ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2026

ಏಪ್ರಿಲ್ 2026

೧೬೧ ಲೇಖನಗಳು

ಆದಿ ಶಂಕರಾಚಾರ್ಯರನ್ನು ಸ್ಮರಿಸುತ್ತಾ…

ಬರಹಗಾರರ ಬಳಗ ಏಪ್ರಿಲ್ ೨೩ ಲೇಖನ ೨ ವೀಕ್ಷಣೆ

ಕೇರಳದ ಕಾಲಟಿ(ಡಿ)ಎಂಬಲ್ಲಿ ಕ್ರಿ.ಶ.೭೮೮ರಲ್ಲಿ, ವೈಶಾಖ ಶುದ್ಧ ಪಂಚಮಿಯಂದು ಶಿವಗುರು ಆರ್ಯಾಂಬೆ ದಂಪತಿಗಳಿಗೆ ಜನಿಸಿದ ಮಹಾನ್ ದಿವ್ಯ ಚೇತನ ಶ್ರೀ ಆದಿ ಶಂಕರಾಚಾರ್ಯರು. ಸಣ್ಣವರಿರುವಾಗಲೇ ತಂದೆಯನ್ನು ಕಳಕೊಂಡರು. ಅಮ್ಮನೇ ಸ...

ಗುಣಗ್ರಾಹಿ

ಬರಹಗಾರರ ಬಳಗ ಏಪ್ರಿಲ್ ೨೩ ಕವನ ೩ ವೀಕ್ಷಣೆ

ಪೇರಿಸಿಟ್ಟಿಹ ಕಲ್ಲು ಸಾರಿದೆ  ನನಗೆ ನಾನೇ ಸಾಟಿಯು  ನೀರಿನೋಘವು ಎನಗದಿಹುದೆ  ಹರುಷದೋಕುಳಿಯಾಟವು   ಚೆಲುವ ನೋಟವು ಕಣ್ಣಿಗಾದರೆ  ಪುಳಕ ಮನದೊಳು ಮೂಡಿದೆ  ಒಲವಿನೊಸಗೆಯ ಬೆಳಗು ಬಾನಲಿ  ಹಲವು ಬಣ್ಣವನೆರಚಿದೆ  ...

'ತೇರೆ ಬಿನ ಸೂನಾ ಮೇರೆ ಮನ ಕಾ ಮಂದಿರ' ಹಾಡಿನ ಪೂರ್ಣ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೩ ಬ್ಲಾಗ್ ೪ ವೀಕ್ಷಣೆ

'ತೇರೆ ಬಿನ ಸೂನಾ ಮೇರೆ ಮನ ಕಾ ಮಂದಿರ' ಹಾಡನ್ನು ಒಂದೆರಡೇ ಸಾಲು ಅನುವಾದ ಮಾಡಿ 38 ಸಂಖ್ಯೆ ಕೊಟ್ಟು ನಿಮ್ಮೊಂದಿಗೆ ಹಂಚಿಕೊಂಡಿದ್ದೆ . ಈಗ ಅದರ ಪೂರ್ಣ ಅನುವಾದವನ್ನು ಮೂಲ ಧಾಟಿಯಲ್ಲಿಯೇ ಮಾಡಿ ಹಂಚಿಕೊಳ್ಳುತ್ತಿದ್ದೇನೆ....

ಗಾನ ವಿಜ್ಞಾನ ಚೇತನ (ಭಾಗ ೨೫) - ರಾಜಪ್ಪ ದಳವಾಯಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೨ ಲೇಖನ ೨೦ ವೀಕ್ಷಣೆ

ಡಾ. ರಾಜಪ್ಪ ದಳವಾಯಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಅನುವನಹಳ್ಳಿಯವರು. ೧೯೬೨ರಲ್ಲಿ ಜನನ. ಕನ್ನಡ ಪ್ರಾಧ್ಯಾಪಕರು. ಇವರು ಎಂಎ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಿಂದ. ಕನ್ನಡದಲ್ಲಿ ಸಂಸ್ಕೃತಿ ನಿರ್ವಚನ ಎಂಬ ವ...

ಮುಗಿಲ ನಕ್ಷತ್ರ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೨ ಪುಸ್ತಕ ವಿಮರ್ಶೆ ೬ ವೀಕ್ಷಣೆ

ಯುವ ಕವಿ ಬೇರ‍್ಗಿ ಜಯಶ್ರೀ ಅವರ ʻಮುಗಿಲ ನಕ್ಷತ್ರʼ ಕವನ ಸಂಕಲನವು ಸ್ತ್ರೀ ಸಂವೇದನೆ ಹಾಗೂ ಸಂಘಟಿತ ಕವಿಮನದ ಭಾವ ಲಹರಿ. ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ಕವಿತೆಯನ್ನಾಗಿಸಿರುವ ಈ ಕೃತಿಯ ಕುರಿತು ಲೇಖಕರು ಹಂಚಿಕ...

ಅಗಾಧ ಭಾವನೆಗಳ ಅಕ್ಷಯ ಪಾತ್ರೆ ನಮ್ಮ ಮನಸ್ಸು

ಶ್ರೀರಾಮ ದಿವಾಣ ಏಪ್ರಿಲ್ ೨೨ ಲೇಖನ ೬ ವೀಕ್ಷಣೆ

ರಾತ್ರಿ 8 - 30 ರ ಸಮಯ, ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಿನ್ನೆ ರಾತ್ರಿ 8.30 ರ ನೇರ ಪ್ರಸಾರದ ಭಾಷಣ ಹೇಳಿದ ಮೇಲೆ ನನ್ನಲ್ಲಿ ಉಂಟಾದ ಕೆಲವು ಭಾವನೆಗಳು ಈ ರೀತಿ ಇದೆ. ದ್ವೇಷ, ಅಸೂಯೆ, ಸೈದ್ಧಾಂತಿಕ ನಿಲುವು,...

ಸ್ಟೇಟಸ್ ಕತೆಗಳು (ಭಾಗ ೧೬೫೮) - ಬೇಧ

ಬರಹಗಾರರ ಬಳಗ ಏಪ್ರಿಲ್ ೨೨ ಲೇಖನ ೭ ವೀಕ್ಷಣೆ

ಶಾರದಕ್ಕ ತುಂಬಾ ಜೋರು ಸ್ವರದಲ್ಲಿ ತನ್ನ ಮಗನ ಜೊತೆ ಮಾತನಾಡುತ್ತಿದ್ದರು. ಮಗ ಅಮೆರಿಕದಲ್ಲಿ ಕೆಲಸ ಮಾಡ್ತಾ ಇದ್ದ. ಹಾಗಾಗಿ ಫೋನಿನ ಸಂಭಾಷಣೆ ಅಕ್ಕ ಪಕ್ಕದ ಮನೆಯವರಿಗೂ ಕೇಳ್ತಾ ಇತ್ತು, ಅವರಿಗೆ ಇನ್ನೂ ಕೂಡ ಬುದ್ದಿ ಬಂದಿಲ್...

ಬೇಸಿಗೆಯ ಬಸವ ಜಯಂತಿ

ವಿನುತ ಬೋ.ಕುಮಾರಸ್ವಾಮಿ ಏಪ್ರಿಲ್ ೨೨ ಬ್ಲಾಗ್ ೩೪ ವೀಕ್ಷಣೆ

ಯಾರಿಗೆಲ್ಲ ನೆನಪಿದೆ ಈ ಹೂವು ಬಿರು ಬಿಸಿಲಲ್ಲಿ ನಗುತ್ತಾ ನಿಂತಿರುವ, ತಪ್ಪದೇ ಈ ಕಾಲಕ್ಕೆ ಅರಳುವ ಹೂವಿದು. ಮರದ ತುಂಬ ಹೂವೆ ಕಾಣಸಿಗುತ್ತೆ. ಮಧ್ಯದಲ್ಲಿ ಒಂದೆರಡು ಎಲೆಗಳು. ಪ್ರಕೃತಿನೇ ಹಾಗೆ ಅಲ್ವಾ ತನ್ನ ಪಾಡಿಗೆ ತನ್ನ...

ನವಣೆ ಪೊಂಗಲ್

ಬರಹಗಾರರ ಬಳಗ ಏಪ್ರಿಲ್ ೨೨ ಅಡುಗೆ ೭ ವೀಕ್ಷಣೆ

ಹೆಸರುಬೇಳೆ ಹಾಗೂ ನವಣೆಯನ್ನು ಸಣ್ಣ ಉರಿಯಲ್ಲಿ ಹುರಿಯಿರಿ. ಇದಕ್ಕೆ ಐದು ಕಪ್ ನೀರು ಹಾಕಿ ಬೇಯಿಸಿ. ಬಾಣಲೆಗೆ ಬೆಲ್ಲ ಹಾಕಿ ಎರಡು ಕಪ್ ನೀರು ಸೇರಿಸಿ ಒಂದೆಳೆ ಪಾಕ ಬರುವವರೆಗೆ ಕುದಿಸಿ ಬೆಂದ ಮಿಶ್ರಣಕ್ಕೆ ಬೆಲ್ಲದ ಪಾಕ ಮತ್...

ಧರ್ಮಕ್ಷೇತ್ರ - ಕುರುಕ್ಷೇತ್ರ

ಬರಹಗಾರರ ಬಳಗ ಏಪ್ರಿಲ್ ೨೨ ಲೇಖನ ೯ ವೀಕ್ಷಣೆ

ಶ್ರೀಮದ್ಭಗವದ್ಗೀತೆಯ ಮೊದಲ ಶ್ಲೋಕ “ಧರ್ಮ ಕ್ಷೇತ್ರೇ ಕುರುಕ್ಷೇತ್ರೇ“ ಎಂದಾರಂಭವಾಗುತ್ತದೆ. ಕೌರವ ಪಾಂಡವರ ಸೈನ್ಯದ ನಡುವೆ ಧರ್ಮಯುದ್ಧ ನಡೆಯುತ್ತಿರುವುದರಿಂದ ಯುದ್ಧ ಭೂಮಿಯಾಗಿದ್ದ ಕುರುಕ್ಷೇತ್ರವು ಧರ್ಮಕ್ಷೇತ್ರವಾಗಿದೆ....

'ದಿಲ್ ಸೇ ದಿಲ್ ಮಿಲನೇ ಕಾ ಕೋಯಿ ಕಾರಣ್ ಹೋಗಾ ' ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೨ ಬ್ಲಾಗ್ ೭ ವೀಕ್ಷಣೆ

ಈ ಹಿಂದೆ ನಾನು ಚರಿತ್ರಹೀನ್ ಈ ಚಿತ್ರದ 'ದಿಲ್ ಸೇ ದಿಲ್ ಮಿಲನೇ ಕಾ ಕೋಯಿ ಕಾರಣ್ ಹೋಗಾ ' ಈ ಹಾಡಿನ ಅದೇ ಧಾಟಿಯಲ್ಲಿನ ಒಂದೆರಡೇ ಸಾಲು ಅನುವಾದವನ್ನು ಬಹುಶಃ 80ನೇ ಸಂಖ್ಯೆ ಹಾಕಿ ನಿಮ್ಮೊಂದಿಗೆ ಹಂಚಿಕೊಂಡಿದ್ದೆ . ಈಗ ಆ ಹಾ...

ಲಿಂಬೆ ಬೇಸಾಯದಲ್ಲಿ ಸಸ್ಯ ಸಂರಕ್ಷಣೆ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೧ ಲೇಖನ ೧೦ ವೀಕ್ಷಣೆ

ಲಿಂಬೆ ಹಣ್ಣು ಅಥವಾ ಕಾಯಿಗೆ ವರ್ಷವಿಡೀ ಬೇಡಿಕೆಯಿರುತ್ತದೆ. ಮಳೆಗಾಲದಲ್ಲಿ ಒಂದಿಷ್ಟು ಬೇಡಿಕೆ ಕಡಿಮೆ ಎಂದು ಅನಿಸಿದರೂ ಉತ್ತಮ ಮಾರುಕಟ್ಟೆ ಇದೆ. ಸ್ವಲ್ಪ ದರ ಕಡಿಮೆ ಇರುವಾಗ ಉಪ್ಪಿನಕಾಯಿ, ಸ್ಕ್ವಾಷ್ ಮೊದಲಾದುವುಗಳನ್ನು ತ...

ಹೆದ್ದಾರಿಗಳು ಸಾವಿನ ದಾರಿಯಾಗದಿರಲಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೧ ಲೇಖನ ೧೨ ವೀಕ್ಷಣೆ

ದೇಶದ ರಸ್ತೆ ಸಂಚಾರದ ಇತಿಹಾಸದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅತ್ಯಂತ ಮಹತ್ವದ್ದಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಸಂಚಾರ ಪಥ (ಕ್ಯಾರೇಜ್ ವೇ) ಮತ್ತು ಪಕ್ಕದ ಪಾದಚಾರಿ ಮಾರ್ಗಗಳಲ್ಲಿ ಭಾರೀ ವಾಹನಗಳು ಮತ್ತು ವಾಣ...

ಕನ್ನಡ ಪತ್ರಿಕಾ ಲೋಕ (ಭಾಗ ೨೫೬) - ಜೀವನ ಸಂಧ್ಯಾ ವಾಣಿ

ಶ್ರೀರಾಮ ದಿವಾಣ ಏಪ್ರಿಲ್ ೨೧ ಲೇಖನ ೬ ವೀಕ್ಷಣೆ

ಜ್ಞಾನೇಶ್ವರಿ ಜನಸೇವಾ ಟ್ರಸ್ಟ್ ನ "ಜೀವನ ಸಂಧ್ಯಾ ವಾಣಿ" ಶಿವಮೊಗ್ಗ ಗಾಡಿಕೊಪ್ಪದ ಸ್ವಾಮೀ ವಿವೇಕಾನಂದ ಬಡಾವಣೆಯಲ್ಲಿ 'ಜೀವನ ಸಂಜೆ ವೃದ್ಧಾಶ್ರಮ' ನಡೆಸುತ್ತಿರುವ ಜ್ಞಾನೇಶ್ವರಿ ಜನಸೇವಾ ಟ್ರಸ್ಟ್ (ರಿ) ಸಂಸ್ಥೆ ಪ್ರಕಟಿಸ...

ಇಚ್ಚಾ ಶಕ್ತಿಯ ಕೊರತೆ ಅಥವಾ ಕಪಟ ನಾಟಕ ಅಥವಾ ಸ್ವ ಹಿತಾಸಕ್ತಿ

ಶ್ರೀರಾಮ ದಿವಾಣ ಏಪ್ರಿಲ್ ೨೧ ಲೇಖನ ೫ ವೀಕ್ಷಣೆ

ಮತದಾರರ ಪಟ್ಟಿ ಪರಿಷ್ಕರಣೆ, ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ, ಶೇಕಡ 33% ರಷ್ಟು ಮಹಿಳಾ ಮೀಸಲಾತಿ. ಈ ಮೂರೂ ವಿಷಯಗಳು ಭಾರತದ ಪ್ರಜಾಸತ್ತಾತ್ಮಕ ಗಣರಾಜ್ಯಗಳ ಒಕ್ಕೂಟದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ತೀರ್ಮಾನ...

ಸ್ಟೇಟಸ್ ಕತೆಗಳು (ಭಾಗ ೧೬೫೭) - ಗುರಿ

ಬರಹಗಾರರ ಬಳಗ ಏಪ್ರಿಲ್ ೨೧ ಲೇಖನ ೩ ವೀಕ್ಷಣೆ

ಇಬ್ಬರು ಹೆಜ್ಜೆ ಇಟ್ಟು ತುಂಬಾ ದೂರದವರೆಗೆ ನಡೆದು ಬಂದಿದ್ದಾರೆ. ಇಬ್ಬರಿಗೂ ಮುಂದೆಲ್ಲಿಗೆ ತಲುಪುತ್ತೇವೆ ಅನ್ನುವ ಯೋಚನೆಯಿಲ್ಲ, ದಾರಿಯ ಬಗ್ಗೆ ಅಷ್ಟು ನಿಖರವಾದ ಮಾಹಿತಿ ಇಲ್ಲ. ಹಾಗೆ ಕಾಡಿನಲ್ಲಿ ಬಂದು ನಿಂತವರಿಗೆ ಮುಂದೇ...

ಅಕ್ಷಯ ತೃತೀಯ ಏನಿದರ ಹಿನ್ನಲೆ?

ಬರಹಗಾರರ ಬಳಗ ಏಪ್ರಿಲ್ ೨೧ ಲೇಖನ ೪ ವೀಕ್ಷಣೆ

‘ಅಕ್ಷಯ’ ಎಂದೊಡನೆ ನೆನಪಾಗುವುದು ಕ್ಷಯವಾಗದೆ ಹೆಚ್ಚಾಗುವುದು. ಕ್ಷಯ ಎಂದರೆ ಕ್ಷೀಣಿಸುವುದು .ಬರಿದಾಗುವುದು, ಇಲ್ಲವಾಗುವುದು, ’ಅಕ್ಷಯ’ ಅಂದರೆ ಹೆಚ್ಚೆಚ್ಚು ಆಗುವುದು, ವೃದ್ಧಿಸುವುದು.  ವೈಶಾಖೇ ಶುಕ್ಲಪಕ್ಷೇತು ತೃತೀಯಾ...

ಹೂಮಿಂಚು ಹೊಳೆದು !

ಬರಹಗಾರರ ಬಳಗ ಏಪ್ರಿಲ್ ೨೧ ಕವನ ೪ ವೀಕ್ಷಣೆ

ಮಾವಿನ ಎಳೆ ಚಿಗುರು ನಗೆ ಹೂವ ಚೆಲ್ಲುತ್ತಾ  ಫಲಗಳನ್ನು ತೂಗುವ ಕನಸಲ್ಲಿದೆ  ಹಳೆ ಬೇರಿನ ನಂಟು ಬೆಸೆದ ಭಾಂದವ್ಯಕ್ಕೆ  ಹೊಸ ಕೊಡುಗೆ ಕೊಡುವ ಮನಸಲ್ಲಿದೆ   ದುಂಬಿಗಳು ಹಾರುತ್ತಾ ಬಳಿಬಂದು ಪಿಸುಗುಟ್ಟಿ  ಬರುತಲಿದೆ ಯ...

ಯಾವ ಹಣ್ಣು ಯಾವ ಸಮಸ್ಯೆಗೆ ಒಳ್ಳೆಯದು?

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೦ ಲೇಖನ ೧೨ ವೀಕ್ಷಣೆ

ನಮ್ಮ ದೇಹದ ಆರೋಗ್ಯವು ಚೆನ್ನಾಗಿದ್ದರೆ ಅದೇ ಒಂದು ಬಹು ದೊಡ್ಡ ವರದಾನವಾಗಿದೆ. ಆರೋಗ್ಯವಾಗಿರಲು ಸರಿಯಾದ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ. ತಜ್ಞರು ಕೂಡ ಸಮತೋಲಿತ ಆಹಾರವನ್ನು ಸೇವಿಸಲು ಸಲಹೆ ನೀಡುತ್ತಾರೆ. ತಾಜಾ ತ...

ಅನಾಮಧೇಯ ಕರೆ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೦ ಪುಸ್ತಕ ವಿಮರ್ಶೆ ೮ ವೀಕ್ಷಣೆ

''ಹಲೋ'' ಸರಿ ರಾತ್ರಿಯಲ್ಲಿ ಕರೆ. ಯಾರಿರಬಹುದು? ವಕೀಲ ಪೊನ್ನಪ್ಪನಿಗೆ ಅಪರಾತ್ರಿಯಲ್ಲಿ ಬಂದ ಕರೆ. ಅಲ್ಲಿಂದ ಶುರುವಾಯಿತು ಪೊನ್ನಪ್ಪನಿಗೆ ತೊಂದರೆಗಳ ಸರಮಾಲೆ. ಗುರುತು ಪರಿಚಯವಿಲ್ಲದವಳನ್ನು ಕಾಪಾಡಲು ಹೋಗಿ ತಾನೇ ಅಪರಾ...