ಸ್ಟೇಟಸ್ ಕತೆಗಳು (ಭಾಗ ೧೫೧೮) - ಯಾಕೆ?
ಮತ್ತೆ ಮತ್ತೆ ಒತ್ತಿ ಹೇಳಿದರು ಅಮ್ಮ, ನನಗೆ ಹಾಕಿಸಿದ ಚಿನ್ನದ ಮಾಲೆಗೆ ಅಣ್ಣನೂ ದುಡ್ಡು ಕೊಟ್ಟಿದ್ದಾನೆ ಅಂತ ಹೇಳಬೇಕು. ಅರ್ಥವಾಯಿತು ತಾನೆ. ಆಯ್ತಮ್ಮಾ... ಮಗಳ ಮನಸ್ಸಲ್ಲಿ ಯೋಚನೆಗಳು ಓಡುತ್ತಿವೆ, ಅಲ್ಲಾ ನಾನು ಯಾಕೆ ಅಣ...
೨೦೯ ಲೇಖನಗಳು
ಮತ್ತೆ ಮತ್ತೆ ಒತ್ತಿ ಹೇಳಿದರು ಅಮ್ಮ, ನನಗೆ ಹಾಕಿಸಿದ ಚಿನ್ನದ ಮಾಲೆಗೆ ಅಣ್ಣನೂ ದುಡ್ಡು ಕೊಟ್ಟಿದ್ದಾನೆ ಅಂತ ಹೇಳಬೇಕು. ಅರ್ಥವಾಯಿತು ತಾನೆ. ಆಯ್ತಮ್ಮಾ... ಮಗಳ ಮನಸ್ಸಲ್ಲಿ ಯೋಚನೆಗಳು ಓಡುತ್ತಿವೆ, ಅಲ್ಲಾ ನಾನು ಯಾಕೆ ಅಣ...
ಎಲ್ಲೂ ಮೌನವು ಎಲ್ಲಿಯ ಧ್ಯಾನವು ಸೋತು ಹೋಗಿದೆ ಬಂಧನಾ ಮತ್ತೆ ವಸಂತವು ಚಿಗುರಿ ಕರೆದರೂ ಭಾವವಿಲ್ಲದ ಜೀವನಾ ವಯಸ್ಸು ಮಾಗಿದೆ ಚೆಲುವು ಸೊರಗಿದೆ ತ್ರಾಣ ಉಡುಗಿದ ಚೇತನಾ ಒಲಿವ ಕಣ್ಣಲಿ ರಶ್ಮಿ ಕಾಣದೆ ಬದುಕ ಬ...
ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು. 501) ಹಾಡು : ಆ ಕಹೀಂ ದೂರ್ ಚಲೇಂ ನನ್ನ ಅನುವಾದ...
ಸ್ಪರ್ಧೆ ಸೂರಿ: ಎಲ್ಲರೂ ಯಾಕೆ ಹೀಗೆ ಓಡುತ್ತಿದ್ದಾರೆ ಅಪ್ಪ? ಅಪ್ಪ: ಇದು ಓಟದ ಸ್ಪರ್ಧೆ ಕಣಪ್ಪ, ಯಾರು ಓಡಿ ಮೊದಲು ಬಂದು ಗೆಲ್ತಾರೆ ಅವನಿಗೆ ಬಹುಮಾನ ಕೊಡ್ತಾರೆ. ಸೂರಿ : ಗೆಲ್ಲುವ ಒಬ್ಬನಿಗೆ ಮಾತ್ರ ಬಹುಮಾನ ಕೊಡೋದಾ...
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದ ಜಮೀನಿನಲ್ಲಿ ಮತ್ತೊಮ್ಮೆ ಚಿರತೆ ಕಾಣಿಸಿಕೊಂಡು ಜನರ ಆತಂಕವನ್ನು ತೀವ್ರಗೊಳಿಸಿದೆ. ಕೊಡಗು, ಹಾಸನ ಜಿಲ್ಲೆಗಳ ಸಾಕಷ್ಟು ಭಾಗಗಳಲ್ಲಿ, ಅರಣ್ಯ ಪ್ರದೇಶಗಳಿಗೆ ತಾಗಿಕೊಂ...
ನಾಗೇಶ್ ಕೆ. ಎನ್. ರವರ "ಕೃಷಿ ಸಮಯ" ಬೆಂಗಳೂರಿನ ನಾಗೇಶ್ ಕೆ. ಎನ್. ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು, ಮಾಲಿಕರು ಆಗಿರುವ ಮಾಸಪತ್ರಿಕೆ "ಕೃಷಿ ಸಮಯ". ನಂದಿನಿ ಲೇಔಟ್ ಗಣೇಶ್ ಬ್ಲಾಕ್ ನಾಲ್ಕನೇ ಕ್ರಾಸ್ ನಲ್ಲಿರು...
ನಮ್ಮ ಅತ್ಯಂತ ಪ್ರೀತಿ ಪಾತ್ರರು, ಒಡಹುಟ್ಟಿದವರು, ಪ್ರಖ್ಯಾತರು, ಸಾಧಕರು ಅಥವಾ ನಾವು ಮೆಚ್ಚುವ ಯಾರಾದರೂ ಅಪಘಾತ ಅಥವಾ ಅನಾರೋಗ್ಯದಿಂದ ಅಥವಾ ಇನ್ನಾವುದೇ ಕಾರಣದಿಂದಾಗಿ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರು...
ಆ ಪುಟ್ಟ ಕಾಡಿಗೆ ನೋವಾಗಿದೆ. ಸಮೃದ್ಧವಾಗಿ ಹರಿಯುತ್ತಿದ್ದ ನದಿ ಜಲಪಾತವಾದದ್ದಕ್ಕೆ ಬೇಸರ ಪಡುತ್ತಿದೆ, ಎತ್ತರದ ಗುಡ್ಡವು ನೋವುಣ್ಣುತ್ತಿದೆ, ಇವೆಲ್ಲವೂ ತಾವು ಇದ್ದ ಹಾಗೆ ಬದುಕಿದ್ದವು. ಆದರೆ ಅದರ ಸೌಂದರ್ಯವನ್ನ ಕಣ್ತುಂಬ...
ಡಿಸೆಂಬರ್ ತಿಂಗಳು ಸಮೀಪಿಸುತ್ತಿದೆ. ಚಳಿಗಾಲ ಇರಬೇಕಿತ್ತು. ಆದರೆ ಹವಾಮಾನದ ಬದಲಾವಣೆಯಿಂದಾಗಿ ಮೋಡ ಕವಿದ ವಾತಾವರಣ, ಸೆಖೆ ಮತ್ತು ಮಳೆಯೂ ಬರುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ಮಾನವ. ನಾವು ಅಭಿವೃದ್ಧಿಯ ಹೆಸರಿನಲ್ಲಿ ಮ...
'ನಿನ್ನ ಕರುಣೆಯ ಉಸಿರು ತಾನೆ ನನ್ನ ನುಡಿಸುತಿರಲು ಕಾಡು ಬಿದಿರ ತುಂಡು ನಾನಾದರೆ ಕೊಳಲು ನೀನು ನಡೆಸಲು ನಡೆದೆ,ನುಡಿಸಲು ನುಡಿದೆ ನಾನೆಂಬುದಿದು ತಾ ನನ್ನದಲ್ಲ ಎನ್ನ ಬಾಳಿದು ನೋಡು ನೀನೆ ಹಾಡಿದ ಹಾಡು ಎಂತಿದ್ದರೇನಂತ...
ಬದುಕಿನಲ್ಲಿ ತ್ರಾಣವಿದ್ದರೂ ಬತ್ತಿದ್ದ ಮೌನಿಗರ ಕಾಲು ಹಿಡಿದು ಬೇಡುತ್ತೇವೆ ಚೇತನದಲ್ಲಿ ಬಲವಿದ್ದರೂ ಹೊತ್ತಿದ್ದ ಮಣ್ಣಿಗರ ಕಾಲು ಹಿಡಿದು ಬೇಡುತ್ತೇವೆ ಅಪಾಯದೊಳಗೆ ಉಪಾಯವಿದ್ದರೂ ಉಳ್ಳವರ ಕಾಲು ಹಿಡಿದು ಬೇಡುತ್ತೇವ...
ನಮ್ಮ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ "ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣಗಳಲ್ಲಿ ಒಂದಾಗಿರುವ ಜಲಧಾರೆ "ಚುಂಚನಕಟ್ಟೆ" ಗೆ ಪಯಣ ಮಾಡೋಣ. ನಯನ ಮನೋಹರ ಚುಂಚನಕಟ್ಟೆ ಜಲಪಾತವು ಮೈಸೂರು ಜಿಲ್ಲೆಯ ಕೃಷ್ಣರಾಜನಗರ (ಕೆ.ಆರ...
ರಾಜಾ ಅಂಪಾಟ್ ದ್ವೀಪಗಳು ಇಂಡೋನೇಷ್ಯಾದ ಸೌತ್ವೆಸ್ಟ್ ಪಪುವಾ ಪ್ರಾಂತ್ಯದಲ್ಲಿ ನ್ಯೂಗಿನಿಯಾ ದ್ವೀಪದ ಬರ್ಡ್ಸ್ ಹೆಡ್ ಪೆನಿನ್ಸುಲಾದ ವಾಯುವ್ಯ ತುದಿಯಲ್ಲಿ ಇದೆ. ಇದು ೧,೫೦೦ಕ್ಕೂ ಹೆಚ್ಚು ಸಣ್ಣ ದ್ವೀಪಗಳನ್ನು ಒಳಗೊಂಡ ಭೂ ಭ...
ಹಿರಿಯ ಪತ್ರಕರ್ತ, ಲೇಖಕ ಜೋಗಿ (ಗಿರೀಶ್ ರಾವ್ ಹತ್ವಾರ್) ಅವರ ಕೃತಿ ಸಾವು. ಕೃತಿಯಲ್ಲಿ ಲೇಖಕರು ಹೇಳಿರುವಂತೆ, ಅವನು ಕೊನೆಗೆ ಬರುತ್ತಾನೆ. ಹೊರಡು ಅನ್ನುತ್ತಾನೆ. ನಾವೆಲ್ಲ ಎದ್ದು ಹೊರಡುತ್ತೇವೆ, ಅಲ್ಲಿಗೆ ಆಟ ಮುಗಿಯುತ್...
ಈ ಆಟದ ಫಲಿತಾಂಶ ಖಂಡಿತ ಒಂದೇ ದಿಕ್ಕಿನಲ್ಲಿ ಇರುತ್ತದೆ. ಲಾಭ ಕಾಂಗ್ರೆಸ್ ನ ಸಿದ್ದರಾಮಯ್ಯನವರಿಗೆ ಅಥವಾ ಡಿಕೆ ಶಿವಕುಮಾರ್ ಅವರಿಗೆ ಅಥವಾ ಸ್ವಲ್ಪ ಹೆಚ್ಚು ಕಡಿಮೆಯಾಗಿ ಸರ್ಕಾರ ಉರುಳಿದರೆ ಬಿಜೆಪಿ ನಾಯಕರುಗಳಿಗೆ. ನಷ್ಟ ಮಾ...
ಹೆಣವಿನ್ನು ಮನೆಯಿಂದ ಸ್ಮಶಾನ ತಲುಪಿರ್ಲಿಲ್ಲ, ಆಗಲೇ ಮನೆಯಲ್ಲಿ ಆಸ್ತಿ ಹಂಚುವಿಕೆಯ ಜಗಳ ಶುರುವಾಗಿತ್ತು . ಯಾರಿಗೆ ಯಾವುದು ಸಿಗಬೇಕು ಯಾರು ಯಾರಿಗೆ ಎಷ್ಟು ಹಂಚಬೇಕು ಅನ್ನೋದರ ಬಗ್ಗೆ ವಾದ ವಿವಾದಗಳು ಹೆಚ್ಚಾಗ್ತಾ ಹೋದವು....
ಇವತ್ತೊಂದು ಸುದ್ದಿಯನ್ನು ನೀವೆಲ್ಲರೂ ಓದಿದ್ದೀರಿ ಅಂದುಕೊಳ್ಳುತ್ತೇನೆ. ಬೆಳಗಾವಿಯಲ್ಲಿ ಒಂದೇ ಕುಟುಂಬದ ಮೂರು ಜನ ಸದಸ್ಯರು ಉಸಿರುಗಟ್ಟುವಿಕೆಯಿಂದ ಸತ್ತರಂತೆ. ಚಳಿಯಿಂದ ರಕ್ಷಿಸಿಕೊಳ್ಳಲು ಒಂದು ಕೋಣೆಯ ಒಳಗೆ ಇದ್ದಲಿನ ಬೆ...
ಪ್ರೀತಿಯು ಸಿಗಲಿಲ್ಲವೆಂದು ಹುಚ್ಚನಾಗದಿರು ಮಾತದು ಬರಲಿಲ್ಲವೆಂದು ಖಿನ್ನನಾಗದಿರು ಎಲ್ಲರ ಬದುಕೊಳಗೂ ತೂತುಗಳಿವೆ ಏಕೊ ನೆಮ್ಮದಿಯು ಸಿಗಲಿಲ್ಲವೆಂದು ಬೆತ್ತಲಾಗದಿರು ಮಾಡಿರುವ ಕರ್ಮ ಫಲವ ಉಣ್ಣಲೇ ಬೇಕು ದಾರಿಗಳ...
ಬಾಗಿಲ ಕರೆಗಂಟೆ ಕೇಳಿದಾಗ ಜ್ವರದಿಂದ ಬಳಲಿ ವಿಶ್ರಾಂತಿಯಲ್ಲಿದ್ದವಳು ಎದ್ದು ಹೊರಗೆ ಬಂದೆ. ಕದ ತೆರೆದಾಗ ಬಂದ ನಾಲ್ವರಲ್ಲಿ ಇಬ್ಬರು ಪರಿಚಯದವರು. ವಯಸ್ಸಾದ ದಂಪತಿಗಳ ಪರಿಚಯವಿಲ್ಲ. ಅಕ್ಕಾ,"ಮನೆ ಬಾಡಿಗೆ ಕೊಡುತ್ತೀರಾ? ಇವರ...
ವಿರಾಗಿಣಿ ಅವಳೊಬ್ಬ ವಿದ್ಯಾವಂತೆ, ಆದರೂ ಅಮಾಯಕಿ. ಮದುವೆಯಾಯ್ತು ಅಷ್ಟೇ... ಮಿಲನವಿಲ್ಲ, ಮಕ್ಕಳಿಲ್ಲ. ಸಂಸಾರವಿಲ್ಲ ನಿಟ್ಟುಸಿರೂ ಇಲ್ಲ, ಗಂಡನಿಗೆ ತನ್ನ ಬಗ್ಗೆ ಆಸಕ್ತಿ ಇಲ್ಲ ಅಂತ ಗೊತ್ತಾದಾಗ ಆಕೆ ಒತ್ತಾಯಿಸಲಿಲ್ಲ. ಗಂ...