ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2025

ಸೆಪ್ಟೆಂಬರ್ 2025

೨೦೧ ಲೇಖನಗಳು

ಕಾಡಿನ ನೆರಳಿನ ರಹಸ್ಯ !

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೩೦ ಲೇಖನ ೧೫ ವೀಕ್ಷಣೆ

ಅದೊಂದು ಕಾರ್ಗಾಡು ರಾತ್ರಿ. ಆಕಾಶದಲ್ಲಿ ಚಂದ್ರ-ನಕ್ಷತ್ರಗಳಿಲ್ಲ, ಕಾಡಿನ ಒಳಗೆ ಕತ್ತಲೆ ಆವರಿಸಿತ್ತು. ದಿನವೂ ಆ ಕಾಡಿನ ಹಾದಿಯಲ್ಲಿ ಒಬ್ಬರಿಬ್ಬರು ಓಡಾಡುವುದು ಸಾಮಾನ್ಯ. ಆದರೆ ಆ ರಾತ್ರಿ, ಎಲ್ಲವೂ ಶಾಂತವಾಗಿತ್ತು. ಗಾಳಿ...

ಟ್ರೋಫಿ ಎತ್ತಿ ಹಿಡಿಯದಿದ್ದರೂ ಮಾನವೀಯತೆ ಎತ್ತಿಹಿಡಿದೆವು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೩೦ ಲೇಖನ ೪ ವೀಕ್ಷಣೆ

ಕೆಲವೊಂದು ನಿರಾಕರಣೆಗೂ ಧೈರ್ಯ ಬೇಕು, ಅದರಲ್ಲೂ ಪ್ರಾಮಾಣಿಕರು ತೋರುವ ನಿರಾಕರಣೆಯ ಧೈರ್ಯ ಸುತ್ತಲಿನವರ ಹೃದಯ ಗೆಲ್ಲುತ್ತದೆ ಎಂಬುದಕ್ಕೆ ದುಬೈನಲ್ಲಿನ ಏಷ್ಯಾಕಪ್ ಫೈನಲ್‌ನ ಟ್ರೋಫಿ ಸ್ವೀಕಾರ ಸಮಾರಂಭವೇ ಸಾಕ್ಷಿ. ಪಾಕಿಸ್ತಾ...

ಜಗತ್ತಿನ ಚಾಲನಾ ಇಂಧನವೇ ಪ್ರೀತಿ, ಪ್ರೇಮ, ಪ್ರಣಯ

ಶ್ರೀರಾಮ ದಿವಾಣ ಸೆಪ್ಟೆಂ ೩೦ ಲೇಖನ ೬ ವೀಕ್ಷಣೆ

ಅಕ್ಷರವೆಂಬುದು ಸಂಶೋಧನೆಯಾಗಿ, ಅದು ಕಲಿತ ಮೇಲೆ ಭಾವನೆಗಳು ಧ್ವನಿ ತರಂಗಗಳ ಜೊತೆಗೆ ಪದಗಳಲ್ಲಿಯೂ ಮೂಡುತ್ತದೆ. ಅಂತಹ ಒಂದು ಭಾವ ಲಹರಿ, ಹಾಗೇ ಸುಮ್ಮನೆ… ಅಕ್ಷರಗಳನ್ನು ಯೋಚಿಸಿ ಯೋಚಿಸಿ ಬರೆದೆ, ಪದಗಳನ್ನು ಕೂಡಿಸಿ ಕೂಡಿಸಿ...

ಸ್ಟೇಟಸ್ ಕತೆಗಳು (ಭಾಗ ೧೪೫೮) - ವಿದೇಶ

ಬರಹಗಾರರ ಬಳಗ ಸೆಪ್ಟೆಂ ೩೦ ಲೇಖನ ೧೧ ವೀಕ್ಷಣೆ

ಎರಡು ವರ್ಷಗಳವರೆಗೆ ಮನೆಯವರ ಮುಖ ನೋಡುವ ಹಾಗಿಲ್ಲ, ಊರಿನ ಕಾರ್ಯಕ್ರಮದಲ್ಲಿ ಸುತ್ತಾಡುವುದಕ್ಕೆ ಆಗುವುದಿಲ್ಲ, ಮನಸ್ಸಿಗೆ ಇಷ್ಟವಾದಾಗ ಮನೆಯ ಪಕ್ಕದ ಅಂಗಡಿಯಲ್ಲಿ ಕುಳಿತು ಹರಟುವುದಕ್ಕಾಗುವುದಿಲ್ಲ, ಇದೆಲ್ಲ ಗೊತ್ತಿದ್ದೇ ದ...

ಹುಟ್ಟು ಹಬ್ಬದ ಉಡುಗೊರೆ ತಂದ ಪಚೀತಿ !

ಬರಹಗಾರರ ಬಳಗ ಸೆಪ್ಟೆಂ ೩೦ ಲೇಖನ ೧೪ ವೀಕ್ಷಣೆ

ಈ ತಿಂಗಳ ಆರಂಭದಲ್ಲಿ ಶಿಕ್ಷಕರ ದಿನಾಚರಣೆ. ವಿದ್ಯಾರ್ಥಿಗಳು ಅತ್ಯಂತ ಸಂಭ್ರಮ, ಸಂತೋಷದಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದ ಫೋಟೋಗಳು ಎಲ್ಲಾ ಶಿಕ್ಷಕರ ವಾಟ್ಸಾಪ್ ಗಳಲ್ಲಿ, ಫೇಸ್‌ಬುಕ್ ಪೇಜ್ ಗಳಲ್ಲಿ ತುಂಬಿ ತುಳುಕುತ್...

ಹನಿಗಳು ಸರ್ ಹನಿಗಳು !

ಬರಹಗಾರರ ಬಳಗ ಸೆಪ್ಟೆಂ ೩೦ ಕವನ ೮ ವೀಕ್ಷಣೆ

ಹೇಗೋ ಇದ್ದವರು ಹೇಗಾಗಿ ಬಿಡುತ್ತಾರೆ ಕೆಲವರು ಸ್ವಂತಿಕೆಯಿಂದ ಇನ್ನೂ ಹಲವರು ಕೈ ಕಾಲು ಹಿಡಿಯುವುದರಿಂದ ಮೊದಲಿನವರು ಉಳಿಯುತ್ತಾರೆ ಎರಡನೆಯವರು ಅಳಿಯುತ್ತಾರೆ ಇಲ್ಲ, ಉಪಕರಿಸಿದವರನ್ನು ಮರೆತು ಬಿಡುತ್ತಾರೆ ! **...

ದಿನಕ್ಕೊಂದು ಕಿತ್ತಳೆ ಹಣ್ಣು ತಿಂದರೆ ಬಹಳ ಪ್ರಯೋಜನಕಾರಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೯ ಲೇಖನ ೧೪ ವೀಕ್ಷಣೆ

ಕಿತ್ತಳೆ ಹಣ್ಣು ಸಿಹಿ ಹಾಗೂ ಹುಳಿ ರುಚಿಯನ್ನು ಹೊಂದಿರುವ ಆರೋಗ್ಯಕಾರಿ ಹಣ್ಣಾಗಿದ್ದು, ಪ್ರತಿದಿನ ಒಂದು ಕಿತ್ತಳೆ ಹಣ್ಣು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಕಿತ್ತಳೆ ಹಣ್ಣು ತಿನ್ನುವುದರಿಂದ ನಮ್ಮ...

ಸತ್ಯದ ಅನಾವರಣ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೯ ಪುಸ್ತಕ ವಿಮರ್ಶೆ ೧೨ ವೀಕ್ಷಣೆ

ಕೆ ಎಸ್ ರಮಾಸುಂದರಿ ಅವರ ಮೊದಲ ಕಾದಂಬರಿ ‘ಸತ್ಯದ ಅನಾವರಣ’ ಈ ಬಗ್ಗೆ ಅವರ ಮಾತುಗಳಲ್ಲೇ ಹೇಳುವುದಾದರೆ… “ಆಧುನಿಕ ವಿಜ್ಞಾನದ ಆವಿಷ್ಕಾರಗಳು ಮಾನವ ಸಂಬಂಧಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು ಎಂಬುದನ್ನು ಬಿಂಬಿಸುವುದೇ...

ಸತ್ಯದ ಸಾಕ್ಷಾತ್ಕಾರ ಮತ್ತು ಆತ್ಮಾವಲೋಕನದ ದಾರಿಯಲ್ಲಿ...

ಶ್ರೀರಾಮ ದಿವಾಣ ಸೆಪ್ಟೆಂ ೨೯ ಲೇಖನ ೧೪ ವೀಕ್ಷಣೆ

ಸತ್ಯದ ಹುಡುಕಾಟದಲ್ಲಿಯು ಮನಸ್ಸು ಮಲಿನವಾಗುತ್ತಾ ಸಾಗುತ್ತದೆ. ನಾವೇ ಬುದ್ದಿವಂತರೆಂಬ ಭ್ರಮೆ ಹುಟ್ಟಿಕೊಳ್ಳಲಾರಂಭಿಸುತ್ತದೆ. ಹೀಗೆ ಮಾತನಾಡಿದರೆ ನಮಗೆ ಮೆಚ್ಚುಗೆ ಸಿಗುತ್ತದೆ ಎಂದು ಅರ್ಥವಾಗತೊಡಗುತ್ತದೆ. ಹಾಗೆ ಮಾತನಾಡಿದ...

ಬ್ರೆಡ್ ಚಾಟ್

ಕವಿತ ಮಹೇಶ್ ಸೆಪ್ಟೆಂ ೨೯ ಅಡುಗೆ ೭ ವೀಕ್ಷಣೆ

ಒಂದು ಸಣ್ಣ ಬೋಗುಣಿಯಲ್ಲಿ ಆಮ್ ಚೂರ್, ಕೆಂಪು ಮೆಣಸಿನ ಹುಡಿ, ಬ್ಲ್ಯಾಕ್ ಸಾಲ್ಟ್, ಜೀರಿಗೆ ಹುಡಿ, ಚಾಟ್ ಮಸಾಲಾವನ್ನು ಚೆನ್ನಾಗಿ ಬೆರೆಸಿ. ಬ್ರೆಡ್ ಹಾಳೆಗಳ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಬಿಳಿ ಭಾಗದ ಒಂದು ಹಾಳೆಯನ್ನ...

ಸ್ಟೇಟಸ್ ಕತೆಗಳು (ಭಾಗ ೧೪೫೭) - ಸದಾಶಿವ

ಬರಹಗಾರರ ಬಳಗ ಸೆಪ್ಟೆಂ ೨೯ ಲೇಖನ ೧೨ ವೀಕ್ಷಣೆ

ಸದಾಶಿವ ಕ್ರೀಡಾ ಪುರವಣಿಯ ಮುಖಪುಟದ ತಯಾರಿಯಲ್ಲಿ ಮುಳುಗಿದ್ದಾನೆ. ಏಳು ವರುಷಗಳಿಂದ ಅದೇ ಬದುಕು. ಆಸಕ್ತಿ‌ ಇತ್ತು ಆದರೆ ಬದುಕು ಅವಶ್ಯಕತೆಯನ್ನ ನಂಬಿತ್ತು. ಹಗಲು ರಾತ್ರಿ ಏನೂ ಬದಲಾವಣೆ ಇಲ್ಲದೆ ಓಡುತ್ತಿತ್ತು. ಬದುಕಿನಲ್...

ಮುಮುಕ್ಷು

ಬರಹಗಾರರ ಬಳಗ ಸೆಪ್ಟೆಂ ೨೯ ಲೇಖನ ೮ ವೀಕ್ಷಣೆ

ಇಂದು ಮುಮುಕ್ಷು ಬಗ್ಗೆ ತಿಳಿದುಕೊಳ್ಳೋಣ. ಇದು ನಾರದ ಭಕ್ತಿ ಸೂತ್ರದಲ್ಲಿ ಬರುತ್ತದೆ. ಈ ಭಕ್ತಿ ಸೂತ್ರ ರಚಿಸಿದವನು ನಾರದ. ನಾರದ ಎನ್ನುವ ಮಹರ್ಷಿ. ಆತನನ್ನು ನಾವು ಸಿನಿಮಾದಲ್ಲಿ , ನಾಟಕದಲ್ಲಿ ನೋಡುತ್ತೇವೆ. ಆತನ ಸಂಕೇತವ...

ಕನಸು ಇಹುದು

ಬರಹಗಾರರ ಬಳಗ ಸೆಪ್ಟೆಂ ೨೮ ಕವನ ೧೩ ವೀಕ್ಷಣೆ

ಕನಸು ಇಹುದು ಚೆಲುವ ಕಡೆಗೆ ನಡೆಯ ಬೇಕು ನಾನು ಗಗನ ಕುಸುಮ ಸಿಗುವ ಎಡೆಗೆ  ಸಾಗುತಿರುವೆ ನೀನು   ಮನಸು ತೆರೆದು ಹೇಳಬೇಕು ನಯನದೊಳಗೆ ನೋಟ ಬಾನ ಬಣ್ಣ ಇರುವ ಸಮಯ ನೋಡಬೇಕು ತೋಟ   ತಾರೆ ಅಂದ ಚೆಂದ ಇಹುದು ಜೊತೆಗ...

ಭೈರಪ್ಪ ಕೃತಿಗಳು ಆಧುನಿಕ ಉಪನಿಷತ್ತು ಇದ್ದಂತೆ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೮ ಲೇಖನ ೧೪ ವೀಕ್ಷಣೆ

ನಾನಿನ್ನೂ ಆಗ ಎಂ ಎ ವಿದ್ಯಾರ್ಥಿನಿ. ೬೭ನೇ ಸಾಹಿತ್ಯ ಸಮ್ಮೇಳನ ಕನಕಪುರದಲ್ಲಿ ನಡೆಯುವುದಿತ್ತು. ಭೈರಪ್ಪನವರು ಆ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಎವಿಕೆ ಕಾಲೇಜಿನಲ್ಲಿ ಅವನಿಗೆ ಅಭಿನಂದನಾ ಸಮಾರಂಭ, ಅಭಿನಂದನೆಗ...

ಜನಗಣತಿ ಪ್ರಹಸನ

ಶ್ರೀರಾಮ ದಿವಾಣ ಸೆಪ್ಟೆಂ ೨೮ ಲೇಖನ ೭ ವೀಕ್ಷಣೆ

ಪಟ್ಟಿ ರೂಪದಲ್ಲಿ ಪ್ರಶ್ನೆಗಳು ಈ ಕೆಳಗಿನಂತಿವೆ. 1. ಮನೆಯ ಮುಖ್ಯಸ್ಥರ ಹೆಸರು : ನಾನೇ, ಶ್ರೀ 420 2. ತಂದೆಯ ಹೆಸರು : ಇಸ್ಮಾಯಿಲ್ ಸಾಬ್ ಮೌಲ್ವಿ 3. ತಾಯಿಯ ಹೆಸರು : ಮೇರಿಯಮ್ಮ ಸಿಸ್ಟರ್ 4. ಕುಟುಂಬದ ಕುಲ ಹೆಸರು...

ಸ್ಟೇಟಸ್ ಕತೆಗಳು (ಭಾಗ ೧೪೫೬) - ಬೇರೆ

ಬರಹಗಾರರ ಬಳಗ ಸೆಪ್ಟೆಂ ೨೮ ಲೇಖನ ೯ ವೀಕ್ಷಣೆ

ಅವನು ಸಮುದ್ರ ತೀರದಲ್ಲಿ ಮನೆ ಖರೀದಿಸಿದ್ದಾನೆ. ಅವನಿಗೆ ವಿಪರೀತ ಆಸೆ ಆ ಕಾರಣಕ್ಕೆ ಅಲ್ಲೊಂದು ದೊಡ್ಡದಾದ ಮನೆಯನ್ನು ಖರೀದಿಸಿ ಬಿಟ್ಟಿದ್ದಾನೆ. ಅವನ ಮನೆಯ ಕೋಣೆಯ ಕಿಟಕಿಗೆ ಹೊರಗಿನ ಸಮುದ್ರ ತೀರದ ಸುಂದರ ದೃಶ್ಯ ಕಣ್ಣ ಮುಂ...

ಸಹನೆಯ ಫಲ ಅತಿ ಮಧುರ

ಬರಹಗಾರರ ಬಳಗ ಸೆಪ್ಟೆಂ ೨೮ ಲೇಖನ ೧೫ ವೀಕ್ಷಣೆ

ಒಮ್ಮೆ ಶಾಲೆಯಲ್ಲಿ ತರಗತಿಯ ಶಿಕ್ಷಕರೊಬ್ಬರು ತಮ್ಮ ತರಗತಿಯ ಎಲ್ಲಾ ಮಕ್ಕಳಿಗೆ ರುಚಿಕರವಾದ ಸಿಹಿತಿಂಡಿಗಳನ್ನು ಹಂಚುತ್ತಾರೆ ಮತ್ತು ವಿಚಿತ್ರವಾದ ಷರತ್ತು ವಿಧಿಸುತ್ತಾರೆ. “ಕೇಳಿ ಮಕ್ಕಳೇ, ಇನ್ನು ಹತ್ತು ನಿಮಿಷ ನೀವೆಲ್ಲರೂ...

ಒಂದು ಗಝಲ್

ಬರಹಗಾರರ ಬಳಗ ಸೆಪ್ಟೆಂ ೨೮ ಕವನ ೭ ವೀಕ್ಷಣೆ

ಮೋಡಕ್ಕೆ ತಂಪದುವು ತಾಗೆ ಹಾಗೆ ನಿನ್ನ ಯೌವನ ಮದವೇರಿದ ಸಲಗದ ಬೇಗೆ ಹಾಗೆ ನಿನ್ನ ಯೌವನ   ಉಪದೇಶಕ್ಕೆಂದು ನಮ್ಮಲ್ಲಿ ನೂರಾರು ಜನರಿಹರೇಕೆ ಮೊಗ್ಗೊಂದು ಅರಳಿತೊ ಹೀಗೆ ಹಾಗೆ ನಿನ್ನ ಯೌವನ   ನಮ್ಮೊಲವು ಸವಿ ಆಗಮನಕ್ಕೆ...

‘ಸಂಪದ’ ನಗೆಬುಗ್ಗೆ - ಭಾಗ ೧೪೦

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೭ ಲೇಖನ ೧೯ ವೀಕ್ಷಣೆ

ಸಕಾರಣ! ಸೂರಿ: ಲೋ ಗಾಂಪಾ, ನಿನ್ನೆ ರಾತ್ರಿ ನಿಮ್ಮನೇಲಿ ಅಷ್ಟು ಗಲಾಟೆ ಯಾಕೋ? ಏನ್ಮಾಡ್ಡೆ? ಗಾಂಪ: ಅಯ್ಯೋ ಏನೇಳೋದು ಸೂರಿ, ನಮ್ಮಪ್ಪಾ ಅಮ್ಮಂದೇ ಸಮಸ್ಯೆ ಕಣೋ ಸೂರಿ: ಯಾಕೆ, ಏನಾಯ್ತು? ಗಾಂಪ: ಮೊನ್ನೆ ಸಂಘದವರು ಆದರ್...

ವೀರನಿಗೆ ತಕ್ಕ ನಿವೃತ್ತಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೭ ಲೇಖನ ೬ ವೀಕ್ಷಣೆ

ಆಧುನಿಕ ಭಾರತದ ಮಿಲಿಟರಿ ಘಟನಾವಳಿಗಳು ಮತ್ತು ರಾಜಕೀಯ ಬೆಳವಣಿಗೆಗಳನ್ನು ಗಮನಿಸುವವರಿಗೆ ನಿನ್ನೆ (೨೬-೦೯) ಮಾಮೂಲಿನಂತೆ ಒಂದು ದಿನ ಮಾತ್ರ ಆಗಿರಲಿಲ್ಲ, ಹಲವು ನೆನಪುಗಳು ಸಾಲಾಗಿ ಬಂದು, ಹಾಗೆ ಒಮ್ಮೆ ಹಾದು ಹೋದಂತೆನಿಸಿರು...