ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2025

ಅಕ್ಟೋಬರ್ 2025

೨೦೫ ಲೇಖನಗಳು

ಕರ್ನಾಟಕ ನಾಮಕರಣದ ದಿನ

ಬರಹಗಾರರ ಬಳಗ ಅಕ್ಟೋ ೩೧ ಕವನ ೮ ವೀಕ್ಷಣೆ

ಕನ್ನಡ ಎಂದರೆ ಹೊನ್ನಿನ ನುಡಿಯು ಮಣ್ಣಿನ ಕಣಕಣವು/ ಅನ್ನದ ಋಣವನು ತೀರಿಸು ಮಗುವೆ ಚಿನ್ನದ ಗುಣವದುವು//   ಕನ್ನಡ ನೆಲಜಲ ಮರೆಯದಿರು ಮುನ್ನುಡಿ ಬರೆಯುತಲಿ/ ಕನ್ನಡ ಗಾಳಿಯ ಉಸಿರಾಡುತಲಿ ನಿನ್ನೆಯ ನೆನಪಿರಲಿ//  ...

ಸಮಯ = ಹಣ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೩೧ ಪುಸ್ತಕ ವಿಮರ್ಶೆ ೨೨ ವೀಕ್ಷಣೆ

ಹಣ ಸಂಪಾದನೆ ಯಾರಿಗೆ ಬೇಡ? ಈಗಿನ ಯುಗದಲ್ಲಿ ಎಲ್ಲರೂ ಹಣದ ಹಿಂದೆ ಓಡುವವರೇ, ಆದರೆ ನಿಮಗೆ ಗೊತ್ತೇ? ಸಮಯವನ್ನು ಸರಿಯಾಗಿ ನಿಭಾಯಿಸುವವನು ಅತ್ಯಂತ ಶ್ರೀಮಂತ ವ್ಯಕ್ತಿ. ಏಕೆಂದರೆ ಸಮಯದ ಬೆಲೆ ಅರಿತವನಿಗೆ ಹಣ ಸಂಪಾದನೆ ದೊಡ್ದ...

ಕುರ್ಚಿ ಬೇಕೆ ಕುರ್ಚಿ?

ಶ್ರೀರಾಮ ದಿವಾಣ ಅಕ್ಟೋ ೩೧ ಲೇಖನ ೮ ವೀಕ್ಷಣೆ

ಅಧಿಕಾರವೆಂಬ ಅಮಲು ಮತ್ತೇರಿ ವಿಧವಿಧದ ಕುರ್ಚಿಗಾಗಿ ಕೆಲವು ವ್ಯಕ್ತಿಗಳು ಮುಗಿ ಬೀಳುವುದು ನೋಡಿದಾಗ ಅನಿಸಿದ್ದು... ಕುರ್ಚಿ ಬೇಕೆ ಕುರ್ಚಿ? " ಆ " ಮಾಯಾ ಕುರ್ಚಿ..... ಏರಲು ದೈವ ಬಲ ಬೇಕಂತೆ " ಆ " ಕುರ್ಚಿ. ಕೂರಲು...

ಸ್ಟೇಟಸ್ ಕತೆಗಳು (ಭಾಗ ೧೪೮೮) - ದುಡ್ಡು

ಬರಹಗಾರರ ಬಳಗ ಅಕ್ಟೋ ೩೧ ಲೇಖನ ೧೧ ವೀಕ್ಷಣೆ

ಅವನು ದುಡಿಯುತ್ತಿದ್ದಾನೆ. ಶಿಕ್ಷಣ ಮುಗಿಸಿ ದುಡಿಮೆಗೆ ಇಳಿದವನಿಗೆ ದುಡ್ಡು ಮಾಡಬೇಕೆನಿಸಿತು. ಹಾಗಾಗಿ ದುಡ್ಡಿನ ಹಿಂದೆ ಓಡಲಾರಂಭಿಸಿದ. ತನ್ನ ಮನೆಯನ್ನು ತೊರೆದು ಪರಿಚಯವಿಲ್ಲದ ಊರಿನಲ್ಲಿ ಅಪರಿಚಿತನಾಗಿ ಬದುಕು ಕಟ್ಟಿಕೊಂ...

ಪಟಾಕಿಯ ಕಥೆ

ಬರಹಗಾರರ ಬಳಗ ಅಕ್ಟೋ ೩೧ ಲೇಖನ ೧೧ ವೀಕ್ಷಣೆ

ಬಹಳಷ್ಟು ಓದುಗರಿಗೆ ಪಟಾಕಿಗಳ ಬಗ್ಗೆ ತಿಳಿಯುವ ಆಸೆ, ಅಲ್ಲಲ್ಲ ನನ್ನ ಮೂಲಕ ನಿಮಗೆಲ್ಲಾ ತಿಳಿಸುವ ಆಸೆ. ನಾವೆಲ್ಲ ಪಟಾಕಿಗೆ ಬಣ್ಣ ಹಚ್ಚುತ್ತೇವೆ ಅವು ಬೆಳಕು ಮತ್ತು ಶಬ್ಧ ಕೊಡುತ್ತವೆ. ರಾಕೆಟ್ ಸುಂಯ್ಯನೆ ಮುಗಿಲಿಗೇರುತ್ತವ...

ಒಂದು ಗಜಲ್

ಬರಹಗಾರರ ಬಳಗ ಅಕ್ಟೋ ೩೧ ಕವನ ೪ ವೀಕ್ಷಣೆ

ಮೌನದೊಳಗಿನ ಅರ್ಥ ಬಿಡಿಸಿರುವ ಬಗೆಗೆ ಕನಸು ಬರುವುದೇ ಗೆಳತಿ ಚಿಂತೆಯಿರದಾ ಯೋಗ ಸಂಕುಚಿತ ಭಾವದಿ ನನಸು ಸಿಗುವುದೇ ಗೆಳತಿ   ಸಂತಸದ ಚೆಲುವಿನಲಿ ರೂಪ ಯೌವನವೇರಿ ಬೋರ್ಗರೆದು ಸಾಗುವುದು ನೋಡು ಸೌಂದರ್ಯ ಮನಸಿನ ನವಯುಗದ ಮ...

ಈ ದೇವರಿಗೆ ಏಡಿ ಅರ್ಪಿಸಿ ನೋಡಿ!

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೩೦ ಲೇಖನ ೧೧ ವೀಕ್ಷಣೆ

ಭಾರತದಾದ್ಯಂತ ನಿಮಗೆ ಲಕ್ಷಾಂತರ ದೇವಾಲಯಗಳು ಸಿಗುತ್ತವೆ. ಪ್ರತಿಯೊಂದು ದೇಗುಲ, ಅಲ್ಲಿರುವ ದೇವರು, ದೇವರಿಗೆ ಅರ್ಪಿಸುವ ವಸ್ತು, ಅಲ್ಲಿಯ ಪ್ರಸಾದ ಎಲ್ಲವೂ ಭಿನ್ನ. ಅಂತಹದ್ದೇ ಒಂದು ವಿಭಿನ್ನ ದೇವಸ್ಥಾನ ಗುಜರಾತಿನ ಸೂರತ್...

ದೋಷಮುಕ್ತ ಎಸ್‌ ಐ ಆ‌ರ್ ನಡೆಯಲಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೩೦ ಲೇಖನ ೩೪ ವೀಕ್ಷಣೆ

ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಎರಡನೇ ಹಂತವನ್ನು ಘೋಷಿಸಿರುವುದು ಮಹತ್ವದ ಬೆಳವಣಿಗೆ. ನಿಷ್ಪಕ್ಷಪಾತ, ನ್ಯಾಯಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಕಾಲಕಾಲಕ್ಕೆ ಎಸ್‌ಐಆರ್ ಕ...

ಕನ್ನಡ ನಾಡಿನ ಪಕ್ಷಪಾತಿ

ಶ್ರೀರಾಮ ದಿವಾಣ ಅಕ್ಟೋ ೩೦ ಲೇಖನ ೧೫ ವೀಕ್ಷಣೆ

ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು… ಭಾರತದ ಎಲ್ಲಾ ರಾಜ್ಯಗಳಲ್ಲಿ ಕರ್ನಾಟಕದ ಹೆಚ್ಚುಗಾರಿಕೆ ಮತ್ತು ಕಳಪೆ ಸಾಧನೆ ಏನಿರಬಹುದು. ಒಂದು ನೋಟ. ಸ್ವಲ್ಪ ಕನ್ನಡ ನಾಡಿನ ಪಕ್ಷಪಾತಿ ಎನಿಸಬಹುದು....

ಸ್ಟೇಟಸ್ ಕತೆಗಳು (ಭಾಗ ೧೪೮೭) - ಲಭ್ಯತೆ

ಬರಹಗಾರರ ಬಳಗ ಅಕ್ಟೋ ೩೦ ಲೇಖನ ೬ ವೀಕ್ಷಣೆ

ಅವಳು  ಬೇಸರದಿಂದ ಕುಳಿತಿದ್ದಾಳೆ. ಒಂದಿಷ್ಟು ಬಳಕೆಯ ಬಗ್ಗೆ ತನ್ನ ಲಭ್ಯತೆ ಬಗ್ಗೆ ಗೌರವ ಸಿಕ್ಕಿಲ್ಲ ಅನ್ನೋದು ಅವಳ ವಾದ. ಅವಳಿಗೆ ಹಲವು ದಿನಗಳಿಂದ ತನ್ನ ಅವಶ್ಯಕತೆ ಇದೆ ಗೌರವ ಸಿಗುತ್ತಿಲ್ಲ ಅನ್ನೋದು ಯೋಚನೆಗೆ ಬರ್ತಾ ಇತ...

ನಿಷ್ಪಾಪಿ ಸಸ್ಯಗಳು (ಭಾಗ ೧೨೪) - ಅಲೋವೆರಾ ಸಸ್ಯ

ಬರಹಗಾರರ ಬಳಗ ಅಕ್ಟೋ ೩೦ ಲೇಖನ ೧೧ ವೀಕ್ಷಣೆ

ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿ ಉಳಿದುಕೊಳ್ಳುವುದು ಬಾಲ್ಯದ ಸಂಭ್ರಮ! ಸಂಭ್ರಮವೆಂದಾಕ್ಷಣ ನೆನಪಾಗುವುದು ಸೌಂದರ್ಯ ವರ್ಧಕಗಳು! ಈಗಿನವರಿಗೆ ಪೇಟೆಯಲ್ಲಿ ತರಹಾವರಿ ಹೆಸರುಗಳಲ್ಲಿ ಕಾಣಿಸಿಕೊಳ್ಳುವ ಸೌಂದರ್ಯವರ್ಧಕಗಳಿದ್ದರ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 48

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೩೦ ಬ್ಲಾಗ್ ೩ ವೀಕ್ಷಣೆ

ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ  ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ  ಸಿಕ್ಕರೆ ನೀವೂ ಜತೆಗೆ ಹಾಡಬಹುದು. 461) ಹಾಡು : ತುಮಕೋ ಸಿರ್ಫ ತುಮಕೋ ನನ್ನ ಅನುವ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 47

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೩೦ ಬ್ಲಾಗ್ ೫ ವೀಕ್ಷಣೆ

ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ  ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ  ಸಿಕ್ಕರೆ ನೀವೂ ಜತೆಗೆ ಹಾಡಬಹುದು. 451) ಹಾಡು : ತೇರೆ ನಾಮ್ ಹಮನೆ ಕಿಯಾ ಹೈ ನನ್ನ...

ಕಸರತ್ತು

ಬರಹಗಾರರ ಬಳಗ ಅಕ್ಟೋ ೨೯ ಕವನ ೫ ವೀಕ್ಷಣೆ

ಮೈ ಮೂಳೆಯ ಮಣಿಸುತ  ಯೋಗವ ಮಾಡುತ  ಮನದಿಂದಣಿಯೇ  ಉಲ್ಲಾಸ...    ಚಟುವಟಿಕೆಗಳೇ  ಮನಸನು ತಣಿಸುವ  ಅಹಂನು ಕಳೆಯುವ  ಚೆಲ್ಲಾಟ…   ನಾಲ್ಕು ದಿಕ್ಕುಗಳ  ಸುತ್ತನುವರೆದು  ಭೂಮಿಯ ಹಾಗೆ  ಗೋಲಾಟ...   ಅಕ್ಕರ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 46

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೯ ಬ್ಲಾಗ್ ೬ ವೀಕ್ಷಣೆ

ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು. 441) ಹಾಡು : ಅಂಗ್ರೆಜಿ ಮೆ ಕಹತೆ ಹೈ ಕಿ ನನ್ನ ಅ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 45

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೯ ಬ್ಲಾಗ್ ೬ ವೀಕ್ಷಣೆ

ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು. 431) ಹಾಡು : ತೂ ಹಿ ಮೇರೆ ಮಂದಿರ ನನ್ನ ಅನುವಾದ:...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೯

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೯ ಲೇಖನ ೯ ವೀಕ್ಷಣೆ

ಗುರಿ ಮಾಮರದ ತುದಿಯಲ್ಲಿ ಮಾಗಿರುವ ಹಣ್ಣು ಪರಿಮಳವ ಸೂಸುತ್ತ ಸೆಳೆಯುತಿದೆ ಕಣ್ಣು !   ವಾಸನೆಯ ಆಧರಿಸಿ ಇರುವೆಗಳ ಸಾಲು ಏರುತಿದೆ ಮರವನ್ನು  ಪಡೆಯಲಿಕೆ ಪಾಲು !   ಮರವನೇರಲು ಹೆಚ್ಚು  ಸಮಯ ಬೇಕದಕೆ ಗುರಿಯ...

ಬೊಗಸೆಯಲ್ಲಿ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೯ ಪುಸ್ತಕ ವಿಮರ್ಶೆ ೨೧ ವೀಕ್ಷಣೆ

‘ಬೊಗಸೆಯಲ್ಲಿ ಕಥೆಗಳು’ ಇದು ಭರವಸೆಯ ಕಥೆಗಾರ್ತಿ ಆಶಾ ರಘು ಅವರ ಅತೀ ಸಣ್ಣ ಕಥೆಗಳ ಸಂಗ್ರಹ. ಒಂಥರಾ ಮಿನಿ ಮಿನಿ ಕಥೆಗಳು. ಇಲ್ಲಿರುವ ಕಥೆಗಳು ಆರಂಭವಾದೊಡನೆಯೇ ಮುಗಿದು ಹೋಗಿ ಗಾಢ ಅರ್ಥವನ್ನು ನಮ್ಮ ಮನದಾಳದಲ್ಲಿ ಬಿತ್ತಿ ಹ...

ಕನ್ನಡ ತಾಯಿ ಭಾಷೆಯ ಉಳಿವಿಗಾಗಿ...

ಶ್ರೀರಾಮ ದಿವಾಣ ಅಕ್ಟೋ ೨೯ ಲೇಖನ ೨೫ ವೀಕ್ಷಣೆ

ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ, ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ ಮತ್ತು ಬೆಳೆಸುವ ದಿಕ್ಕಿನಲ್ಲಿ ವೈಯಕ್ತಿಕವಾಗಿ ನಾವು  ಮ...

ಕೋಕನಟ್ ರೈಸ್

ಬರಹಗಾರರ ಬಳಗ ಅಕ್ಟೋ ೨೯ ಅಡುಗೆ ೧೦ ವೀಕ್ಷಣೆ

ಕುಕ್ಕರಿನಲ್ಲಿ ಸಾಸಿವೆ ಒಗ್ಗರಣೆ ಮಾಡಿ ಶೇಂಗಾ (ನೆಲಗಡಲೆ), ಹೆಚ್ಚಿದ ಮೆಣಸಿನಕಾಯಿ, ಒಣ ದ್ರಾಕ್ಷಿ, ತೆಂಗಿನ ಕಾಯಿ ತುರಿ ಹುರಿದು ಅಕ್ಕಿ, ಎರಡು ಕಪ್ ನೀರು, ಉಪ್ಪು ಸೇರಿಸಿ ಮಿಶ್ರಣ ಮಾಡಿ, ಕುಕ್ಕರಿನಲ್ಲಿಟ್ಟು ಮೂರು ವಿಶ...