ಕೃತಕ ಅಭಾವಕ್ಕೆ ಕಡಿವಾಣ
ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆಯೂ ಕೇಂದ್ರ ಸರ್ಕಾರ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದಾಸ್ತಾನು ಸಮರ್ಪಕವಾಗಿದೆ ಎಂದು ಪದೇಪದೆ ಭರವಸೆ ನೀಡುತ್ತಿ...
೨೦೮ ಲೇಖನಗಳು
ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆಯೂ ಕೇಂದ್ರ ಸರ್ಕಾರ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದಾಸ್ತಾನು ಸಮರ್ಪಕವಾಗಿದೆ ಎಂದು ಪದೇಪದೆ ಭರವಸೆ ನೀಡುತ್ತಿ...
ನನ್ನ ತಾಯಿ ದೈವೀ ಸ್ವರೂಪಿ, ನನ್ನ ತಂದೆ ಮುಗ್ದ ಮತ್ತು ಶ್ರಮ ಜೀವಿ, ನನ್ನ ಅಜ್ಜ ಅಜ್ಜಿ ನಿಷ್ಕಲ್ಮಶ ಮನಸ್ಸಿನವರು, ನನ್ನ ಹೆಂಡತಿ ಪ್ರೀತಿಯ ಸಾಗರ, ನನ್ನ ಅಣ್ಣ ಮಮತೆಯ ಸಾಕಾರ ಮೂರ್ತಿ, ನನ್ನ ಅತ್ತಿಗೆ ಮಮತಾಮಯಿ, ನನ್ನ ತಂ...
ಸಾವಿಗೇನು ಓಡಿ ಬರುತ್ತಾನೆ. ಕರೆದರೂ ಕರೆಯದಿದ್ದರೂ ಆತನ ಮನೆಯಲ್ಲಿ ಜನ ತುಂಬಿಸುವ ಕೆಲಸ ಮಾಡುತ್ತಾನೆ. ಮುದ್ದು ಮುಖದ ಪುಟ್ಟ ಮಗುವಿನ ಸೌಂದರ್ಯ ಸಾವಿನರಮನೆಯಲ್ಲಿ ಸುದ್ದಿಯಾಯಿತು. ಮನೆಯಂಗಳದ ಮಗುವನ್ನ ಕರೆದೊಯ್ದಿದ್ದ ಮಸ...
ಚೈತ್ರ ಮಾಸ ಶುಕ್ಲಪಕ್ಷದ ತ್ರಯೋದಶಿಯಂದು ಬುವಿಯ ಬೆಳಕನ್ನು ಕಂಡ ಮಹಾವೀರನು ಜೈನ ಪರಂಪರೆಯವರು ಆರಾಧಿಸುವ ೨೪ನೆಯ ತೀರ್ಥಂಕರ. ಜೈನ ದೇವಾಲಯಗಳಲ್ಲಿ ವಿಶೇಷ ಪೂಜೆಯಿರುತ್ತದೆ. ನವವಸ್ತ್ರ ಧರಿಸಿ ಸಂಭ್ರಮಿಸುವರು. ತೀರ್ಥಂಕರರ ಜ...
ಹಸಿದಿರುವ ಹೃದಯದಲಿ, ಕನಸುಗಳ ಕಂಡಿರುವೆ ಸವಿಯು ಆರದೆ ಇರಲು, ದಿನಗಳ ಕಂಡಿರುವೆ ಚೆಲುವ ಚಂದ್ರನ ನೋಟ, ತಾರೆಯೊಳು ಕಂಡೀತೆ ಋತು ಅಮಲಿನ ಆಗಮನಕೆ, ಕಿರಣಗಳ ಕಂಡಿರುವೆ ಮಹಲಿನ ಅರಮನೆಯೊಳಗೆ,ಪ್ರೀತಿ ಒಲವಿನ ಸಖಿ...
ಖ್ಯಾತ ಲೇಖಕ ಕುಂ. ವೀರಭದ್ರಪ್ಪನವರ ನೂತನ ಪುಸ್ತಕ ‘ಸೂರ್ಯನ ಚೂರುಗಳು’ ಅಪೂರ್ವ ರಾಗಂಗಳ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಲೇಖಕ ಎಚ್ ಎಸ್ ಸತ್ಯನಾರಾಯಣ. ಇವರ ಬೆನ್ನುಡಿಯಲ್ಲಿ ಕ...
ಎಂ. ನಾ. ಚಂಬಲ್ತಿಮಾರ್ ಅವರ "ಕಣಿಪುರ" ಗಡಿನಾಡು ಕಾಸರಗೋಡಿನ ಪತ್ರಕರ್ತ, ಲೇಖಕ ಎಂ. ನಾ. ಚಂಬಲ್ತಿಮಾರ್ ಅವರು ಹೊರತರುತ್ತಿರುವ ಯಕ್ಷಗಾನಕ್ಕೆ ಮೀಸಲಾದ ಸಾಂಸ್ಕೃತಿಕ ಮಾಸಪತ್ರಿಕೆಯಾಗಿದೆ "ಕಣಿಪುರ". ೨೦೧೦ರಲ್ಲಿ, "ತೆಂಕಣ...
ಒಳ ಮೀಸಲಾತಿ ಹೋರಾಟದ ತಿರುವುಗಳು ಮನಸ್ಸಿಗೆ ತುಂಬಾ ನೋವನ್ನುಂಟು ಮಾಡುತ್ತಿದೆ. ಇದರ ಪರ ಮತ್ತು ವಿರುದ್ಧದ ಹೋರಾಟಗಳು ಆಯಾಯ ಪಂಗಡಗಳಲ್ಲಿ ಹೆಚ್ಚು ಸಂಘಟಿತವಾಗಿ ಒಂದು ದೊಡ್ಡ ಕಂದಕ ನಿರ್ಮಾಣವಾಗುತ್ತಿದೆ. ಇದನ್ನು ಅರಗಿಸಿಕ...
ತಲೆಹೊಟ್ಟಿನಿಂದ ಕೇವಲ ತುರಿಕೆ ಮತ್ತು ಕಿರಿಕಿರಿ ಮಾತ್ರವಲ್ಲ, ಕೂದಲು ಉದುರುವಿಕೆಯೂ ಉಂಟಾಗಬಹುದು. ಮನೆಯಲ್ಲೇ ತಲೆಹೊಟ್ಟನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಹಾಯ ಮಾಡುವ ಐದು ಸುಲಭ ಮನೆಮದ್ದುಗಳು ಯಾವುದು ಎನ್ನುವುದನ್ನು...
ಮನೆಯ ಮುಂದೆ ಇನ್ನೂ ಹೊಗೆ ಇಳಿಯಲೇ ಇಲ್ಲ. ಅಪ್ಪನ ಚಿತೆಯ ಬೂದಿ ಇನ್ನೂ ತಂಪಾಗಿರಲಿಲ್ಲ.ಆದರೆ ಮನೆಯೊಳಗೆ ಮಾತುಗಳ ಬಿಸಿ ಹೆಚ್ಚಾಗುತ್ತಲೇ ಇತ್ತು. "ಈ ಹಳೆಯ ವಸ್ತುಗಳೆಲ್ಲಾ ಬೇಡ... ಅಶುದ್ಧ,” ಎಂದು ಗಂಟು ಕಟ್ಟಿ ಅಟ್ಟಕ್ಕೆ...
ಈ ಘಟನೆ ಓದಿ. ನಾನು ದಿವ್ಯಾನುಭವ ಪುಸ್ತಕ ಓದುತ್ತಿದ್ದಾಗ ಅಲ್ಲಿದ್ದ ವಿವರ ಇದು. ಮಹಾರಾಷ್ಟ್ರದಲ್ಲಿ ನಡೆದ ಘಟನೆ. ಆ ಒಂದು ಘಟನೆ ಆತನನ್ನು ದೊಡ್ಡ ಸಂತನನ್ನಾಗಿ ಮಾಡಿತು. ಸಂತನಾದ ವ್ಯಕ್ತಿ ಮೊದಲು ಕೊಲೆ, ಸುಲಿಗೆ ಮತ್ತು ಕ...
ಬದುಕೇ ಬವಣೆಯೆಂದು ಹೇಳುತ್ತೇವೆ ತಾಳ್ಮೆಯೆಂದೂ ಇರದೆಯೇ ಬಾಳುತ್ತೇವೆ ಕನಸು ನನಸುಗಳ ಜೊತೆ ಜೋತೆಯಲಿ ಲೋಕವನು ಬಿಡುತ ಹಾಗೇ ತೆರಳುತ್ತೇವೆ * ಕೋಟು ಧರಿಸಿ ಕೋಟಿಯೊಡನೆ ತಿರುಗುವವಗೆ ದಾನ ಮಾಡಬೇಕು ಎಂಬಾಸೆ ಇರ...
ಇವತ್ತು ಸಂಜೆ ರಾಜೇಶ್ ಸಿಕ್ಕಿದಾಗ ಮಾತನಾಡುತ್ತಿದ್ದ. ನೆನ್ನೆ ತಾನೆ ಜೀವರಾಜ್ ಅವರಪ್ಪನ ತಿಥಿಗೆ ಹೋಗಿದ್ದೆ . ಅಡುಗೆಯೇನೊ ಅಷ್ಟು ರುಚಿಯಾಗಿರಲಿಲ್ಲ. ಅವನು ದುಡ್ಡು ಉಳಿಸುವ ಯೋಚನೆ ಮಾಡ್ತಾ ಇದ್ದಾನೆ ಅಪ್ಪನ ಶ್ರಾದ್ಧವನ್ನ...
ತನುವ ತಾರೆ ನಗುವ ತೋರೇ ಭುವಿಯ ತುಂಬಲಿ ಹೊನ್ನದಾವರೆ ಹೊದಿಕೆ ಶುಭ್ರನೀಲಾಗಸದ ಬಿಂಬ ಹೊತ್ತ ನೀರೆ ಸನಿಹ ಬಾರೆ ಶ್ವೇತಮನದ ವರ್ಣಿಕೆ. ಸಕಲ ಜೀವಕೆ ಸೌಖ್ಯದಾತೆ ನಿನ್ನ ಒಡಲದು ಹೊಂದಿಕೆ ಮನದ ಭಾವಕೆ ಪ್ರೇಮ...
ಹಸಿರೇ ಉಸಿರಾಗಿರುವವರಿಗೆ ಹೇಳಿ ಮಾಡಿಸಿದ ತಾಣ ಕೊಡಗಿನ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ. ಕೊಡಗು ಬೆರಗು ಹುಟ್ಟಿಸುವಷ್ಟು ಸೌಂದರ್ಯ ಅಡಕ ಮಾಡಿಕೊಂಡಿದೆ. ಅದರಲ್ಲೂ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ, ಬೆಟ್ಟದ ಬುಡದ ಇರ್...
ಅಡ್ಡೂರಿನಲ್ಲಿ ಗುರುಪುರ ಹೊಳೆಯ ದಡದಲ್ಲಿ ನಮ್ಮ ಸ್ವಲ್ಪ ಜಮೀನಿತ್ತು. ಭತ್ತದ ತಳಿಗಳನ್ನು ಬೆಳೆಸಿ ನೋಡಲು, ಪ್ರಚಾರ ಮಾಡಲು ಅದೇ ಸೂಕ್ತ ಸ್ಥಳವಾಗಿತ್ತು. ಒಂದು ತಳಿಯನ್ನು ಬಿತ್ತಿ ಬೆಳೆಸಿ ಒಂದು ಕಳಸೆಗೆ ಒಂಭತ್ತು ಮುಡಿ ಅಕ...
ಬ್ರಶ್ ನಗರದಲ್ಲಿ ಹುಟ್ಟಿ ಬೆಳೆದ ಗೀತಾ ಹಳ್ಳಿಯ ಹುಡುಗನ ಜೊತೆ ಮದುವೆಯಾಗಿ ಹೋದಳು. ಹೊಸದಾಗಿ ಅತ್ತೆ ಮನೆಗೆ ಹೋದಾಗ ಮಾರನೇ ದಿನ ಬೆಳಗ್ಗೆ ಅವಳ ಅತ್ತೆ, 'ಹೋಗಿ ಎಮ್ಮೆಗೆ ಹುಲ್ಲು ಹಾಕಿ ಬಾಮ್ಮ' ಎಂದು ಹೇಳಿದರು. ಹುಲ್ಲು ಹ...
ಆಂಧ್ರಪ್ರದೇಶದಲ್ಲಿ ಗುರುವಾರ ನಸುಕಿನ ಜಾವ ಖಾಸಗಿ ಬಸ್ ಹಾಗೂ ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್ ನಡುವೆ ಅಪಘಾತ ಸಂಭವಿಸಿ ೧೪ ಮಂದಿ ಸಜೀವ ದಹನವಾದ ದುರಂತ ಸಂಭವಿಸಿದೆ. ಮತ್ತೊಂದೆಡೆ, ಬೆಂಗಳೂರಿನ ಜನನಿಬಿಡ ಓಕಳೀಪುರ ರಸ್ತೆ...
ಜಪಾನಿ ಕದನ ಕಲೆಯ ಇಂಗ್ಲಿಷ್ ಸಿನಿಮಾದ ಕತೆ: “ನಿಂಜಾ” ಅಮೆರಿಕಾದ ಅನಾಥ ಬಾಲಕ ಕಾಸೆ ಬೊಮನ್ ಎಂಬಾತನನ್ನು ಜಪಾನಿನ ಒಂದು ಕದನ ಕಲೆಯ ದೋಜೋ (ಗುರುಕುಲ) ದತ್ತು ಸ್ವೀಕರಿಸುತ್ತದೆ. ಆ ಗುರುಕುಲದ ಪ್ರಾಚೀನ ಕದನಕಲೆ “ನಿಂಜುತ್ಸ...
ಕ್ರಿಕೆಟ್ ಆಟ - ಬೆಟ್ಟಿಂಗ್ ದಂಧೆ - ಜೂಜಿನ ಮಜಾ ಇದೇ ಮಾರ್ಚ್ 28 ರಿಂದ ಪ್ರಾರಂಭ. ಕ್ರಿಕೆಟ್ ಆಟಗಾರರು - ಫ್ರಾಂಚೈಸಿಗಳು - ಕ್ಲಬ್, ಬಾರ್ ಗಳು - ಜಾಹೀರಾತುದಾರರು - ಅದರ ಪ್ರಚಾರ ರಾಯಭಾರಿಗಳು - ಎಲೆಕ್ಟ್ರಾನಿಕ್ ಟಿವಿ...