ಶಿಖಂಡಿ ಅಂದರೆ ಯಾರು ?
ಶಿಖಂಡಿ ಎಂಬುವುದು ಧೈರ್ಯ ಇಲ್ಲದವನು , ಹೇಡಿ ಮುಂತಾದ ಅರ್ಥದಲ್ಲಿ ಅವಹೇಳನಕಾರಿ ಪದವಾಗಿ ಉಪಯೋಗಿಸಲ್ಪಡುತ್ತದೆ . ಆದರೆ ಶಿ ಖಂಡಿ ಎಂಬ ಪದಕ್ಕೆ ಏನು ಅರ್ಥ ಎಂದು ನೋಡೋಣ . ಶಿಖಂಡೀ ಎಂಬುದು ವಿಷ್ಣು ಸಹಸ್ರನಾಮದಲ್ಲಿ ಬರುವ...
೨೦೯ ಲೇಖನಗಳು
ಶಿಖಂಡಿ ಎಂಬುವುದು ಧೈರ್ಯ ಇಲ್ಲದವನು , ಹೇಡಿ ಮುಂತಾದ ಅರ್ಥದಲ್ಲಿ ಅವಹೇಳನಕಾರಿ ಪದವಾಗಿ ಉಪಯೋಗಿಸಲ್ಪಡುತ್ತದೆ . ಆದರೆ ಶಿ ಖಂಡಿ ಎಂಬ ಪದಕ್ಕೆ ಏನು ಅರ್ಥ ಎಂದು ನೋಡೋಣ . ಶಿಖಂಡೀ ಎಂಬುದು ವಿಷ್ಣು ಸಹಸ್ರನಾಮದಲ್ಲಿ ಬರುವ...
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕಳಸದವರಾದ ಸುಮತೀಂದ್ರ ನಾಡಿಗರು ಜನಿಸಿದ್ದು ೧೯೩೫ರ ಮೇ ೪ರಂದು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಡಾ. ಸುಮತೀಂದ್ರ ನಾಡಿಗ ಕಥೆ, ಕಾವ್ಯ, ವಿಮರ್ಶೆ,...
ಕಾಳನಾಮ ಚರಿತ್ರೆ ಇದೊಂದು ಹೊಸ ಬಗೆಯ ಪುಸ್ತಕ. ಬದುಕಿನ ಸಮಸ್ಯೆಯಲ್ಲಿ ಸಿಲುಕಿ ಸೊರಗಿದಾಗ ಒಂದು ಹಾಡು, ಹಕ್ಕಿಯ ಕೂಗು, ಮಗುವಿನ ಅಳು, ಒಂದು ಸಾಂತ್ವನದ ನುಡಿ ಮತ್ತೆ ಜೀವಜಲ ಉಕ್ಕಿಸುವಂತೆ ಈ ಬರಹಗಳೂ ಹೊಸ ಭರವಸೆ ಮೂಡಿಸುವ...
ಒಂದು ಜೀವನದ ಇಲ್ಲಿಯವರೆಗಿನ ನೆನಪಿನ ಪಯಣ." ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ......." ದತ್ತಾತ್ರೇಯ ರಾಮಚಂದ್ರ ಬೇಂದ್ರೆ. 21ನೆಯ ಶತಮಾನದಲ್ಲಿ ಕಾಲು ಶತಮಾನ ಮುಗಿದಿದೆ. ಅಂದರೆ 2026 ಪ್ರಾರಂಭವಾಗಿದೆ. ಅದ...
ರಾಜೇಶನ ಬಳಿ ಹಲವರು ಮಾತುಬಿಟ್ಟಿದ್ದಾರೆ. ಅವನೊಂದಿಗೆ ಎದುರಿನಲ್ಲಿ ನಕ್ಕರೂ ಹಿಂದಿನಿಂದ ಅವನ ಬಗ್ಗೆ ಕುಹಕವಾಡುವವರೇ ಹೆಚ್ಚು. ಅವನೊಂದಿಗೆ ಮಾತು ಬಿಟ್ಟವರೆಲ್ಲರೂ ಆತನೊಂದಿಗೆ ವ್ಯವಹರಿಸಿದವರೇ, ಆತನ ಬಗ್ಗೆ ತಿಳಿದವ...
ಕಲಿಯುಗದಲ್ಲಿ ಸಂಘ ಶಕ್ತಿಗೆ ಮಾತ್ರ ಜಯ ಎಂಬ ಅನುಭವೋಕ್ತಿಯಿದೆ. ಸಂಘ ಶಕ್ತಿ ಬಲವಾಗಿದ್ದರೆ ಗೆಲುವು ಮತ್ತು ಗೆಲವು ಇವೆರಡೂ ಖಚಿತ. ರಾಷ್ಟ್ರೋನ್ನತಿ ಮತ್ತು ಧರ್ಮೋನ್ನತಿಯಾಗಲು ಒಗ್ಗಟ್ಟು ನಮ್ಮ ಮೂಲ ಮಂತ್ರವಾಗಿರಬೇಕು. ಒಗ್...
ಋಣಾನುಬಂಧವೋ, ಕರ್ಮಬಂಧವೋ ಇಟ್ಟುಕೊಂಡು ಭಗವಂತನಿಚ್ಛೆಯಂತೆ ಭೂಮಿಗೆ ಬಂದವರು ನಾವು. ಓರ್ವರು ಭಿಕ್ಷೆ ನೀಡಿದ್ದಾರೆಂದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸುವುದು ನಮ್ಮ ಕರ್ತವ್ಯವೋ ಜವಾಬ್ದಾರಿಯೋ ಆಗಿದೆ. ಆದರೆ ಚಂಚಲ ಚಿತ್...
ಪ್ರೀತಿ ಒಳಗಿನ ಅರ್ಥ ಸಮಾಜದಿಂದ ಕಲಿತೆ ಗಾಲಿಬ್ ಬಾಳುವ ಕಲೆಯನು ಶಿಕ್ಷಣದಿಂದ ಕಲಿತೆ ಗಾಲಿಬ್ ಬೇಸರವೇ ಇಲ್ಲದೆ ಬದುಕುವ ಕಲೆ ಎಲ್ಲಿದೆ ಹೇಳು ಕಷ್ಟವೇ ಇಲ್ಲದೆ ಇಂದು ಮನದಿಂದ ಕಲಿತೆ ಗಾಲಿಬ್ ನಿನ್ನ ಹೆಸರಿನಿಂದ ...
ಸರಕಾರಿ ಶಾಲಾ ಮಕ್ಕಳ ಕಲಿಕೆ ಮತ್ತು ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಇನ್ನು ಮುಂದೆ ಪ್ರತೀ ಎರಡು ತಿಂಗಳುಗಳಿಗೆ ಒಮ್ಮೆ ಪಾಲಕರು- ಶಿಕ್ಷಕರ ಸಭೆ ನಡೆಸಲು ಮುಂದಾಗಿರುವುದು ಉತ್ತಮ ಕ್ರಮ. ಇದುವರೆಗೆ ವರ್ಷಕ್ಕೆ ಕೇವಲ ಮೂರು...
ಬಾಂಗ್ಲಾದೇಶದ ಅಮಾನವೀಯವಾದ ಹಿಂದೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸುತ್ತಾ, ನಮ್ಮ ಜವಾಬ್ದಾರಿ ನೆನಪಿಸುತ್ತಾ.... ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ಅಮಾನುಷ ದೌರ್ಜನ್ಯ ಖಂಡಿಸಬೇಕಿರುವುದು ಕೇವಲ ಹಿಂದುಗಳು ಮಾ...
ಸರ್ ಪರಿಸರಕ್ಕೆ ತುಂಬಾ ಸಮಸ್ಯೆ ಆಗ್ತಾ ಇದೆ. ಜನ ನೆಮ್ಮದಿಯಾಗಿ ಬದುಕೋಕೆ ಆಗ್ತಾ ಇಲ್ಲ. ಉಸಿರಾಟದ ತೊಂದರೆ ಉಂಟಾಗಿದೆ ಪ್ರಾಣಿ ಪಕ್ಷಿಗಳು ಸಾಯುತ್ತಿವೆ ಹಾಗಾಗಿ ಸರಕಾರಿ ಜಾಗ ಒತ್ತುವರಿ ಮಾಡಿಕೊಂಡು ಅಭಿವೃದ್ಧಿ ಅನ್ನುವ ಹೆ...
3. ಧ್ಯಾನಯೋಗ ; ಮನಸ್ಸು ಚಂಚಲ ಇದ್ದರೆ ಸಾಧನೆ ಮಾಡಲು ಆಗುವುದಿಲ್ಲ. ಯಾವ ಸಿದ್ದಿ ಮಾಡಲು ಆಗುವುದಿಲ್ಲ. ಜೀವನದಲ್ಲಿ ಅಪಜಯ ಯಾವುದು ಅಂದರೆ ಮನಸ್ಸಿನ ಚಂಚಲತೆ. ಮನಸ್ಸು ಏಕಾಗ್ರವಾಗಬೇಕು. ಮನಸ್ಸು ತನ್ಮಯಗೊಳ್ಳಬೇಕು. ಇದಕ್ಕ...
ಯೌವನವು ಜಾರುತ ಸೋರಿ ಹೋಗಿದೆ ತನುವ ಬೆಸೆಯುವಲ್ಲಿ ಚೆಲುವು ಸರಿಯುತ ಮುಖವು ಸುರುಟಿದೆ ಧ್ವನಿಯು ಒಡೆಯಿತಿಲ್ಲಿ ಮನಸಿನಲಿ ನೋವು ಹೆಚ್ಚಾಗಿಯಿಂದು ಎದೆಯಾಳ ಕುಸಿಯಿತಿಂದು ತೊದಲು ಮಾತಿನಲಿ ಕಣ್ಣು ಕುರುಡಾಯ್ತು ಏನು ತೋರದಿ...
ಕಿವಿ ಒಂದು ವಿದೇಶಿ ಮೂಲದ ಹಣ್ಣು. ಇದರ ಹೊರ ನೋಟ ನೋಡಲು ನಮ್ಮೂರಿನ ಸಪೋಟ ಅಥವಾ ಚಿಕ್ಕು ಹಣ್ಣಿನ ತರಹವೇ ಇದ್ದರೂ ಒಳಮೈ ಸಂಪೂರ್ಣ ಭಿನ್ನ ಗಾಢ ಹಸಿರು ಬಣ್ಣದಲ್ಲಿ ಪುಟ್ಟ ಪುಟ್ಟ ಕಪ್ಪು ಬೀಜಗಳು. ಕೊರೊನಾ ಹಾಗೂ ಡೆಂಗ್ಯೂ ಜ್...
“ರಾಜೇಂದ್ರ ಬಿ. ಶೆಟ್ಟಿಯವರ ಎರಡನೇ ಕಥಾಸಂಕಲನ ಇದು. ಇದರಲ್ಲಿ ಕುತೂಹಲದಿಂದ ಓದಿಸಿಕೊಳ್ಳುವ ಇಪ್ಪತ್ತಾರು ಕಥೆಗಳಿವೆ. ಶ್ರೀಯುತ ಶೆಟ್ಟಿಯವರ ಕಥೆಗಳು ವಿಶಿಷ್ಟ ಮಾದರಿಯವು. ಗಾತ್ರದಲ್ಲಿ ತುಂಬಾ ಚಿಕ್ಕವು ಅಂತಲೇ ಹೇಳಬಹುದು....
ಅಕ್ಷರಗಳ ಸಂಶೋಧನೆ - ಬರವಣಿಗೆ - ಸಾಹಿತ್ಯ - ಕನ್ನಡ ಭಾಷೆ - ಮನುಜ ಮತ - ವಿಶ್ವಪಥ. ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಎಂಬ ಮಲೆನಾಡಿನ ವ್ಯಕ್ತಿಯೊಬ್ಬರು ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು - ಸಂಸ್ಕೃತಿ...
ಮರೆತುಬಿಟ್ಟಿದ್ದೀರಲ್ಲಾ ? ನಿಮಗ್ಯಾರಿಗೂ ನಾನು ನೆನಪಿರಲಿಕ್ಕಿಲ್ಲ. ನಾನು ನಿಮ್ಮ ವಿಷಯವನ್ನ ನಿಮ್ಮ ಮಾತಿನ ಮೂಲಕವೇ ಹಲವಾರು ಕಿವಿಗೆ ತಲುಪಿಸಿದ್ದೆ. ನಿಮಗೆ ತುಂಬಾ ಹತ್ತಿರದವನಾಗಿದ್ದೆ. ಆಗಾಗ ನೀವು ನನ್ನ ನೆನಪಿಸಿಕೊಳ್ಳ...
ಹಿಂದಿನ ಲೇಖನದಲ್ಲಿ ಕೈವಲ್ಯ ಉಪನಿಷತ್ತಿನಲ್ಲಿ ಶ್ರದ್ದೆಯ ಬಗ್ಗೆ ತಿಳಿದುಕೊಂಡಿದ್ದೇವೆ. ಯಾವುದೇ ಸಾಧನೆ ಮಾಡಲು ಶ್ರದ್ದೆಗೆ ಮೊದಲ ಆದ್ಯತೆ. ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಶ್ರದ್ಧೆಗೆ ಇನ್ನಷ್ಟು ಉದಾಹರಣೆ ನೀಡುತ್ತಾ...
ಮಣ್ಣಿನಡಿಯೆ ಬೆಳ್ಳಿ ಬಂಗಾರ ಸಿಗೆ ನಮಗೆ ಹೊಗೆ ! * ಪ್ರಪಂಚದಲ್ಲಿ ಧರ್ಮಕ್ಕೆ ಬೈಸಿಕೊಂಡ ಧರ್ಮವೇ ಹಿಂದೂ ! * ಪ್ರಪಂಚದಲ್ಲಿ ಎಲ್ಲರನ್ನೂ ತಬ್ಬಿದ ದೇಶ ಭಾರತ ! * ದೇಶದೊಳಗೆ ಭಾವನಾತ್ಮಕ ರಾಜ್ಯ ಕರ್ನಾಟಕವು...
ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ “ಸಿದ್ಧಿ” ಜನಾಂಗದವರ ಮೂಲ ಆಫ್ರಿಕಾ. ಬ್ರಿಟಿಷ್ ಆಡಳಿತದ ಕಾಲದಲ್ಲಿ ಅವರ ಪೂರ್ವಜರನ್ನು ಆಫ್ರಿಕಾದಿಂದ ಗೋವಾಕ್ಕೆ ಗುಲಾಮರನ್ನಾಗಿ ನೌಕೆಗಳಲ್ಲಿ ಕರೆ ತರಲಾಗಿತ್ತು. ಕ್ರಮೇಣ ಅವರು ಗೋವಾದ...