ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2026

ಫೆಬ್ರವರಿ 2026

೨೦೦ ಲೇಖನಗಳು

ಸಿನಿಮಾ ಕತೆ8 -ಪೊಲೀಸ್ ಅಧಿಕಾರಿಣಿಯ ಬದುಕಿನ ಸವಾಲುಗಳು

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೮ ಲೇಖನ ೧೩ ವೀಕ್ಷಣೆ

“ಇನ್ ಪ್ಲೆಯಿನ್ ಸೈಟ್” ಎಂಬ ಇಂಗ್ಲಿಷ್ ಸಿನಿಮಾದ ಕತೆ:  ಮೇರಿ ಶನ್ನೋನ್ ಎಂಬಾಕೆ ಡೆಪ್ಯುಟಿ ಯು.ಎಸ್. (ಯುನೈಟೆಡ್ ಸ್ಟೇಟ್ಸ್) ಮಾರ್ಷಲ್ (ಪೊಲೀಸ್ ಅಧಿಕಾರಿಣಿ). ಅವಳು “ಫೆಡರಲ್ ವಿಟ್-ನೆಸ್ ಪ್ರೊಟೆಕ್ಷನ್ ಪ್ರೋಗ್ರಾಮ್-ನ...

‘ಮಯೂರ’ ಹಾಸ್ಯ - ಭಾಗ ೧೧೨

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೮ ಲೇಖನ ೩೧ ವೀಕ್ಷಣೆ

ಮೂಗಿನ ಜ್ಯೂಸು ರಜೆಗೆ ಮನೆಗೆ ಬಂದಿದ್ದ ನಮ್ಮ ಐದು ವರ್ಷದ ಮೊಮ್ಮಗನ ಜೊತೆಗೆ ಸಂಜೆ ಪಕ್ಕದ ಮನೆಗೆ ಹೋಗಿದ್ದೆ. ಮಾತುಕತೆಯ ನಂತರ ಗೆಳತಿ ನನ್ನ ಮೊಮ್ಮಗನಿಗೆ, 'ನಿಂಬೆಹಣ್ಣಿನ ಶರಬತ್ತು ಕೊಡಲಾ?' ಎಂದು ವಿಚಾರಿಸಿದಾಗ, 'ಬೇಡಾ...

ಧೈರ್ಯವಾಗಿ ಪಿಯು ಪರೀಕ್ಷೆ ಬರೆಯಿರಿ: ಆಲ್ ದ ಬೆಸ್ಟ್

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೮ ಲೇಖನ ೧೨ ವೀಕ್ಷಣೆ

ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಅತ್ಯಂತ ಮಹತ್ವದ ಘಟ್ಟಗಳಲ್ಲಿ ಒಂದೆನಿಸಿರುವ ದ್ವಿತೀಯ ಪಿಯುಸಿ ಪರೀಕ್ಷೆ ಶನಿವಾರದಿಂದ ರಾಜ್ಯಾದ್ಯಂತ ಆರಂಭವಾಗಲಿದ್ದು, ೭.೧೦ ಲಕ್ಷ ವಿದ್ಯಾರ್ಥಿಗಳ ಕಲಿಕೆಯನ್ನು ಒರೆಗೆ ಹಚ್ಚಲಿದೆ. ಪರೀಕ...

ಮೃತ್ಯುಂಜಯ ಸ್ವಾಮಿ ದೇವಳ

ಬರಹಗಾರರ ಬಳಗ ಫೆಬ್ರ ೨೮ ಲೇಖನ ೮ ವೀಕ್ಷಣೆ

ದಕ್ಷಿಣ ಭಾರತದ ಕಾಶ್ಮೀರ, ಬ್ರಿಟಿಷರ ಪಾಲಿಗೆ ಭಾರತದ ಸ್ಕಾಟ್‌ಲೆಂಡ್ ಖ್ಯಾತಿಯ, ಯೋಧರ ನಾಡು ಕೊಡಗು ಪ್ರಕೃತಿ ಸಿರಿ ಎಷ್ಟು ಹೇಳಿದರೂ ಸಾಕಾಗುವುದಿಲ್ಲ. ಪುರಾತನ ದೇಗುಲಗಳು, ಗಿರಿ - ಶೃಂಗಗಳು, ಕಾಫಿ ತೋಟಗಳು, ಹೆಸರಾಂತ ನದ...

ಉಚಿತ ಯೋಜನೆಗಳ ಘೋಷಣೆಯ ಹಿಂದಿನ ವಾಸ್ತವಗಳು

ಶ್ರೀರಾಮ ದಿವಾಣ ಫೆಬ್ರ ೨೮ ಲೇಖನ ೫ ವೀಕ್ಷಣೆ

ಚುನಾವಣಾ ಹೊಸ್ತಿಲಿನಲ್ಲಿ ಕೆಲವು ರಾಜಕೀಯ ಪಕ್ಷಗಳ  ಘೋಷಿಸುವ ಉಚಿತ ಯೋಜನೆಗಳ ಪರ ಮತ್ತು ವಿರೋಧವಾಗಿ ಚರ್ಚೆಗಳನ್ನು ಹುಟ್ಟು ಹಾಕಿದೆ. ಇದನ್ನು ಸಾರಾಸಗಟಾಗಿ ಬೆಂಬಲಿಸುವ ಅಥವಾ ವಿರೋಧಿಸುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾ...

ಸ್ಟೇಟಸ್ ಕತೆಗಳು (ಭಾಗ ೧೬೦೫) - ಸಾವು

ಬರಹಗಾರರ ಬಳಗ ಫೆಬ್ರ ೨೮ ಲೇಖನ ೫ ವೀಕ್ಷಣೆ

ಕನಸುಗಳು ಇನ್ನೂ ಕಣ್ಣಿನೊಳಗೆ ಮಿನುಗುತ್ತಿದೆ. ಕ್ಷಣ ದಾಟುತ್ತಾ ಹೋದ ಹಾಗೆ ಕಣ್ಣು ಕೆಂಪಾಗುತ್ತಿದೆ. ಕನಸುಗಳೆಲ್ಲವೂ ರೆಪ್ಪೆ ಮುಚ್ಚಿಕೊಳ್ಳುತ್ತಿವೆ. ಬದುಕಿನ ಆಸೆಗಳೆಲ್ಲವೂ ಅಲ್ಲಿ ಮಣ್ಣಾಗುವ ಲಕ್ಷಣ ಕಾಣುತ್ತಿದೆ. ಅವನು...

ಕವನ (2): ನಗು! ಮಗು!

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೮ ಲೇಖನ ೪ ವೀಕ್ಷಣೆ

1.ನಗು ಮಗು, ನಗು ಮಗು ಮೊಗವನು ಅರಳಿಸಿ  ಕಣ್ಣೆವೆ ಮಿಟುಕಿಸಿ ನಗು ಮಗುವೇ  ಬಗೆಬಗೆ ಬಣ್ಣದ ಚೆಲುವನು ಸೂಸುತ  ನಗುನಗುತಿರು ನೀ.. ಸಿರಿಮೊಗವೇ.. //ನಗು ಮಗು//  2.ತುಟಿಗಳ ಎಡೆಯಲಿ ಕಿರುನಗೆ ಬೀರುತ  ಪುಟಿಯುತ ನೆಗೆಯ...

ರಾಮದಾಸ ಹದ್ದು !

ಬರಹಗಾರರ ಬಳಗ ಫೆಬ್ರ ೨೮ ಲೇಖನ ೧೩ ವೀಕ್ಷಣೆ

ಸಂಜೆ ಆರು ಗಂಟೆ ಆಗಿತ್ತು. ಸ್ನೇಹಿತ ಗಿರೀಶರಿಗಾಗಿ ಕಾಯುತ್ತಾ ನಿಂತಿದ್ದೆ. ಪಶ್ಚಿಮ ಘಟ್ಟದ ಮಡಿಲಿನ ಕಾರ್ಗಲ್‌ ಸಮೀಪದ ಪುಟ್ಟ ಹಳ್ಳಿ ಅವರ ಊರು. ಅವರು ಬರುವುದು ಇನ್ನೂ ಮೂವತ್ತು ನಿಮಿಷ ಆಗಬಹುದು ಎಂದು ಕರೆ ಮಾಡಿದರು. ಆ...

ಎಚ್ಚರ ಓದುಗ ಎಚ್ಚರ!

ಬರಹಗಾರರ ಬಳಗ ಫೆಬ್ರ ೨೮ ಕವನ ೬ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ,  ಕವಿಯೆನಿಸಿದ ಬುರುಡೆ ದಾಸನು ತಾನೊಬ್ಬನೇ  ಬರೆಹಗಾರ ಎನ್ನುತ್ತಾ, ಗಲ್ಲಿ ಗಲ್ಲಿಗಳಲ್ಲಿ  ಎಲ್ಲೆಂದರಲ್ಲಿ  ಏನೇನೋ  ಬರೆಯುತ್ತಾ ತಿರುಗುತ್ತಿದ್ದಾನೆ ಎಚ್ಚರ ಓದುಗ ಎಚ್ಚರ !   ತನು...

ಒಂದು ಒಳ್ಳೆಯ ನುಡಿ - 333

ಬರಹಗಾರರ ಬಳಗ ಫೆಬ್ರ ೨೮ ಲೇಖನ ೪ ವೀಕ್ಷಣೆ

ಬೆಂಕಿ ಸುಡುತ್ತದೆ ಎಂದು ಗೊತ್ತಿದ್ದರೂ ಸಹ ಅದಕ್ಕೆ ಕೈಯಿಕ್ಕುವುದು ಸರಿಯಲ್ಲ. ಕೈಹಾಕಲು ಹೋದವರ ಗತಿ ತಿಳಿದೇ ಇದೆ. ಜೀವನದ ಗತಿ ದುಃಖಮಯ. ನೋಡಲು ಚೆನ್ನಾಗಿರಬಹುದು. ಅಂತರಂಗದ ಯಾತನೆ ಅನುಭವಿಸುವವರಿಗೆ ಮಾತ್ರ ಗೊತ್ತು. 'ಹ...

ಕವನ (1): ನಿಸರ್ಗ ಸುಂದರಿ

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೭ ಲೇಖನ ೧೯ ವೀಕ್ಷಣೆ

1.ಚೆಲುವಿನ ವನಸಿರಿ ಬನದಲ್ಲಿ  ಹಸಿರು ಹುಲ್ಲಿನ ಹಾಸಿನಲೀ  ನಿಸರ್ಗ ದೇವಿಯ ಮಡಿಲಲ್ಲಿ  ಹಾಯಾಗೀ.. ನಾ.. ಒರಗಿದ್ದೆ // 2.ಪುಟಿಪುಟಿವ ಬುಗ್ಗೆಯೆಡೆಯಲ್ಲಿ  ಗಳಗಳ ನಿನಾದ ತೊರೆಯಲ್ಲಿ  ಹಸುರಿನ ಮರಗಿಡದೆರಕದಲೀ ಕುಹು...

ಜಾನಿಕುಲಮ್ ಬೆಟ್ಟ ಎಂಬ ಮಾಂತ್ರಿಕ ನೋಟದ ತಾಣ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೭ ಲೇಖನ ೧೫ ವೀಕ್ಷಣೆ

ರೋಮ್, ಇಟಲಿಯ ರಾಜಧಾನಿ, ಜಗತ್ತಿನ ಅತ್ಯಂತ ಪ್ರಾಚೀನ ಮತ್ತು ಸುಂದರ ನಗರಗಳಲ್ಲಿ ಒಂದು. ಇದರ ಹೃದಯಭಾಗದಲ್ಲಿ ಸ್ಥಿತವಾಗಿರುವ ಜಾನಿಕುಲಮ್ ಬೆಟ್ಟ (ಇಟಾಲಿಯನ್‌ನಲ್ಲಿ ‘ಗಿಯಾನಿಕೋಲೋ’ ಎಂದೂ ಕರೆಯಲಾಗುತ್ತದೆ) ವು ನಗರದ ಅತ್ಯದ...

ಸೊಂಟಕ್ ಬೆಲ್ಟು ಕಟ್ಟಿಕೊಂಡು

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೭ ಪುಸ್ತಕ ವಿಮರ್ಶೆ ೫ ವೀಕ್ಷಣೆ

ಲೇಖಕಿ ಭಾರತಿ ಬಿ ವಿ ಅವರ ಅಲೆಮಾರಿ ಅನುಭವಗಳು ‘ಸೊಂಟಕ್ ಬೆಲ್ಟು ಕಟ್ಟಿಕೊಂಡು’ ಎನ್ನುವ ಪುಸ್ತಕರೂಪದಲ್ಲಿ ಹೊರಬಂದಿದೆ. ಕನ್ನಡದ ಖ್ಯಾತ ಕಥೆಗಾರ ಅಬ್ದುಲ್ ರಶೀದ್ ಈ ಕೃತಿಗೆ ಸೊಗಸಾದ ಬೆನ್ನುಡಿ ಬರೆಯುವ ಮೂಲಕ ಲೇಖಕಿಯ ಪ್ರ...

ಹಿಂಸಾತ್ಮಕ ಮನಸ್ಥಿತಿಯತ್ತ ಭಾರತೀಯ ಸಮಾಜ...

ಶ್ರೀರಾಮ ದಿವಾಣ ಫೆಬ್ರ ೨೭ ಲೇಖನ ೪ ವೀಕ್ಷಣೆ

ಕೋವಿಡ್ ನಂತರ ಜಾಗತಿಕ ವಾತಾವರಣವನ್ನು ಗಮನಿಸಿದರೆ ಇಡೀ ವಿಶ್ವ ಹೆಚ್ಚು ಹಿಂಸಾತ್ಮಕ ಮಾನಸಿಕ ಸ್ಥಿತಿಯನ್ನು ಅಳವಡಿಸಿಕೊಳ್ಳುತ್ತಿರಬೇಕು  ಎನಿಸುತ್ತಿದೆ. ವಿಶ್ವಮಟ್ಟದಲ್ಲಿ ಹೇಗಾದರೂ ಆಗಲಿ ಭಾರತ ಮಾತ್ರ ಮೌಲ್ಯಯುತವಾಗಿ ಮುನ...

ಸ್ಟೇಟಸ್ ಕತೆಗಳು (ಭಾಗ ೧೬೦೪) - ಮಾಯ

ಬರಹಗಾರರ ಬಳಗ ಫೆಬ್ರ ೨೭ ಲೇಖನ ೭ ವೀಕ್ಷಣೆ

ಸಮುದ್ರದ ಮರಳಾಗಬೇಕು ಹೀಗಂದುಕೊಂಡಿದ್ದಾನೆ. ಅವನು ನಡೆದ ಹೆಜ್ಜೆಗಳನ್ನ ಕ್ಷಣದಲ್ಲಿದ್ದು ಬಂದ ಅಲೆಗಳು ಅಳಿಸಿ ಏನೂ ಆಗೇ ಇಲ್ಲವೆಂಬಂತೆ ಹೊರಟು ಹೋದದ್ದನ್ನು ಕಂಡವನಿಗೆ ಆ ಮರಳಂತಾಗಬೇಕು ಅಂತ ಅನಿಸಿತು. ಜೀವನದ ಪಯಣದಲ್ಲಿ ಅವ...

ನಿಷ್ಪಾಪಿ ಸಸ್ಯಗಳು (ಭಾಗ ೧೪೦) - ಪಪ್ಪಾಯಿ ಗಿಡ

ಬರಹಗಾರರ ಬಳಗ ಫೆಬ್ರ ೨೭ ಲೇಖನ ೧೩ ವೀಕ್ಷಣೆ

ಬೇಸಿಗೆಯ ಸ್ಪರ್ಶ ಈಗ ತಾನೇ ಅನುಭವಕ್ಕೆ ಬರುತ್ತಿದೆ... ಉರಿದುರಿದು ಬೀಳುವ ಸೂರ್ಯದೇವನಿಗೆ ಒಂದಿಷ್ಟೂ ಕರುಣೆ ಬಾರದ ಬೇಸಗೆಯ ದಿನಗಳನ್ನು ಎಣಿಸುವಾಗಲೇ ಒಂದಿಷ್ಟು ಚಿಂತೆ ಕಾಡದಿರದು. ಆಗೆಲ್ಲ ನಮ್ಮ ನೆತ್ತಿ ತಂಪಾಗಿಸುವ ವಸ್...

ಒಂದು ಒಳ್ಳೆಯ ನುಡಿ - 332

ಬರಹಗಾರರ ಬಳಗ ಫೆಬ್ರ ೨೭ ಲೇಖನ ೨ ವೀಕ್ಷಣೆ

ಎಲ್ಲಿ ಸತ್ಯ ಸಂಧತೆ, ಪ್ರಾಮಾಣಿಕತೆ ಇದೆಯೋ ಅಲ್ಲೊಂದು ಭಗವದ್ ಶಕ್ತಿ ಇದೆಯಂತೆ' ನನ್ನ ತಂದೆಯವರು ಹೆಚ್ಚಾಗಿ ಪುರಾಣ ಪ್ರವಚನ ಮಾಡುವಾಗ ಹೇಳುತ್ತಿದ್ದ ನುಡಿ. ಉಪನಿಷತ್ತಿನಲ್ಲೂ ಉಲ್ಲೇಖವಿದೆಯಂತೆ. ಯಾರು ಕಷ್ಟ ಪಟ್ಟುಕೆಲಸ ಮ...

ಮೌನ

ಬರಹಗಾರರ ಬಳಗ ಫೆಬ್ರ ೨೭ ಕವನ ೪ ವೀಕ್ಷಣೆ

ಮೌನವಿಂದು ತುಂಬಿ ಹೋದೆ ಮಾನ ಕಳೆದ ಸಮಯದಿ ಮೀನ ಮೇಷವೆಣಿಸಿ ತುಳಿದೆ  ಮೇಣ ಸವರಿ ತುಪ್ಪಿದಿ   ಕಾಣಲಿಲ್ಲ ಜನರಿಗದುವು ಕಾಣೆಯಾದ ದಿನದಲಿ ಕೋಣೆಯೊಳಗೆ ನನ್ನ ಇರುವು ಕಾಣಿಸದೆಯೆ ನಿನ್ನಲಿ   ದೂರದೂರದೊಳಗೆ ಕುಳಿತು...

ಅಪರಿಚಿತನ ಕೊನೆಯ ಪಯಣ ​

ಬರಹಗಾರರ ಬಳಗ ಫೆಬ್ರ ೨೭ ಲೇಖನ ೧೩ ವೀಕ್ಷಣೆ

ನಾನು ಒಬ್ಬ ಕಾರು ಚಾಲಕ. ಹೆಚ್ಚಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತೇನೆ. ಕಳೆದ ವಾರ ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಒಬ್ಬ ವಯಸ್ಸಾದ ವ್ಯಕ್ತಿ ನನ್ನ ಟ್ಯಾಕ್ಸಿ ಏರಿದರು. ಬಿಳಿ ಕುರ್ತಾ, ದೋತಿ, ದಣಿದ ಕಣ್ಣುಗಳು,...

ಕಾಲದ ಕಥನ

ಕವಿತ ಮಹೇಶ್ ಫೆಬ್ರ ೨೬ ಪುಸ್ತಕ ವಿಮರ್ಶೆ ೬ ವೀಕ್ಷಣೆ

ಸಂತೋಷ್ ಭದ್ರಾವತಿ ಅವರ ಕವನ ಸಂಕಲನ 'ಕಾಲದ ಕಥನ' ದಲ್ಲಿನ ಕವಿತೆಗಳಲ್ಲಿ ಲವಲವಿಕೆ, ಚುರುಕುತನವನ್ನು ಕಂಡು ಖುಷಿ ಅನಿಸುತ್ತದೆ. ಸರಳ ಅನಿಸುವ ಪದಗಳ ಬಳಕೆಯಲ್ಲಿ ಹೊಸತನಮೂ ಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ ಕವಿ...