀಯರು, ವ್ಯಕ್ತಿ ಮುಖ್ಯ - ಎಡಪಂಥೀಯರು. ಸಾಮರ್ಥ್ಯ ಉಳ್ಳವರು ಶ್ರೇಷ್ಠರು - ಬಲಪಂಥೀಯರು, ಎಲ್ಲರೂ ಸಮಾನರು - ಎಡಪಂಥೀಯರು. ಸಮಾಜಕ್ಕೆ ಧರ್ಮವೇ ಸಂಜೀವಿನಿ - ಬಲಪಂಥೀಯರು, ಸಮಾಜಕ್ಕೆ ಧರ್ಮವೇ ಅಫೀಮು...
ದೇವರಿಗೆ ಸರಿಯಾಗಿ ತಿಳಿದಿತ್ತು. ತಾನು ಎಲ್ಲಿಗೆ ಹೋಗಿ ಸೇರಬೇಕು ಅಂತ. ಕಾಲೇಜಿನಲ್ಲಿ ಗಣಪತಿಯನ್ನು ಕೂರಿಸುವ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಆತನನ್ನ ಕುಳ್ಳಿರಿಸಿ ಸಂಭ್ರಮದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಡ...
ಒಂದು ಕಡೆ ದೇವಾಲಯ, ಆ ದೇವಾಲಯದ ಎದುರು ನಿಂತು ನೋಡಿದರೆ ಕಣ್ಣು ಹಾಯಿಸುವಷ್ಟು ನೀರು. ಅದರಲ್ಲೂ ಸಂಜೆ ವೇಳೆ ಇಲ್ಲಿಗೆ ಹೋದರೆ ಸೂರ್ಯ ಆಗತಾನೇ ಡ್ಯೂಟಿ ಮುಗಿಸಲು ರೆಡಿ ಆಗಿ, ಆಗಸಕ್ಕೆ ಕೆಂಪು ಬಣ್ಣ ಬಳಿದು ಅಲ್ಲಿನ ಪರಿಸರವನ...
ಎರಡು ಪೀಳಿಗೆಗಳು ಸಮಾನಾಂತರ ರೇಖೆಗಳು ಕೂಡುವುದೇ ಇಲ್ಲ ಎಂದೂ ಒಮ್ಮತವಿಲ್ಲ ವಿಚಾರಗಳಲಿ ಸದಾ ವಾಗ್ವಿಳಾಸದ ಝರಿ ಹರಿಹರಿದು ತಾರಾಮಾರಾ ಕಾವೇರುತ್ತದೆ ಒಮ್ಮೊಮ್ಮೆ ಎಷ್ಟೇ ಗುದ್ದಾಡಿದರೂ ಕರುಳ ಸೆಳೆತ ದೊಡ್ಡದ...
ಆ ಕಾಲಕ್ಕೂ, ಈ ಕಾಲಕ್ಕೂ ಗಣಪ ಪ್ರಥಮ ಪೂಜಿತ. ಅಂದು ದೇವಾನುದೇವತೆಗಳು ತಮ್ಮನ್ನು ರಕ್ಷಿಸೆಂದು ಬಗೆಬಗೆಯಲ್ಲಿ ಈ ಗಜಾನನನ್ನು ಪ್ರಾರ್ಥಿಸಿದ್ದು ಪುರಾಣದ ಕತೆಗಳಾದರೆ, ಆಧುನಿಕ ಕಾಲಘಟ್ಟದಲ್ಲಿ ಗಣಪ ಸ್ವೀಕರಿಸುತ್ತಿರುವ ಪ್ರಾ...
ದೀರ್ಘವಾದರೂ ಗಂಭೀರ ವಿಷಯ, ದಯವಿಟ್ಟು ಗೌರಿ ಹಬ್ಬದ ವಿರಾಮದಲ್ಲಿ ಸ್ವಲ್ಪ ಸಮಯ ನೀಡಿ... ಸಮಾಜ ಮಾನಸಿಕ ವಿಭಜನೆ ಆಗುವ ಮುನ್ನ ಎಚ್ಚರವಿರಲಿ, ನಾವೆಲ್ಲರೂ ಒಂದೇ ಬಳ್ಳಿಯ ಹೂಗಳು, ಒಂದೇ ದೋಣಿಯ ಪಯಣಿಗರು, ನಮ್ಮ ಅಜ್ಞಾನದಿಂದ...
ಕಾಲೇಜಿನ ಸಂಭ್ರಮದ ಕಾರ್ಯಕ್ರಮ ಒಂದಕ್ಕೆ ಜಲಪಾತವನ್ನು ತಯಾರು ಮಾಡ್ತಾ ಇದ್ವಿ. ಅದರ ತಯಾರಿ ಅಷ್ಟು ಸುಲಭದ್ದಾಗಿರಲಿಲ್ಲ. ಪ್ರತಿ ಹೆಜ್ಜೆ ಹೆಜ್ಜೆಗಳನ್ನು ದಾಟಿ ದೊಡ್ಡದಾದ ಜಲಪಾತ ತಯಾರಾಗಿ ನಿಂತಿತ್ತು ನೀರು ಇಳಿಯುವುದಕ್ಕೂ...
ಸಮೃದ್ಧವಾಗಿದ್ದ ಭಾರತದಿಂದ ಬ್ರಿಟೀಷರು, ಪೋರ್ಚುಗೀಸರು , ಫ್ರೆಂಚರು, ಡಚ್ಚರು ಇಲ್ಲಿಂದ ಸಾಂಬಾರ ವಸ್ತುಗಳನ್ನು, ಚಿನ್ನ ಬೆಳ್ಳಿ, ಮುತ್ತು, ರತ್ನಗಳನ್ನು ಇಂಚಿಂಚೂ ಬಿಡದೆ ದೋಚಿದ್ದೇ ಅಲ್ಲದೆ ಭಾರತವನ್ನು ಐದಾರು ಶತಮಾನಗಳ...