ಸಿನಿಮಾ ಕತೆ4 -ವೈಲ್ಡ್ ಥಿಂಗ್ಸ್
ಮಿಯಾಮಿ ನಗರದ ಒಂದು ಕಾಲೇಜಿನಲ್ಲಿ ಲೊಂಬಾರ್ಡೊ ಎಂಬಾತ ವಿದ್ಯಾರ್ಥಿ ಕೌನ್ಸಿಲರ್ (ಆಪ್ತ ಸಮಾಲೋಚಕ). ಆತ ಮತ್ತು ಆತನ ಇಬ್ಬರು ವಿದ್ಯಾರ್ಥಿನಿಯರ ಸಂಬಂಧಗಳ ಸುತ್ತ ಹೆಣೆದ ಇಂಗ್ಲಿಷ್ ಸಿನೆಮಾ ಇದು. ಅವನ ಒಂದು ಸೆಮಿನಾರಿನಿಂದ...
೨೦೯ ಲೇಖನಗಳು
ಮಿಯಾಮಿ ನಗರದ ಒಂದು ಕಾಲೇಜಿನಲ್ಲಿ ಲೊಂಬಾರ್ಡೊ ಎಂಬಾತ ವಿದ್ಯಾರ್ಥಿ ಕೌನ್ಸಿಲರ್ (ಆಪ್ತ ಸಮಾಲೋಚಕ). ಆತ ಮತ್ತು ಆತನ ಇಬ್ಬರು ವಿದ್ಯಾರ್ಥಿನಿಯರ ಸಂಬಂಧಗಳ ಸುತ್ತ ಹೆಣೆದ ಇಂಗ್ಲಿಷ್ ಸಿನೆಮಾ ಇದು. ಅವನ ಒಂದು ಸೆಮಿನಾರಿನಿಂದ...
ಯಮ್ಮಿ... ಹುಬ್ಬಳ್ಳಿಯಲ್ಲಿದ್ದ ಸಾತಜ್ಜಿ ಮನೆಗೆ ಅಮೆರಿಕದಿಂದ ಅವರ ಮಗ, ಸೊಸೆ ಮತ್ತು ಮೊಮ್ಮಗ ಬಂದಿದ್ದರು. ಅಜ್ಜಿ ಪ್ರೀತಿಯಿಂದ ರವೆ ಉಂಡೆ, ಚಕ್ಕುಲಿ, ತಾಲಿಪಟ್ಟು ಏನೇನೋ ತಿಂಡಿಗಳನ್ನು ಮಾಡಿಕೊಟ್ಟರು. ಮಗು ಸಹ ಇಷ್ಟಪಟ...
ಕರ್ನಾಟಕ ಮತ್ತು ಕೇರಳದ ನಡುವೆ ರಸ್ತೆ ಸಂಪರ್ಕ ಮಾರ್ಗಗಳ ಪೈಕಿ ಒಂದಾದ 'ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯೂ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸುರಂಗ ರಸ್ತೆ ನಿರ್ಮಾಣದ ಕುರಿತು ಸಾಧ್ಯಾಸಾಧ್...
ಕಾಶ್ಮೀರಿ ಫೈಲ್ಸ್, ಕೇರಳ ಸ್ಟೋರಿ, ಅಸುರನ್, ಜೈ ಭೀಮ್, ಕಾಟೇರ, ಛಾವ, ಧುರಂದರ್, ಈಗ ಲ್ಯಾಂಡ್ ಲಾರ್ಡ್ ಹೀಗೆ ಭಾರತದ ಅನೇಕ ಭಾಷೆಗಳ ಚಲನಚಿತ್ರಗಳಲ್ಲಿ ನಿರಂತರವಾಗಿ ಈ ಸಮಾಜದ ಅನ್ಯಾಯ, ಅಕ್ರಮ, ಹಿಂಸೆ, ತಾರತಮ್ಯಗಳನ್ನು...
ನಿಮ್ಮಲ್ಲೇನಾದ್ರೂ ಯಂತ್ರ ಒಂದಿದ್ದರೆ ಕಳುಹಿಸಿಕೊಡಿ. ತುಂಬಾ ಅಗತ್ಯವಾಗಿ ತುರ್ತಾಗಿ ಬೇಕಾಗಿದೆ. ಆ ಯಂತ್ರ ಮಾಡಬೇಕಾಗಿರುವ ಕೆಲಸವೇನೆಂದರೆ ಈ ಮನಸ್ಸಿಗಾಗಿರುವ ಸುಸ್ತನ್ನ ಅಳಿಯಬೇಕು ದೇಹಕ್ಕಾಗಿರುವ ಸುಸ್ತು ಕಾಣುತ್ತದೆ, ಆ...
ಇದು ಹಲವು ವರ್ಷಗಳ ಹಿಂದಿನ ಕಥೆ. ನನಗಾಗ ಹಕ್ಕಿ ವೀಕ್ಷಣೆಯ ಆಸಕ್ತಿ ಪ್ರಾರಂಭವಾಗಿ ಒಂದೆರಡು ವರ್ಷ ಆಗಿತ್ತಷ್ಟೇ. ಹಕ್ಕಿ ಫೋಟೋ ತೆಗೆಯಲು ಹೊಸ ಕ್ಯಾಮರಾ ಮತ್ತು ಅದಕ್ಕೊಂದು ಒಳ್ಳೆಯ ಲೆನ್ಸ್ ಖರೀದಿಸಿಕೊಂಡಿದ್ದೆ. ಎಲ್ಲಿ ಹ...
ದೇಶದ ಆಡಳಿತ ವೈಖರಿಯ ದೊರಕಿಸಿದ ಮಹಾತ್ಮ ಸತ್ಯ ಅಹಿಂಸೆ ತ್ಯಾಗವೇ ನಿನ್ನ ಅಸ್ತ್ರ ಗುಂಡೇಟಿಗೆ ಬಲಿಯಾಗಿ ಹುತಾತ್ಮನಾದ ಬಾಪು ನೆನೆವೆವೀ ದಿನ ಸ್ಮರಿಸುತ ಆದರ್ಶಗಳ ಸರ್ವೋದಯದ ಅಲೆಗಳ ಪ್ರವಾಹ ವಿನೋಬಾ ಬಾವೆಯವರ ನುಡ...
ರೈತನು ಬೆಳೆದ ಯಾವುದೇ ಉತ್ಪನ್ನಕ್ಕೂ ಬೆಲೆ ನಿರ್ಧಾರ ಮಾಡುವವರು ವ್ಯಾಪಾರಸ್ಥರು. ಮಾರುಕಟ್ಟೆಯ ಬೆಲೆ ಯಾವಾಗಲೂ ವ್ಯಾಪಾರಸ್ಥರ ಪರವಾಗಿ ಇರುತ್ತದೆಯೇ ಹೊರತು ರೈತನಿಗೆ ಅನುಕೂಲಕರವಾಗಿ ಇರುವುದೇ ಇಲ್ಲ. ಇದು ದೇಶದ ಪ್ರತೀಯೊಬ್...
“ಸ್ವಾಮಿ ವಿವೇಕಾನಂದರ ‘ನಾನು ಯಾರು?’ ಎನ್ನುವ ಈ ಈ ಗ್ರಂಥವನ್ನು ಒಂದು ಶಕ್ತಿಶಾಲೀ ಚಿಕಿತ್ಸೆ ಎಂದೇ ಎನ್ನಬಹುದು. ಈ ಗ್ರಂಥದಲ್ಲಿರುವ ಚಿಂತನೆಗಳು ನಮ್ಮ ಜೀವನ-ಮನಸ್ಸು-ಚೈತನ್ಯಗಳ ಮೇಲೆ ನೇರವಾಗಿ ಕೆಲಸ ಮಾಡುತ್ತವೆ. ಅವುಗಳ...
ಜನವರಿ 30 - ಹೀಗೊಬ್ಬ ಮಹಾತ್ಮ ಗಾಂಧಿ, ನಿನ್ನನ್ನು ಕೊಂದು ಸುಮಾರು 78 ವರ್ಷಗಳಾಯಿತು. ನೀನು ಹತ್ಯೆಯಾದ ದಿನವಾದ ಜನವರಿ 30 ನ್ನು ಪ್ರತಿವರ್ಷ " ಹುತಾತ್ಮರ ದಿನ " ಎಂದು ಆಚರಿಸಿಕೊಂಡು ಬರುತ್ತಿದ್ದೇವೆ. ಅಂದು ಬ್ರಿಟೀಷರ...
ದೊಡ್ಡ ದೊಡ್ಡ ಹೆಸರಿನ ಊರುಗಳೇ… ನೀವೆಲ್ಲರೂ ಹೆಸರಿನಿಂದ ಪ್ರಖ್ಯಾತರಾದವರಲ್ಲ, ಇಲ್ಲಿ ಬದುಕುತ್ತಿರುವ ಜನ ಅವರಿಂದಾಗಿ ನೀವು ರೂಪಗೊಂಡದ್ದು. ರೂಪುಗೊಂಡ ಮೇಲೆ ನಿಮ್ಮದೇ ಒಂದು ಅಹಂಕಾರವನ್ನು ಹೊಂದಿದೀರಲ್ಲ ಇಲ್ಲಿ ಶ್ರೀಮಂತರ...
ಈತನಕ ಸುಮಾರು 550 ಹಾಡುಗಳ ಅನುವಾದವನ್ನು ಸಂಪೂರ್ಣ ಅಥವಾ ಅರೆಬರೆಯಾಗಿ ಅದೇ ದಾಟಿಯಲ್ಲಿ ಮಾಡಿದ್ದೇನೆ. ಬಹುತೇಕ ಶಬ್ದಶಃ ಅನುವಾದಗಳು. ಎಲ್ಲೋ ಒಂದೆರಡು ಭಾವಾನುವಾದಗಳು. ಸುಮಾರು 70 ಹಾಡುಗಳ ಸಂಪೂರ್ಣ ಅನುವಾದವು ಇದರಲ್...
ಯಾವುದೇ ಕೆಲಸವನ್ನು ಪ್ರೀತಿಯಿಂದ ಕಾಳಜಿಯಿಂದ ನಿಸ್ವಾರ್ಥ ಭಾವನೆಯಿಂದ ನಿರಂತರವಾಗಿ ಮಾಡುವ ಬದ್ದತೆಯೇ ತಪಸ್ಸು. ಮತ್ತೆ ಇದನ್ನು ನಮಗೆ ವಿದೇಶದಲ್ಲಿ ಮಾನ್ಯತೆ ಸ್ವದೇಶದಲ್ಲಿ ಧನ್ಯತೆ ಕೂಡಿ ಬರಲು ನಮ್ಮ ತಪಸ್ಸು ಕಾರಣವಾಗುತ್...
ಹುಡುಗಿ ನೀ ಬರೆದ ಪ್ರೇಮ ಬರಹ ಓದಿರುವೆ ದಿನವೂ ನೀ ನನ್ನ ನೆನಪಲಿ ಸೊರಗಿರುವೆ ಪ್ರೀತಿಯಲಿ ನಾ ಬರುವ ದಾರಿ ಕಾದಿರುವೆ ಮನದಲ್ಲಿ ನೂರಾರು ಆಸೆಗಳು ತುಂಬಿರುವೆ ಚಿಂತಿಸದಿರು ಹುಡುಗಿ ನೀ ನನ್ನ ನೆನಪಲಿ ನೀನೆ ತ...
ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು. 541) ಹಾಡು : ಜುದಾ ಹಂ ಹೋಗಯೆ ಮಾನಾ ನನ್ನ ಅ...
ಒಂದೊಮ್ಮೆ ನಿನ ನಲ್ಲ ಕೈ ಬಿಟ್ಟರೆ ನಿನ್ನೊಲವನು ಆತ ಒಲ್ಲೆಂದರೆ ನೀ ಆಗ ನನ್ನ ಬಳಿ ಬಾರೆ ಗೆಳತಿ ನನ ಮನಸು ನಿನಗಾಗಿ ತೆರೆದೇ ಇದೆ ಎಂದೆಂದಿಗ ಒಂದೊಮ್ಮೆ ನಿನ ನಲ್ಲ ಕೈ ಬಿಟ್ಟರೆ ಈಗಂತೂ ನಿನಗೆ ನನ ಅಗತ್ಯ ಇಲ್ಲ...
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದ ಮುಖಂಡ ಅಚಿತ್ ಪವಾರ್ ವಿಮಾನ ದುರಂತದಲ್ಲಿ ಮೃತಪಟ್ಟುದು ಅತ್ಯಂತ ದುರ್ದೈವದ ಘಟನೆ. ಬಾರಾಮತಿಗೆ ತೆರಳುತ್ತಿದ್ದ ಅವರ ವಿಮಾನವು ಇಳಿಯುವ...
ಕುಟುಂಬದ ಘರ್ಷಣೆಗಳು ಟಿವಿ ಮಾಧ್ಯಮಗಳಲ್ಲಿ ಪ್ರಚಾರವಾಗುವುದರಿಂದ ಪರಿಹಾರ ಸಾಧ್ಯವೇ. ಅವರಿಗೆ ಅಷ್ಟು ಜ್ಞಾನ ಮತ್ತು ಸಾಮರ್ಥ್ಯ ಇದೆಯೇ? ಕೌಟುಂಬಿಕ ಸಮಸ್ಯೆಗಳಿಗೆ, ಸಂಘರ್ಷಗಳಿಗೆ, ಮನಸ್ತಾಪಗಳಿಗೆ, ಜಂಜಾಟಗಳಿಗೆ, ಜಗಳಗಳಿಗೆ...
ಸರಕಾರದಿಂದ ಅನುದಾನವನ್ನು ಪಡೆದುಕೊಂಡು ನ್ಯಾಯಾಲಯದ ಸಂಕಿರಣವನ್ನು ಕಟ್ಟುವುದಕ್ಕೆ ಟೆಂಡರ್ ಕರೆಯಲಾಗಿತ್ತು. ಟೆಂಡರ್ ಪಡೆದುಕೊಂಡಂತಹ ಒಂದು ತಂಡ ತುಂಬಾ ತ್ವರಿತಗತಿಯಲ್ಲಿ ನ್ಯಾಯಾಲಯದ ಸಂಕಿರಣವನ್ನು ನಾಲ್ಕೈದು ಅಂತಸ್ತುಗಳ...
ಸಾಲ ನೀಡಿ ಸ್ನೇಹ ಕಳಕೊಂಡ'ವರು ಬಹಳಷ್ಟು ಮಂದಿ ನಮ್ಮ ನಿಮ್ಮ ನಡುವೆ ಇರಬಹುದು. ಸಾಲ ತೆಗೆದುಕೊಳ್ಳುವಾಗ ಹಲವಾರು ಸಲ ಭೇಟಿಯಾಗಬಹುದು. ಇತ್ತೀಚೆಗೆ ಈ ಮೊಬೈಲ್ ಬಂದ ಮೇಲಂತೂ ಪದೇ ಪದೇ ಮಾತನಾಡಿ ಕಿರಿಕಿರಿ ಉಂಟುಮಾಡಬಹುದು."ಅಯ...